
ಅಪಘಾತ:4 ವರ್ಷದ ಮಗು ಸಾವು
ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಕೆ.ಅಯ್ಯನಹಳ್ಳಿ ಬಸ್ ಸ್ಟ್ಯಾಂಡ್ ನಲ್ಲಿ ವರ್ಷಿಣಿ ಎಂಬ ನಾಲ್ಕು ವರ್ಷದ ಹೆಣ್ಣು ಮಗು KA 36 B 0695 ನಂಬರಿನ ಕೊಟ್ಟೂರಿನಿಂದ ಹರಪನಹಳ್ಳಿಗೆ ಹೋಗುವ ಲಾರಿ ಗಾಲ್ಲಿಗೆ ಸಿಕ್ಕಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಕೆ.ಅಯ್ಯನಹಳ್ಳಿ ಬಸ್ ಸ್ಟ್ಯಾಂಡ್ ನಲ್ಲಿ ವರ್ಷಿಣಿ ಎಂಬ ನಾಲ್ಕು ವರ್ಷದ ಹೆಣ್ಣು ಮಗು KA 36 B 0695 ನಂಬರಿನ ಕೊಟ್ಟೂರಿನಿಂದ ಹರಪನಹಳ್ಳಿಗೆ ಹೋಗುವ ಲಾರಿ ಗಾಲ್ಲಿಗೆ ಸಿಕ್ಕಿ

ಕೊಟ್ಟೂರು:ತಾಲೂಕ ಕಛೇರಿ,ಕೊಟ್ಟೂರಿನ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಜನ-ಜಾನುವಾರುಗಳಿಗೆ, ಪಶು-ಪಕ್ಷಿಗಳಿಗೆ ಕುಡಿಯಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆರೆ ಕಟ್ಟೆಗಳನ್ನು ಕಟ್ಟಿ ಸಮಾಜ ಮುಖಿಯಾಗಿ ನಡೆದ ಸಿದ್ದರಾಮೇಶ್ವರರ ನಡೆ ಇಂದಿಗೂ ಪ್ರಸ್ತುತವಾಗಿದೆ

ಬೀದರ್:ಬಸವ ತತ್ವವನ್ನೇ ಬದುಕಿನ ಆದರ್ಶವನ್ನಾಗಿ ಮಾಡಿಕೊಂಡಿದ್ದ ಪೂಜ್ಯ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರ ಬಸವಸಂಸ್ಕೃತಿ ಪರಂಪರೆಯನ್ನು ಮುಂದುವರಿಸಿಕೊಂಡು ಹೊರಟಿರುವ ಪರಮಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ಶೈಕ್ಷಣಿಕ,ಧಾರ್ಮಿಕ ಹಾಗೂ ಸಾಮಾಜಿಕ ಸಾಧನೆಗಳನ್ನು ಪುರಸ್ಕರಿಸಿ ಕನ್ನಡ ವಿಶ್ವವಿದ್ಯಾಲಯವು 32ನೇ ನುಡಿಹಬ್ಬದಲ್ಲಿ

ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ “ಕರುನಾಡ ಕಂದ” ಪತ್ರಿಕೆಯನ್ನು ಪರಿಚಯಿಸಿ 2024 ರ ಕ್ಯಾಲೆಂಡರ್ ನೀಡಲಾಯಿತು. ವರದಿಗಾರ-ಆಕಾಶ ಹೂಗಾರ ವಿಜಯಪುರ

