
ಹಳ್ಳಿಗಳ ದೇಶ ಭಾರತ
ಭಾರತ ಹಳ್ಳಿಗಳ ನಾಡು,ಹಳ್ಳಿಗಳಿಂದ ಕೂಡಿದ ಸುಂದರ, ಸಂಪತ್ ಭರಿತ ಸಮೃದ್ಧಿ ದೇಶ.ಈ ದೇಶದ ಜನಸಂಖ್ಯೆಯು 80.13% ಭಾಗ ಗ್ರಾಮಗಳಲ್ಲಿ ನೆಲೆಸಿದ್ದಾರೆ.ಇದಕ್ಕೆಂದೇ ಭಾರತವನ್ನು ಹಳ್ಳಿಗಳ ತವರೂರು ಎಂದೇ ವರ್ಣಿಸಲಾಗುತ್ತದೆ.ಭಾರತದ ಗ್ರಾಮ ವ್ಯಾಪ್ತಿಯಲ್ಲಿ ಜಾತಿ ಪದ್ಧತಿ, ಕುಟುಂಬ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭಾರತ ಹಳ್ಳಿಗಳ ನಾಡು,ಹಳ್ಳಿಗಳಿಂದ ಕೂಡಿದ ಸುಂದರ, ಸಂಪತ್ ಭರಿತ ಸಮೃದ್ಧಿ ದೇಶ.ಈ ದೇಶದ ಜನಸಂಖ್ಯೆಯು 80.13% ಭಾಗ ಗ್ರಾಮಗಳಲ್ಲಿ ನೆಲೆಸಿದ್ದಾರೆ.ಇದಕ್ಕೆಂದೇ ಭಾರತವನ್ನು ಹಳ್ಳಿಗಳ ತವರೂರು ಎಂದೇ ವರ್ಣಿಸಲಾಗುತ್ತದೆ.ಭಾರತದ ಗ್ರಾಮ ವ್ಯಾಪ್ತಿಯಲ್ಲಿ ಜಾತಿ ಪದ್ಧತಿ, ಕುಟುಂಬ

ಬೀದರ/ಭಾಲ್ಕಿ:ನಾಲ್ಕು ಬಾರಿ ಶಾಸಕರಾಗಿ,ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ,ರಾಜ್ಯಾದ್ಯಂತ ಸಂಚರಿಸಿ ಕಾಂಗ್ರೆಸ್ ಪಕ್ಷವನ್ನು ಕೆಳಮಟ್ಟದಿಂದ ಬಲಿಷ್ಠವಾಗಿ ಸಂಘಟಿಸಿ,ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಕೀರ್ತಿ ಮತ್ತು ಶ್ರೇಯಸ್ಸು ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ರವರಿಗೆ ಸಲ್ಲುತ್ತದೆ ಎಂದು ಸಾಹಿತಿ ಸಂಗಮೇಶ

ಮೈಸೂರು:ಮಾಜಿ ಪಾಲಿಕೆ ಸದಸ್ಯ ದಿ. ಎನ್,ಸುನೀಲ್ ಕುಮಾರ್ ರವರ ಜನ್ಮದಿನದ ಪ್ರಯುಕ್ತ ಪತ್ರಿಕಾ ಹೇಳಿಕೆ ನೀಡಿದ್ದಾರೆ.ನಾನು ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಬಂದ ಕ್ಷಣವೇ ರಾಮಾನುಜ ಮುಖ್ಯ ರಸ್ತೆಯ ಯಾವುದಾದರೂ ಮಾರ್ಗವೊಂದಕ್ಕೆ ಎನ್.ಸುನೀಲ್

ಯಾದಗಿರಿ:ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ದಿನಾಂಕ 14/1/2024 ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲುಕಿನ ತಿಮ್ಮಾಪುರ ಗ್ರಾಮದ ಆರಾಧ್ಯ ದೈವ ಶ್ರೀ ಮಹಾಮಹಿಮ ಕರಿಗೆರೆ ನಿಂಗಯ್ಯ ದೇವರ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು ಹಾಗೂ

