
ಹಫೀಜ್ ಉರ್ ರಹಮಾನ್ ನಿಧನ:ತೀವ್ರ ಸಂತಾಪ
ಭದ್ರಾವತಿ:ತಾಲ್ಲೂಕು ಕುಂಚ ಕಲಾವಿದರ ಸಂಘ (ರಿ.) ದ ಖಜಾಂಚಿ ಹಾಗೂ ಹಫೀಜ್ ಆರ್ಟ್ಸ್ ಮಾಲೀಕರಾದ ಹಫೀಜ಼್ ಉರ್ ರಹಮಾನ್ (51) ರವರು ಇಂದು ಬೆಳಗ್ಗೆ 4-30ಕ್ಕೆ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಗಾಂಧಿನಗರ ವಾಸಿ ಹಫೀಜ್ ರವರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭದ್ರಾವತಿ:ತಾಲ್ಲೂಕು ಕುಂಚ ಕಲಾವಿದರ ಸಂಘ (ರಿ.) ದ ಖಜಾಂಚಿ ಹಾಗೂ ಹಫೀಜ್ ಆರ್ಟ್ಸ್ ಮಾಲೀಕರಾದ ಹಫೀಜ಼್ ಉರ್ ರಹಮಾನ್ (51) ರವರು ಇಂದು ಬೆಳಗ್ಗೆ 4-30ಕ್ಕೆ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಗಾಂಧಿನಗರ ವಾಸಿ ಹಫೀಜ್ ರವರು

ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಚೆನ್ನಾರೆಡ್ಡಿಗೌಡ ಪಾಟೀಲ್ ತುನ್ನೂರು ಅವರು ದಿ.18-01-2024 ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ,ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್,ಗೃಹ ಸಚಿವರಾದ ಜಿ ಪರಮೇಶ್ವರ್ ಹಿಂದುಳಿದ ವರ್ಗದ ಸಚಿವರಾದ ಶಿವರಾಜ್ ತಂಗಡಿಗಿ ಸಚಿವ

ಕೊಪ್ಪಳ/ದೋಟಿಹಾಳ:ಮಹಿಳೆ ಹಾಗೂ ಮಕ್ಕಳ ಮೇಲೆ ದೌರ್ಜನ್ಯವಾಗುತ್ತಿರುವುದರಿಂದ ದೈಹಿಕ ಹಾಗೂ ಮಾನಸಿಕ ದುಷ್ಪರಿಣಾಮಗಳು ಉಂಟಾಗುತ್ತಿದ್ದು,ಇದರ ನಿಯಂತ್ರಣಕ್ಕೆ ಸಮರ್ಪಕ ಶಿಕ್ಷಣ ಅವಶ್ಯ ಎಂದು ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣಾ ಪಾಟೀಲ ಹೇಳಿದರು.ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಪ್ರೌಢ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರಿಂದ ಕುಂದುಕೊರತೆಗಳ 98 ಅರ್ಜಿ ಸ್ವೀಕರಿಸಲೆಂದು ಮಂಗಳವಾರ ಬೆಳಿಗ್ಗೆ ೯-೦೦ ಗಂಟೆಗೆ ವಿಜಯನಗರ ಜಿಲ್ಲಾಧಿಕಾರಿ ದಿವಾಕರ ಎಂ.ಎಸ್. ಪಟ್ಟಣಕ್ಕೆ ಆಗಮಿಸಿ ಇಲ್ಲಿನ

ರಬಕವಿ-ಬನಹಟ್ಟಿ:ಬಿಜೆಪಿ ರಾಜ್ಯ ಉಪಾಧ್ಯಕ್ಷ,ಮಾಜಿ ಸಚಿವ ಮುರುಗೇಶ ನಿರಾಣಿ ಯವರ ತಾಯಿ ಶ್ರೀಮತಿ ಸುಶೀಲಾಬಾಯಿ ನಿರಾಣಿ (78) ಸೋಮವಾರ ದಿನಾಂಕ:15.01.24 ರಂದು ನಿಧನರಾಗಿದ್ದಾರೆ.ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸುಶೀಲಾಬಾಯಿ ಚಿಕಿತ್ಸೆ ಪಡೆಯುತ್ತಿದ್ದರು.ಸೋಮವಾರ ಸಂಜೆ ಚಿಕಿತ್ಸೆ

