
26 ರಂದು ಹಜರತ್ ಸೈಯದ ಶಾಹ್ ಹುಸೇನ್ ಭಾಷಾ ದರ್ಗಾ ಉರುಸ್
ವಡಗೇರಾ:ಭಾವೈಕ್ಯತೆಯ ತಾಣವಾಗಿರುವ ವಡಗೇರಾ ತಾಲ್ಲೂಕಿನ ಬಿಳ್ಹಾರ ಗ್ರಾಮದಲ್ಲಿ ಪ್ರತಿ ವರ್ಷವಂತೆ ಈ ವರ್ಷವೂ ಕೂಡಾ ಏಪ್ರಿಲ್ 24 ರ ಬುಧವಾರದಂದು ಸಂದಲ (ಗಂಧ),25 ಗುರುವಾರ ರಂದು ದೀಪ ಹಾಗೂ 26 ಶುಕ್ರವಾರ ರಂದು ಹಜರತ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಡಗೇರಾ:ಭಾವೈಕ್ಯತೆಯ ತಾಣವಾಗಿರುವ ವಡಗೇರಾ ತಾಲ್ಲೂಕಿನ ಬಿಳ್ಹಾರ ಗ್ರಾಮದಲ್ಲಿ ಪ್ರತಿ ವರ್ಷವಂತೆ ಈ ವರ್ಷವೂ ಕೂಡಾ ಏಪ್ರಿಲ್ 24 ರ ಬುಧವಾರದಂದು ಸಂದಲ (ಗಂಧ),25 ಗುರುವಾರ ರಂದು ದೀಪ ಹಾಗೂ 26 ಶುಕ್ರವಾರ ರಂದು ಹಜರತ್

ಕಲಬುರಗಿ:ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಕ್ಯಾಂಪಸ್ ನಲ್ಲಿ ನಡೆದ ವಿದ್ಯಾರ್ಥಿನಿ ನೇಹಾಳ ಭೀಕರ ಕೊಲೆ, ಹತ್ಯೆ ಅತ್ಯಂತ ಖಂಡನೀಯ,ತಪ್ಪಿತಸ್ಥ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಬಿಜೆಪಿ ಮುಖಂಡ ಮಲ್ಲಿಕಾರ್ಜುನ

ಮತದಾನ ಜಾಗೃತಿಗಾಗಿ ಕಾರಟಗಿ ನಗರದಲ್ಲಿ ಕ್ಯಾಂಡಲ್ ಮಾರ್ಚ್ ಕಾರ್ಯಕ್ರಮ ಕಾರಟಗಿ:ಪ್ರಜಾಪ್ರಭುತ್ವದ ಆಶಯಕ್ಕೆ ಮತದಾನ ಅಡಿಪಾಯವಾಗಿದ್ದು ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನಾವೆಲ್ಲರೂ ತಪ್ಪದೇ ಮತದಾನ ಮಾಡೋಣ ಎಂದು ಕಾರಟಗಿ ತಹಶಿಲ್ದಾರರಾದ ಎಂ.ಕುಮಾರಸ್ವಾಮಿ ಅವರು ಹೇಳಿದರು.ಪಟ್ಟಣದ

ತುಮಕೂರು:ಜಿಲ್ಲಾಡಳಿತ,ಜಿಲ್ಲಾ ಪಂಚಾಯತಿ,ಮಹಾನಗರ ಪಾಲಿಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಏಪ್ರಿಲ್ 21ರ ಬೆಳಿಗ್ಗೆ 10.30 ಗಂಟೆಗೆ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಲೋಕಸಭಾ ಚುನಾವಣೆ

ಯಾದಗಿರಿ:ಲೋಕಸಭಾ ಸಾರ್ವತ್ರಿಕ ಚುನಾವಣೆಗಳು-2024ರ ಅಂಗವಾಗಿ ಮೇ 07 ರಂದು ನಡೆಯುವ ಮತದಾನದ ಹಿನ್ನೆಲೆ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಡಳಿತ,ಜಿ.ಪಂ ಯಾದಗಿರಿ,ವಡಗೇರಾ ತಾ.ಪಂ ಹಾಗೂ ವಡಗೇರಾ ತಾಲೂಕಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ

