
ಬಲವರ್ಧನೆಗಾಗಿ ಭೀಮ್ ಸಮಾವೇಶ ಪೂರ್ವಭಾವಿ ಸಭೆ
ಕಲಬುರಗಿ:ಇಂದು ಜೇವರ್ಗಿಯ ಪ್ರವಾಸ ಮಂದಿರದಲ್ಲಿ ಬಿ ಜೆ ಪಿ ಕಾರ್ಯಕರ್ತರ ಜೊತೆ ಮುಖ್ಯಸ್ಥರಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಮರೆಪ್ಪ ಬಡಿಗೇರ್ ಇವರ ನೇತೃತ್ವದಲ್ಲಿ ದಿನಾಂಕ 28/01/2023 ರಂದು ಕಲಬುರ್ಗಿ ನಡೆಯಲಿರುವ ಬಲವರ್ಧನೆಗಾಗಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಲಬುರಗಿ:ಇಂದು ಜೇವರ್ಗಿಯ ಪ್ರವಾಸ ಮಂದಿರದಲ್ಲಿ ಬಿ ಜೆ ಪಿ ಕಾರ್ಯಕರ್ತರ ಜೊತೆ ಮುಖ್ಯಸ್ಥರಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಮರೆಪ್ಪ ಬಡಿಗೇರ್ ಇವರ ನೇತೃತ್ವದಲ್ಲಿ ದಿನಾಂಕ 28/01/2023 ರಂದು ಕಲಬುರ್ಗಿ ನಡೆಯಲಿರುವ ಬಲವರ್ಧನೆಗಾಗಿ

ಯಾದಗಿರಿ:ಹುಣಸಗಿ ತಹಶಿಲ್ದಾರರ ಕಾರ್ಯಾಲಯದಲ್ಲಿ ಜನತಾ ದರ್ಶನ ನಡೆಸಿದ ಜಿಲ್ಲಾಧಿಕಾರಿ ಡಾ:ಬಿ.ಸುಶೀಲಾ ಜನತಾದರ್ಶನದಲ್ಲಿ ಬಂದಂತಹ ಅಹವಾಲುಗಳಿಗೆ ಸಾಧ್ಯವಾದಷ್ಟು ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಕಾಲಮಿತಿಯಲ್ಲಿ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ ಅವರು ಭರವಸೆ

ಗುಂಡ್ಲುಪೇಟೆ:ಪಟ್ಟಣದ ನಿರ್ಮಲ ಕಾನ್ವೆಂಟ್ ನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ ಹಾಗೂ ನಿರ್ಮಲ ಕಾನ್ವೆಂಟ್ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಿನ್ನಲ್ಲಿದೆ ಸಾವಿರಾರುಮುದ್ದಾದ ಕ್ಷಣಗಳು.ನೀನು ಜೊತೆಯಲ್ಲಿ ಇದ್ದರೆ ಸಾಕು,ಅದೆಷ್ಟು ಮಾತುಗಳು ನೆನಪಾಗುತ್ತೆ. ಎಲ್ಲರ ಮುಖದ ನಗೆನಿನ್ನಲ್ಲಿ ಅಡಗಿಕೊಂಡಿದೆ.ನೀನೆ ಹಳೆಯ ಮುದ್ದಾದಕ್ಷಣದ ಸಾಕ್ಷಿ.ಈ ಕ್ಷಣವನ್ನು ನೋಡುತ್ತಿರಲುಕಾಯುತ್ತಿರುವ ಅಕ್ಷಿ. ಫಿಲಂ ನೋಡಲಿ,ಇಲ್ಲಯಾವುದೇ ಕಾರ್ಯಕ್ರಮ ಕೈಗೊಳ್ಳಲಿನಿನ್ನ ಉಪಸ್ಥಿತಿ ಇರದ ಜಾಗವಿಲ್ಲ.ನಿಜವಾಗಿಯೂ