ಮೈಸೂರು:ನಂಜನಗೂಡು ಫ.ಗು.ಹಳಕಟ್ಟಿ ನಗರದ ವೈ.ಕೆ.ಎಲ್.ಸ್ವಾಮಿ ಲೇಔಟ್ ನಲ್ಲಿ ಬಸವ ಮಾಸ ಸಮಿತಿಯ ಪ್ರವಚನದ ಸಮಾರೋಪ ಸಮಾರಂಭ ನಡೆಯಿತು. ದಿವ್ಯಸಾನಿಧ್ಯ ವಹಿಸಿದ್ದ ನರಸಿಂರಾಜಪುರ ಬಸವಕೇಂದ್ರದ ಪೂಜ್ಯ ಶ್ರೀ ಬಸವಯೋಗಿಪ್ರಭುಗಳು ಸಾನಿಧ್ಯವಹಿಸಿ ಅಶೀವ೯ಚನ ನೀಡಿದರು.ಶರಣರು ಯೋಗಿಗಳು ನೆಲೆಸಿದ
ಹೀಗೆ ಒಂದು ಅರಣ್ಯದಲ್ಲಿ ಹೋಗುವ ಮಧ್ಯದ ದಾರಿ ಉದ್ದಕ್ಕೂ ಭಯದ ವಾತಾವರಣ ಮೂಡಿತು, ಹೇಗೋ ಮಾಡಿ ಆ ದಾರಿ ದಾಟಿನೆಂದರೆ ಬಿಡದು ಮನದ ಆಸೆಯು,ಹೋಗುವ ಮಧ್ಯ ದಾರಿ ಒಳಗೆ ಏನೇನೋ ಬಯಸಿದೆ,ಎನ್ನ ಮನವು ದುರಾಸೆಯ
ಬಂತು ಬಂತು ಸಂಭ್ರಮದ ಹಬ್ಬ ಬಂತುಸುಖ ನೆಮ್ಮದಿಯ ಬಯಸಿರುವಂತಸಂತೋಷ ತರುವ ಹಬ್ಬವು ಬಂತುವರ್ಷವಿಡಿ ದುಡಿದು ಸಂಭ್ರಮವುಆಚರಿಸುವ ಹಬ್ಬ ಬಂತು ಬಂತುಸಂತೋಷಿದ ಹಬ್ಬವು ಬಂತು// ನಮ್ಮ ರೈತರು ಎಲ್ಲರೂ ಸೇರಿ ಎಳ್ಳುಬೆಲ್ಲ ಹಂಚಿಸಂಭ್ರಮದ ಸಂಕ್ರಮಣ ಆಚರಿಸುವ

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು-ರಾಮನಾಥಪುರ ರಸ್ತೆಯಲ್ಲಿ ಎರಡು ಕಾರುಗಳು ನಡುವೆ ಡಿಕ್ಕಿ 8 ಜನರಿಗೆ ಗಾಯಗಳಾಗಿವೆ ವಾಹನಗಳು ಸಹ ಜಕಂಗೊಂಡಿರುವ ಘಟನೆ ನಿನ್ನೆ ಮಧ್ಯಾಹ್ನ12:40ರಲ್ಲಿ ನಡೆದಿದೆ.ಅಪಘಾತದಲ್ಲಿ ಗಾಯಗೊಂಡವರನ್ನು ಕೊಣನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ

ವಿಜಯಪುರ ಜಿಲ್ಲೆ ವಿಜಯಪುರ ತಾಲೂಕಿನ ಕವಲಗಿ ಗ್ರಾಮದಲ್ಲಿ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಿಂದ ಬಂದಂತಹ ಮಂತ್ರಾಕ್ಷತೆಯನ್ನು ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಊರಿನ ಹಿರಿಯರು ಮತ್ತು ಯುವಕರು ಸೇರಿ ಪೂಜೆ ಸಲ್ಲಿಸಿ ಮಂತ್ರಾಕ್ಷತೆಯನ್ನು ಈರಣ್ಣಗೌಡ ಬಿರಾದಾರ, ವಿರುಪಾಕ್ಷಿ
Website Design and Development By ❤ Serverhug Web Solutions