ಬೀದರ:ಲೋಕಸಭಾ ಚುನಾವಣೆಯಲ್ಲಿ ನಾನು ಯಾರಿಗೂ ಜಗ್ಗುವುದಿಲ್ಲ,ಬಗ್ಗುವುದೂ ಇಲ್ಲ ಗೆದ್ದು ತೋರಿಸುವೆ ಮರಾಠಾ ಸಮಾಜಕ್ಕೆ ನ್ಯಾಯ ಒದಗಿಸಲು ನಾನು ಎಂತಹ ಅವಮಾನಗಳನ್ನೂ ಮೆಟ್ಟಿ ನಿಲ್ಲಲು ಸಿದ್ಧನಾಗಿದ್ದೇನೆ.ನಿಮ್ಮೆಲ್ಲರ ಆಶಿರ್ವಾದ ನನಗೆ ಬೇಕು ಎಂದು ಬೀದರ ಲೋಕಸಭಾ ಚುನಾವಣೆಯ

ಕಲಬುರಗಿ-ಅಖಿಲ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ವಿದ್ಯಾರ್ಥಿ ಯುವ ಮೋರ್ಚಾದ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತಾ ಇದ್ದೇನೆ ಕಾನೂನು ಅಪರಾಧಿಗೆ ಗಲ್ಲು ಶಿಕ್ಷೆಯಾಗಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರಕಾರದ ವಿರುದ್ದ ಉಗ್ರ
ಮನದ ಇರುಳಲ್ಲಿ ಬೆರೆತಾ ಬೆಳದಿಂಗಳ ಚೆಲುವೆ ನೀನುಹಾಗಲಲ್ಲಿಯೇ ಬಿದ್ದಾ ಕನಸೊಂದರಲ್ಲಿ ಅತಿಯಾದ ಚೆಲುವಲ್ಲಿ ಸೆಳೆದು ವಾಸಂತಿ ನೀನು..ಕಾಣದ ಒಲವನ್ನು ಹೊಳೆಯಾಗಿ ಹರಿಸುತ್ತಾ ಬಂದಾ ನನ್ನ ಪ್ರೇಮ ಗಂಗೆ ನೀನುಯಾವ ಕಲ್ಪನೆಯೂ ಇಲ್ಲದ ಜೀವಕೆ ಸಿಂಗಾರದಸಿರಿಯೇ

ದಲಿತರ ಪ್ರಗತಿ ಬಿಜೆಪಿಯಿಂದ ಸಾಧ್ಯ,ಮೈತ್ರಿ ಅಭ್ಯರ್ಥಿ ಗೋವಿಂದಕಾರಜೋಳರನ್ನು ಹೆಚ್ಚು ಮತಗಳಿಂದ ಗೆಲ್ಲಿಸಿ ಮೋದಿ ಪ್ರಧಾನಿಯಾಗಿಸುವಂತೆ,ಆಂಧ್ರದ ದಂಡೋರ ರಾಜ್ಯಾಧ್ಯಕ್ಷ ಮಂದಕೃಷ್ಣ ಅವರು ಸಮಸ್ತ ಮಾದಿಗ ಸಮಾಜಕ್ಕೆ ಕರೆ ಪಾವಗಡ:ಸಮಾಜ ಪ್ರಗತಿ ಕಾಣಬೇಕು.ಈ ನಿಟ್ಟಿನಲ್ಲಿ ಕಳೆದ 30ವರ್ಷಗಳಿಂದ

ದಾವಣಗೆರೆ ಜಿಲ್ಲೆಯ ನ್ಯಾಮತಿ ಏಪ್ರಿಲ್ 18: ತಾಲೂಕಿನ ಮಾದನಬಾವಿ ಗ್ರಾಮದ ರೈತನೊಬ್ಬ ಸಾಲದ ಹೊರೆಯಿಂದ ಬೇಸತ್ತು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಎಂ ಆರ್ ಶಿವರಾಜು 35 ವರ್ಷ ಆತ್ಮಹತ್ಯೆ ಮಾಡಿಕೊಂಡವರು ಅವರಿಗೆ ಒಂದು ಎಕರೆ 20
Website Design and Development By ❤ Serverhug Web Solutions