ಕಲ್ಬುರ್ಗಿ ಸುದ್ದಿ:ಶ್ರೀರಾಮ ಸೇನಾ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ ಹೋರಾಟ 15/1/2024ರಂದು 14ನೇ ದಿನಕ್ಕೆ ಕಾಲಿಟ್ಟಿದ್ದು ಹಾಗೂ ಆಳಂದ ತಾಲೂಕಿನ ಹೀರೊಳ್ಳಿ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯಲೋಪವೆಸಗಿದ ಪಿಡಿಓ ಅವರನ್ನು ಅಮಾನತ್ತುಗೊಳಿಸುವಂತೆ ಮತ್ತು ಆಂದೋಲಾ ಹಾಗೂ ಆಲೂರು

ಇದು ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆಯಾದ ಸಂಕ್ರಾಂತಿ ಜಾತ್ರೆ, ವಿಜಯಪುರ ಜಾತ್ರೆ, ಸಿದ್ದರಾಮೇಶ್ವರ ಜಾತ್ರೆ ಹೆಸರುವಾಸಿಯಾಗಿರುವ ಜಾತ್ರೆಗೆ ಲಕ್ಷ-ಲಕ್ಷ ಜನರ ದಂಡು ಹರಿದು ಬರುತ್ತಿರುತ್ತಾರೆ.ಇಲ್ಲಿ ನಡೆಯುವ ನಂದಿಧ್ವಜಗಳ ಪೂಜೆ, ಮೆರವಣಿಗೆಗೆ ಶತಮಾನಗಳ ಇತಿಹಾಸವಿದೆ.

ಬಸವಕಲ್ಯಾಣ:ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಶರಣು ಸಲಗರ್ ಶನಿವಾರ ತಡ ರಾತ್ರಿ ಸುಮಾರು 12 ಗಂಟೆಗೆ ಧಿಡೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸಬೇಕಿದ್ದ ವೈದ್ಯರನ್ನು ಫೋನಿನ

ಕಲಬುರಗಿ:ಕಲಬುರಗಿ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಕಲಬುರಗಿಯ ಸಿಟಿ ಬಸ್ ನಿಲ್ದಾಣವು ಇನ್ನೇನು ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲು ಸಜ್ಜಾಗಿ ನಿಂತಿದ್ದು ಕಲಬುರಗಿ ಜನತೆಯ ಮನಸ್ಸಿಗೆ ಸಂತಸ ತಂದಿದೆ.ತಡವಾದರೂ ಪರವಾಗಿಲ್ಲ.ಒಂದು ಸುಂದರ, ಮನಮೋಹಕ ಕಟ್ಟಡ ನಗರದ ಹೃದಯ

ಕುಷ್ಟಗಿ:ವಿದ್ಯುತ್ ವಾಯರ್ ಕಳ್ಳತನ ಮಾಡಿದ ಆರೋಪಿತರನ್ನು ಕುಷ್ಟಗಿ ಪೊಲೀಸರು ಬಂಧಿಸಿ 2,80,000 ರೂ. ಮೌಲ್ಯದ ಒಟ್ಟು 1,400 ಕೆ.ಜಿ. ತೂಕದ ವಿದ್ಯುತ್ ವಾಯರ್ ಶನಿವಾರ ವಶಕ್ಕೆ ಪಡೆದಿದ್ದಾರೆ.ಕಳೆದ 2023 ನವೆಂಬರ್ 11 ರಂದು ಕುಷ್ಟಗಿ

ಬಾಗಲಕೋಟೆ/ಬೀಳಗಿ:ನಾವೇನಾದರೂ ಕಳೆದುಕೊಳ್ಳಬಹುದು.ದುಡ್ಡು- ಆಸ್ತಿ-ಪಾಸ್ತಿ ಕಳೆದುಕೊಳ್ಳಬಹುದು ಒಂದು ಸಲ ಸಂಸ್ಕೃತಿ ಕಳೆದುಕೊಂಡರೆ ಯಾವತ್ತು ವಾಪಸ್ ಬರುವುದಿಲ್ಲ.ಯಾವತ್ತೂ ಬರಲಿಕ್ಕೆ ಸಾಧ್ಯವಿಲ್ಲ ದುಡ್ಡು ಸಂಪತ್ತು ಗಳಿಸಬಹುದು ಅದರೆ ಸಂಸ್ಕೃತಿ ಗಳಿಸಲು ಸಾಧ್ಯವಿಲ್ಲ ಆದರೆ ಎಂ.ಎನ್.ಪಾಟೀಲರ ಸ್ವಾಮಿ ವಿವೇಕಾನಂದ ವಿದ್ಯಾ
Website Design and Development By ❤ Serverhug Web Solutions