
ಶಿಕ್ಷಣ ಫೌಂಡೇಷನ್ ವತಿಯಿಂದ ಪ್ರಶಸ್ತಿ ಪ್ರಧಾನ
ನರಗುಂದ-ತಾಲೂಕಿನ ಹದಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಂಥಾಲಯದಲ್ಲಿ ಶಿಕ್ಷಣ ಫೌಂಡೇಷನ್, ಡೇಲ್ ಸಂಸ್ಥೆ ಹಾಗೂ ಪಂಚಾಯತ್ ರಾಜ್ಯ ಇಲಾಖೆಯ ಅಡಿಯಲ್ಲಿ ಅನುಷ್ಠಾನಗೂಂಡ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಭಾಗವಾಗಿ ಶಾಲಾ ಮಕ್ಕಳಿಗೆ ಗ್ರಾಮ ಡಿಜಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನರಗುಂದ-ತಾಲೂಕಿನ ಹದಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಂಥಾಲಯದಲ್ಲಿ ಶಿಕ್ಷಣ ಫೌಂಡೇಷನ್, ಡೇಲ್ ಸಂಸ್ಥೆ ಹಾಗೂ ಪಂಚಾಯತ್ ರಾಜ್ಯ ಇಲಾಖೆಯ ಅಡಿಯಲ್ಲಿ ಅನುಷ್ಠಾನಗೂಂಡ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಭಾಗವಾಗಿ ಶಾಲಾ ಮಕ್ಕಳಿಗೆ ಗ್ರಾಮ ಡಿಜಿ

ಗದಗ:ಸಮೀಪದ ತಿಮ್ಮಾಪೂರ ಗ್ರಾಮದಲ್ಲಿ 75 ನೇಯ ಗಣರಾಜ್ಯೋತ್ಸವ ಹಾಗೂ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಬಲಿದಾನ ದಿವಸವನ್ನು ವಿವಿಧ ಸಂಘ ಸಂಸ್ಥೆಗಳು ಭಕ್ತಿ ಪೂರ್ವಕವಾಗಿ ಆಚರಿಸಿದರು.ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆ ಮುಂದೆ ಧ್ವಜಾರೋಹಣವನ್ನು ರೈತ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಲವಾಡಿ ಗ್ರಾಮದಲ್ಲಿ ಅಕ್ಕಮಹಾದೇವಿ ಕಾಲೇಜು ಭಾಲ್ಕಿ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮ ಉದ್ಘಾಟನೆಯನ್ನು ಶ್ರೀ ಸಾಗರ್ ಖಂಡ್ರೆ ನೇರವೇರಿಸಿ ಯುವಕರು ಸಮಾಜ ಸೇವೆ ದೇಶ ಸೇವೆ
ರಬಕವಿ-ಬನಹಟ್ಟಿ ಕರ್ನಾಟಕ ರಾಜ್ಯ ಅಕ್ಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ , ವಿಜಯಪುರ ಪರೀಕ್ಷಾ ಮಂಡಳಿ ಅಧ್ಯಕ್ಷರಾಗಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು,ಜಮಖಂಡಿಯ ಉಪನ್ಯಾಸಕರಾದ ಡಾಕ್ಟರ್ಶ್ರೀ ವಾಯ್.ವಾಯ್.ಕೊಕ್ಕನ್ನವರ ಇವರನ್ನು ಆಯ್ಕೆ ಮಾಡಿ ಕುಲಸಚಿವರು,ಮೌಲ್ಯಮಾಪನ ರವರು ಆದೇಶಿಸಿದ್ದಾರೆ.

ವಿಜಯನಗರ/ಕೊಟ್ಟೂರು:ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವದ ಪ್ರಯುಕ್ತ ಭಾರತದಾದ್ಯಂತ ಸರ್ಕಾರಿ ರಜಾ ದಿನ ಸಾಮಾನ್ಯವಾಗಿ ಪ್ರಾಥಮಿಕ,ಪ್ರೌಢ ಶಾಲೆಗಳಲ್ಲಿ,ಸರಕಾರಿ ಕಛೇರಿಗಳ ಒಕ್ಕೂಟದಿಂದ ಕಾರ್ಯಕ್ರಮವನ್ನು ಹಮ್ಮಿಕೊಳಲಾಗುವುದು ಈ ದಿನ ಬಹಳ ಮಹತ್ವವಾದದ್ದು,ಶ್ರೇಷ್ಠವಾದ ದಿನ,ಇಂತಹ ಪವಿತ್ರತೆ ಪಡೆದಿರುವ