ಬಾಗಲಕೋಟೆ:ರಬಕವಿಯ ಗ್ರಂಥಾಲಯದಲ್ಲಿ ಕರುನಾಡ ಕಂದ ಪಾಕ್ಷಿಕ ಪತ್ರಿಕೆಯ ವರದಿಗಾರರಾದ ಆನಂದ ಮ.ಹೂಗಾರ ಪತ್ರಿಕೆಯ ಪರಿಚಯ ನೀಡಿ, ಸಾರ್ವಜನಿಕರಿಗಾಗಿ ಪತ್ರಿಕೆಯನ್ನು ಗ್ರಂಥಾಲಯದಲ್ಲಿ ನೀಡಿದರು.ಇದೇ ಸಂದರ್ಭದಲ್ಲಿ ಶಿವಾನಂದ ಭಿ.ಮಣ ಗುತ್ತಿ,ಗ್ರಂಥಪಾಲಕರು,ಗ್ರಂಥಾಲಯ ಸಹವರ್ತಿಗಳಾದ ಮಹಾಲಿಂಗಪ್ಪ ದೀ.ಭಜಂತ್ರಿ ಇವರುಗಳು ಇದ್ದರು.

ದಕ್ಷಿಣ ಕನ್ನಡ:ಜ.ದಿ 13 ಮತ್ತು 14ಜನವರಿ 2024 ರಂದು ಮಂಗಳ ಸ್ಟೇಡಿಯಂ ಮಂಗಳೂರು ನಡೆಯಿತು.ಈ ಅಥ್ಲೇಟಿಕ್ ಗೇಮ್ ನಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ವಡ್ಡರಹಟ್ಟಿ ಗ್ರಾಮದಿಂದ ರನ್ನರ್ಸ್ ಯುನಿಟಿ ಟೀಮ್ ವತಿಯಿಂದ ಷಣ್ಮುಖಪ್ಪ

ಹನೂರು:ಪಟ್ಟಣದಲ್ಲಿ ನಡೆದ ರಾಜ್ಯ ಮಟ್ಟದ ವಾಲಿಭಾಲ್ ಟೂರ್ನಿಯಲ್ಲಿ ದಾಸಪುರ ತಂಡ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಚನ್ನರಾಯಪಟ್ಟಣ ತಂಡ ಜಯ ಗಳಿಸಿದೆ.ಹನೂರು ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮ ವಾಲಿಬಾಲ್ ಅಸೋಸಿಯೇಷನ್ ಹಾಗೂ

ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಇಂದು ತುಂಗಾ ಭದ್ರಾ ನದಿಯ ದಡದಲ್ಲಿ ಸಾವಿರಾರು ಜನ ಇಂದು ಸಂಕ್ರಾಂತಿ ಹಬ್ಬದ ಸಂಭ್ರಮ ಸಡಗರ ಮನೆಮಾಡಿದೆ.ಸುತ್ತ ಮುತ್ತಲಿನ ಜನರು ಟ್ರಾಕ್ಟರ್ ಕಾರು ಅಟೋ ರಿಕ್ಷಾ ಹೀಗೆ ಹಲವಾರು

ಸೊರಬ:ಸರಳ,ಅರ್ಥಗರ್ಭಿತವಾದ ವಚನಗಳನ್ನು ರಚಿಸುವ ಮೂಲಕ ಸಮಾಜದ ತಪ್ಪುಗಳನ್ನು ತಿದ್ದಿ, ತಮ್ಮ ಕಾಯಕ ತತ್ವದ ಮೂಲಕ ಜನೋಪಯೋಗಿ ಕಾರ್ಯಗಳ ಮೂಲಕ ದಾರಿದೀಪವಾಗಿರುವ ಸಿದ್ದರಾಮ ಶಿವಯೋಗಿಗಳ ತತ್ವ,ಸಿದ್ದಾಂತಗಳನ್ನು ಪ್ರತಿಯೊಬ್ಬರೂ ಅನುಸರಿಸಿ ಮಹಾಪುರುಷರು ನಡೆದ ದಾರಿಯಲ್ಲಿ ಸಾಗಬೇಕಿದೆ ಎಂದು

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಖಾನಟ್ಟಿ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಶ್ರೀ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆ ಖಾನಟ್ಟಿ ವತಿಯಿಂದ ಪ್ರಥಮ ಬಾರಿಗೆ ಏರ್ಪಡಿಸಲಾಗಿದ್ದ
Website Design and Development By ❤ Serverhug Web Solutions