
ಬೇಡಿಕೆಗಳನ್ನು ಈಡೇರಿಸುವಂತೆ ಸಮೀಕ್ಷೆದಾರರ ಒತ್ತಾಯ
ರಾಯಚೂರು ಜಿಲ್ಲೆಯ ಸಿರವಾರದಲ್ಲಿ ನಿನ್ನೆ ತಾಲೂಕ ದಂಡಾಧಿಕಾರಿಗಳು ಇವರಿಗೆ ಬೆಳೆ ಸಮೀಕ್ಷೆಗಾರರ ಸಂಘದವರು ಸುಮಾರು 5 ವರ್ಷಗಳಿಂದ ಅಧಿಕ ಸರ್ವೆ ಮತ್ತು ಬೆಳೆ ಸಮೀಕ್ಷೆ ಮಾಡುತ್ತಿರುವ ನಾವುಗಳು ನಮ್ಮ ಜೀವನಕ್ಕೆ ಯಾವುದೇ ಭದ್ರತೆ ಇರುವುದಿಲ್ಲ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ರಾಯಚೂರು ಜಿಲ್ಲೆಯ ಸಿರವಾರದಲ್ಲಿ ನಿನ್ನೆ ತಾಲೂಕ ದಂಡಾಧಿಕಾರಿಗಳು ಇವರಿಗೆ ಬೆಳೆ ಸಮೀಕ್ಷೆಗಾರರ ಸಂಘದವರು ಸುಮಾರು 5 ವರ್ಷಗಳಿಂದ ಅಧಿಕ ಸರ್ವೆ ಮತ್ತು ಬೆಳೆ ಸಮೀಕ್ಷೆ ಮಾಡುತ್ತಿರುವ ನಾವುಗಳು ನಮ್ಮ ಜೀವನಕ್ಕೆ ಯಾವುದೇ ಭದ್ರತೆ ಇರುವುದಿಲ್ಲ

ಮುಂಡಗೋಡ:ಸರ್ಕಾರಿ ಪಿಯು ಕಾಲೇಜು ಮುಂಡಗೋಡ ದಲ್ಲಿ ದ್ವಿತೀಯ ಪಿಯು ಓದುತ್ತಿರುವ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.ಇದೇ ವೇಳೆ ಮಾತನಾಡಿದ ಮುಂಡಗೋಡ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪರಶುರಾಮ್ ಮಿರ್ಜಗಿ ಅವರು ವಿಧ್ಯಾರ್ಥಿ ಜೀವನ ಅಮೂಲ್ಯವಾದುದು

ರಬಕವಿ-ಬನಹಟ್ಟಿ:ದಿ ಎಜುಕೇಶನ್ ಸೊಸೈಟಿಯ ಬಾಲಕಿಯರ ಪ್ರೌಢ ಶಾಲೆ,ಶ್ರೀ ಎಂ.ವಿ.ಪಟ್ಟಣ ಸಂಯುಕ್ತ ಪದವಿ ಪೂರ್ವ ಕಾಲೇಜಿನ (ಪ್ರಾಥಮಿಕ) ವಿಭಾಗದಿಂದ ಸಂವಿಧಾನ ಜಾಗೃತಿ ಜಾಥಾವು ರಬಕವಿಯ ನಾಕಾದಿಂದ,ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ಸಾಗಿ ಬಾಲಕಿಯಯರ ಪ್ರೌಢಶಾಲೆ ಮುಂದಿನಿಂದ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಪ್ರವಾಸಿ ಮಂದಿರದಲ್ಲಿ ದಲಿತ ಒಕ್ಕೂಟಗಳಿಂದ ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್ ಸಿ ಮಹಾದೇವಪ್ಪ ಇವರನ್ನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿಕ್ಕೆ ಒತ್ತಡ ಹೇರುತ್ತಿರುವುದನ್ನು ತಡೆಗಟ್ಟುವ ಬಗ್ಗೆ ಸುದ್ದಿಗೋಷ್ಠಿ ನಡೆಸಿದರು.ಇಡೀ ರಾಜ್ಯದ