ಶಿವಮೊಗ್ಗ: ಜಿಲ್ಲೆಯ ಸಚಿವ ಸ್ಥಾನದ ಪ್ರಭಲ ಆಕಾಂಕ್ಷಿಗಳಾಗಿದ್ದ ಇಬ್ಬರು ಕಾಂಗ್ರೆಸ್ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳ ಜವಾಬ್ದಾರಿ ವಹಿಸುವ ಮೂಲಕ ಸಂಪುಟ ದರ್ಜೆಯ ಸ್ಥಾನಮಾನ ಕಲ್ಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಆದೇಶ ಹೊರಡಿಸಿದ್ದಾರೆ.ಭದ್ರಾವತಿ

ವಡಗೇರಾ:ಪಟ್ಟಣದ ತಹಶಿಲ್ದಾರ ಕಚೇರಿಯ ಹತ್ತಿರದ ಡಿಡಿಯು ಶಾಲೆಯಲ್ಲಿ 75ನೇ ಗಣರಾಜೋತ್ಸವ ನಿಮಿತ್ತ ವಿಜೃಂಭಣೆಯಿಂದ ಧ್ವಜಾರೋಹಣ ನೆರವೇರಿಸಲಾಯಿತು.ಶಾಲೆಯ ಆವರಣ ಚಿಣ್ಣರ ಕಲರವ ಸಂತೋಷ,ಬಗ್ಗೆ ಬಗ್ಗೆಯ ಚಿತ್ತಾರದಿಂದ ತುಂಬಿದ ಮಂದಸ್ಮಿತ ತುಂಬಿದ ಮುಗುಳು ನಗೆಯಿಂದ ಶಾಲೆಯ ವಾತಾವಾರಣವನ್ನೆ

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕು ವ್ಯಾಪ್ತಿಯಲ್ಲಿ ಬರುವ ಹಾರೂಗೇರಿ ಸಮೀಪದ ಬಡಬ್ಯಾಕುಡ ಗ್ರಾಮದ ಜಾಲಿಹಾಳ ಮನೆತನದ ಮೂವರ ಮೇಲೆ ಯಲ್ಪಾರಟ್ಟಿ ಗ್ರಾಮದ ಪಟಾಯತ್ ಎಂಬ ಮನೆತನದ ಸುಮಾರು ಹತ್ತು ಜನರಿಗಿಂತ ಹೆಚ್ಚು ಜನರು ಹಲ್ಲೆ

ವಡಗೇರಾ/ತಡಿಬಿಡಿ:ಸಂಗೊಳ್ಳಿ ರಾಯಣ್ಣನ ಉತ್ಕಟ ದೇಶಭಕ್ತಿ,ಸ್ವಾತಂತ್ರ್ಯದೆಡೆಗಿನ ಬದ್ಧತೆ,ಸ್ವಾಮಿ ನಿಷ್ಠೆ,ತ್ಯಾಗ ಬಲಿದಾನದ ಗುಣಗಳು ನಮ್ಮೆಲ್ಲರ ಬದುಕಿಗೆ ದಾರಿ ದೀಪಗಳು ದೇಶಕ್ಕಾಗಿ ತನ್ನ ಜೀವ,ಜೀವನವನ್ನೇ ಸಮರ್ಪಿಸಿದ ಕ್ರಾಂತಿಯ ಕಿಡಿ ರಾಯಣ್ಣನಿಗೆ ಯುವ ಕಾಂಗ್ರೇಸ್ ಮುಖಂಡರಾದ ಶ್ರೀ ಭಾಗಣ್ಣ ನಾಲ್ವಡಿಗಿ

ಕೊಪ್ಪಳ/ಕುಷ್ಟಗಿ:ತಾಲ್ಲೂಕಿನ ಕಬ್ಬರಗಿಯ ಸರಕಾರಿ ಪ್ರೌಢಶಾಲೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿದ ಮುಖ್ಯೋಪಾಧ್ಯಾಯರಾದ ಶ್ರೀ ಮೈಲಾರಪ್ಪ ಹಾದಿಮನಿ ಅವರು ಮಾತನಾಡಿ ಸಂವಿಧಾನವು ಬಡವ ಬಲ್ಲಿದ ಮೇಲು ಕೀಳು ಜಾತಿ ಧರ್ಮ ಎಂಬ ಬೇಧವಿಲ್ಲದೆ ಈ ದೇಶದ ಕಟ್ಟ ಕಡೆಯ
Website Design and Development By ❤ Serverhug Web Solutions