
ಮೈಸೂರಿನಲ್ಲಿ ಶ್ರೀರಾಮ ನಾಮ ರಥಯಾತ್ರೆ
ಶ್ರೀರಾಮ ನಾಮ ಸ್ಮರಣೆ ಜನ್ಮಭೂಮಿ ಸ್ಥಾಪನೆಗಾಗಿ ಶಾಸಕರಾದಂತಹ ರಾಮದಾಸ್ ಅವರು ಇಂದು ಮೈಸೂರಿನಲ್ಲಿ ದೇವಯ್ಯನ ಹುಂಡಿಯಲ್ಲಿರುವ ಬಳಿ ಗಣಪತಿ ದೇವಸ್ಥಾನದ ಬಳಿ ಕೇಸರಿ ಬಾವುಟ ಹಾರಿಸುವ ಮುಖಾಂತರ ರಥಯಾತ್ರೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಶಾಸಕರಾದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶ್ರೀರಾಮ ನಾಮ ಸ್ಮರಣೆ ಜನ್ಮಭೂಮಿ ಸ್ಥಾಪನೆಗಾಗಿ ಶಾಸಕರಾದಂತಹ ರಾಮದಾಸ್ ಅವರು ಇಂದು ಮೈಸೂರಿನಲ್ಲಿ ದೇವಯ್ಯನ ಹುಂಡಿಯಲ್ಲಿರುವ ಬಳಿ ಗಣಪತಿ ದೇವಸ್ಥಾನದ ಬಳಿ ಕೇಸರಿ ಬಾವುಟ ಹಾರಿಸುವ ಮುಖಾಂತರ ರಥಯಾತ್ರೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಶಾಸಕರಾದ

ಹುಬ್ಬಳ್ಳಿ:ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆ ವಾಣಿಜ್ಯ ನಗರಿ ಹುಬ್ಬಳ್ಳಿ ಸಂಪೂರ್ಣ ಕೇಸರಿಮಯವಾಗಿದೆ.ರಾಮ,ಹನುಮನ ದೇಗುಲಗಳಲ್ಲಿ ಬೆಳಿಗ್ಗೆಯಿಂದಲೇ ಪೂಜೆ,ಪುನಸ್ಕಾರ,ವಿವಿಧ ಸಂಘ ಸಂಸ್ಥೆಗಳಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ ಪುಟಾಣಿ ಮಕ್ಕಳು ರಾಮ ಸೀತೆಯ ವೇಷಭೂಷಣದಲ್ಲಿ ಕಂಗೊಳಿಸುತ್ತಿದ್ದಾರೆ.ಈ ಸಂದರ್ಭದಲ್ಲಿ

ಬೆಂಗಳೂರು/ಅಬ್ಬಿಗೆರೆ:ಕನಾ೯ಟಕ ರತ್ನ ಡಾ.ಪರಮ ಪೂಜ್ಯ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ೫ ನೇವಷ೯ದ ಸ್ಮರಣೆ ಶಿವಕುಮಾರಸ್ವಾಮೀಜಿ ವೃತ್ತದಲ್ಲಿ ನಡೆಯಿತು.ಕಾಯ೯ಕ್ರಮದಲ್ಲಿ ನರಸಿಂಹರಾಜಪುರದ ಬಸವಕೇಂದ್ರದ ಪೂಜ್ಯ ಶ್ರೀಬಸವಯೋಗಿಪ್ರಭುಗಳು ನುಡಿನಮನ ಸಲ್ಲಿಸಿದರು.ಶಿವಕುಮಾರ ಸ್ವಾಮೀಜಿವಿಶ್ವಗುರು ಬಸವಣ್ಣನವರು ನೀಡಿದ ಕಾಯಕ ದಾಸೋಹವನ್ನು

ಬೆಂಗಳೂರು:ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿದ ವಿಶ್ವ ವಿಚಾರವಾದಿ ಶ್ರೀ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ರಾಜ್ಯ ಮಟ್ಟದ ಜಯಂತ್ಯೋತ್ಸವದಲ್ಲಿ ಡಾ.ಎಂ.ಎಸ್ ಶಿರವಾಳ ಅವರು ಉಪನ್ಯಾಸ ನೀಡಿದರು.ಕನ್ನಡ ಮತ್ತು ಸಂಸ್ಕೃತಿ