ವಿಜಯನಗರ ಜಿಲ್ಲೆ ಕೊಟ್ಟೂರು ಹೊಸ ತಾಲುಕು ಅಂಬಳಿ ಗ್ರಾಮ ಪಂಚಾಯತಿಯ ಉದ್ಯೋಗ ಖಾತ್ರಿಯ ವಿಷಯಕ್ಕೆ ಸಂಬಂಧಿಸಿದಂತೆ “ವಿಶೇಷ ಗ್ರಾಮ ಸಭೆ”ಯನ್ನು 12/01/2024 ರ ಶುಕ್ರವಾರ ನಡೆಸಲಾಯಿತು.ಈ ಹಿಂದೆ ನಿಗಧಿಪಡಿಸಿದ ದಿನಾಂಕದಂದು ಗ್ರಾಮಸಭೆಗೆ ಹಲವಾರು ಇಲಾಖೆಯ

ಬುದ್ದಿಮಾಂದ್ಯ ಮಕ್ಕಳಿಗೆ ಸಹಾಯ ಹಸ್ತ ನೀಡಲು ಪ್ರತಿಯೊಬ್ಬರೂ ಮುಂದಾಗಬೇಕು:ನ್ಯಾಯವಾದಿ ಸೈಯದ್ ಅಹ್ಮದ್ ಕೆ.ಎ. ಸೊರಬ:ಬುದ್ದಿಮಾಂದ್ಯತೆ ಕಾಯಿಲೆಯಲ್ಲ,ಮಕ್ಕಳು ಅವರ ಬೌದ್ಧಿಕ ಬೆಳವಣಿಗೆಗೆ ಅನುಗುಣವಾಗಿ ಹಾಗೆ ವರ್ತಿಸುತ್ತಾರೆ.ಅವರಿಗೆ ಸೂಕ್ತ ಶಿಕ್ಷಣ,ಆರೈಕೆ ಮಾಡಿದರೆ ಅವರೂ ಸಹ ಸಮಾಜದಲ್ಲಿ ಎಲ್ಲರಂತೆ

ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಪೂರ್ವಭಾವಿ ಸಭೆ ಯಾದಗಿರಿ:ಜನವರಿ 26 ರಂದು ಜರುಗಲಿರುವ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಅಚ್ಚುಕಟ್ಟಾಗಿ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಜಿಲ್ಲಾಧಿಕಾರಿ ಡಾ.ಸುಶೀಲ ಬಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯಲಯದಲ್ಲಿ ಸ್ವಾಮಿ ವಿವೇಕನಂದರ ಜಯಂತಿ ಆಚರಣೆ ಮಾಡಲಾಯಿತು.ಈ ವೇಳೆಯಲ್ಲಿ ಸ್ವಾಮಿವಿವೇಕನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಪಿ.ರಾಘವೇಂದ್ರ,
ಕೊಪ್ಪಳ:ಗೌರವಾನ್ವಿತ ಲೋಕಾಯುಕ್ತರು ಬೆಂಗಳೂರು ಹಾಗೂ ಅಪರ ಪೊಲೀಸ್ ಮಹಾ ನಿರ್ದೇಶಕರು, ಕರ್ನಾಟಕ ಲೋಕಾಯುಕ್ತ ಬೆಂಗಳೂರು ಅವರ ಆದೇಶದ ಮೇರೆಗೆ ಕೊಪ್ಪಳ ಲೋಕಾಯುಕ್ತ ಅಧಿಕಾರಿಗಳಿಂದ ಕುಷ್ಟಗಿ ತಾಲ್ಲೂಕಿನಲ್ಲಿ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ ಸಭೆಯು ಜನವರಿ

ದಕ್ಷಿಣ ಕನ್ನಡ/ಮಂಗಳೂರು(ಚೇಳ್ಯಾರು):ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಯುವದಿನಾಚರಣೆ ಆಚರಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ.ಜ್ಯೋತಿ ಚೇಳ್ಯಾರು ವಹಿಸಿದ್ದರು.ಎಂ ಆರ್ ಪಿ ಎಲ್ ನ ಉದ್ಯೋಗಿ ಹಾಗೂ ಸ್ಪಂದನ ಸಂಸ್ಥೆಯ ಪದಾಧಿಕಾರಿಗಳಾದ ಶ್ರೀ
Website Design and Development By ❤ Serverhug Web Solutions