ಚಿಕ್ಕಮಗಳೂರು:ಅತ್ಯುತ್ತಮ ಗುಣಮಟ್ಟದ ಎಕ್ಸಾಮ್ ಪ್ಯಾಡ್ ನ್ನು ದಾನಿಗಳಾದ ಮಕರಂದ ದಯಾಳ್ ರವರು ಶ್ರೀಮತಿ ದೀಪ್ತಿಯವರ ಸಹಕಾರದಿಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸುಂಕದಗದ್ದೆ ಶಾಲೆಗೆ ನೀಡಿದರು.ಎಕ್ಸಾಮ್ ಪ್ಯಾಡ್ ವಿತರಣೆ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀಮತಿ

ಪರಿಶಿಷ್ಟ ಜಾತಿಯ ಪತ್ರಕರ್ತರಿಗೆ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಉದ್ಯಮ ಸ್ಥಾಪನೆಗೆ ಸಹಾಯಧನ

ಜೇವರ್ಗಿ:ರಾಜ್ಯ ಬಿಜೆಪಿ ಪಕ್ಷದ ಎಲ್ಲಾ ತಾಲೂಕುಗಳಲ್ಲಿ ಮಂಡಲ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು,ಅದೇ ರೀತಿ ಜೇವರ್ಗಿ ಮಂಡಲದಲ್ಲಿಯೂ ಮಂಡಲ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು,ಹಿಂದಿನ ಅವಧಿಯಲ್ಲಿ ಭೀಮರಾವ್ ಗುಜಗೊಂಡ್ ರವರು ಒಳ್ಳೆಯ ಕಾರ್ಯಗಳನ್ನು ಮಾಡಿ

ಕಲಬುರಗಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದಶ್ರೀ ಶಿವರಾಜ ಪಾಟೀಲ ರದ್ದೇವಾಡಗಿಯವರೇ..ತಾವು ಯಾವುದೇ ಪದವಿ,ಅಧಿಕಾರ ಇಲ್ಲದೆ ನೇರವಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದು ಅದು ಎರಡು ಸಲಗ್ರಾಮ ಮಟ್ಟದಿಂದ ಪಕ್ಷ ಕಟ್ಟಿದ ಕಾರ್ಯಕರ್ತರಿಗೆ ಸ್ಪಂದಿಸುವ ಸಕ್ರಿಯ ಕ್ರಿಯಾಶೀಲ ರಾಜಕಾರಣಿಶ್ರೀ

ಬೀದರ್:ಸನ್ಮಾನ್ಯ ಶ್ರೀ ಈಶ್ವರ್ ಖಂಡ್ರೆಮಾನ್ಯ ಅರಣ್ಯ ಜೈವಿಕ ಮತ್ತು ಪರಿಸರ ಬೀದರ್ ಜಿಲ್ಲಾ ಉಸ್ತವರಿ ಸಚಿವರ ನೇತೃತ್ವದಲ್ಲಿಔರಾದ್ (ಬಾ) ತಾಲೂಕಿನಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಜನಸ್ಪಂದನ ಸಭೆ ಮತ್ತು ಗ್ಯಾರಂಟಿ ಸಮಾವೇಶವು ನಡೆಯಲಿದೆ.ದಿನಾಂಕ:09-02-2024 ರಂದುಸಮಯ

ದಿ.07-02-2024 ರಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸರ್.ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದಲ್ಲಿ ಮೂಟ್ಕೋರ್ಟ್ ಹಾಲ್ನಲ್ಲಿ ಆಯೋಜನೆಗೊಂಡಿದ್ದ ಪ್ರಥಮ ವರ್ಷದ ಸ್ವಾಗತ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ
Website Design and Development By ❤ Serverhug Web Solutions