ದಾವಣಗೆರೆ/ಹೊನ್ನಾಳಿ:ಶೋಷಿತ ಸಮಾಜದ ಜಾಗೃತಿ, ಕಾಂತರಾಜ್ ವರದಿ ಸ್ವೀಕರಿಸಲು ಒತ್ತಾಯಿಸಿ ಜ.28ರಂದು ಚಿತ್ರದುರ್ಗದಲ್ಲಿ ಬೃಹತ್ ಅಹಿಂದ ಸಮಾವೇಶ ಹಮ್ಮಿಕೊಂಡಿದ್ದು ಅವಳಿ ತಾಲೂಕುಗಳ ಅಹಿಂದನಾಗರಿಕರು ತಪ್ಪದೇ ಭಾಗವಹಿಸಿ ಎಂದು ಅಹಿಂದ ನಾಯಕ, ಜಿ.ಪಂ. ಮಾಜಿ ಸದಸ್ಯ ಹೊದಿಗೆರೆ

ಕಲಬುರಗಿ:ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ಪ್ರಯುಕ್ತ ಶ್ರೀರಾಮನ ಉತ್ಸವವನ್ನು ಹಬ್ಬದಂತೆ ಸಡಗರ ಸಂಭ್ರಮದ ವಾತಾವರಣದಲ್ಲಿ ಆಚರಿಸಿ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ ಮನವಿ ಮಾಡಿಕೊಂಡರು.ಸುಮಾರು 500 ವರ್ಷಗಳ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಮರಿದಾಸನಹಳ್ಳಿ ಗ್ರಾಮಪಂಚಾಯ್ತಿಯ ಡಿಜಿಟಲ್ ಗ್ರಂಥಾಲಯದ ಮೇಲ್ವಿಚಾರಕರಿಗೆ ಮತ್ತು ಪಂಚಾಯತಿ ಮಾಜಿ ಸದಸ್ಯರುಗಳಿಗೆ ಕರುನಾಡ ಕಂದ ಪತ್ರಿಕೆ ಪರಿಚಯಿಸಿ ಮತ್ತು ಕ್ಯಾಲೆಂಡರ್ ರನ್ನು ನೀಡಿದ ಸಂದರ್ಭ. ವರದಿಗಾರರು-ಪೃಥ್ವಿರಾಜು.ಜಿ.ವಿ

ತುಮಕೂರು ಜಿಲ್ಲೆಯ:ಪಾವಗಡ ತಾಲ್ಲೂಕಿನ ಮರಿದಾಸನಹಳ್ಳಿ ಗ್ರಾಮಪಂಚಾಯ್ತಿಯ ಡಿಜಿಟಲ್ ಗ್ರಂಥಾಲಯದ ಮೇಲ್ವಿಚಾರಕರಿಗೆ ಮತ್ತು ಪಂಚಾಯತಿ ಮಾಜಿ ಸದಸ್ಯರುಗೆ ಕರುನಾಡ ಕಂದ ಪತ್ರಿಕೆ ಮತ್ತು ಕ್ಯಾಲೆಂಡರ್ ರನ್ನು ಪರಿಚಯಿಸಲಾಯಿತು

ಕಲಬುರಗಿ-ನಗರದ ಉದನೂರ ರಸ್ತೆಯ ಜೈ ಭವಾನಿ ಬೇಕರಿ ಮುಂಭಾಗದಲ್ಲಿ 904 ನೇಯ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತಿ ಅತಿ ಸರಳತೆಯಿಂದ ಆಚರಿಸಲಾಯಿತು ಚೌಡಯ್ಯ ನವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ಶಿವಪುರ
ಪರೀಕ್ಷೆಗಳು ಹತ್ತಿರ ಬಂದಿದೆನಾಳೆಗೆ ತಯಾರಿ ನಡೆದಿದೆಯಾವ ಪ್ರಶ್ನೆಗೆ ಯಾವ ಉತ್ತರ ಎಂಬುದೇ ಗೊಂದಲ ಗೂಡಾಗಿದೆ ಪ್ರಶ್ನೆ ಪತ್ರಿಕೆಯನ್ನು ತಲೆ ಕೆಳಗಾಗಿ ಓದಿದೆಉತ್ತರ ಗೊತ್ತಾಗಿದೆ ಹೆದರಿದೆಕೈಯಲ್ಲಿರುವ ಲೇಖನಿ ಜಾರಿ ಬಿದ್ದಿದೆ ಓದಿದ್ದ ಕೆಲವು ಉತ್ತರಗಳು ನೆನಪಿಗೆ
Website Design and Development By ❤ Serverhug Web Solutions