
ಶೌಚಾಲಯದ ಗಬ್ಬು ವಾಸನೆಗೆ ಬೇಸತ್ತ ಹಳೂರ ಶಾಲೆ ವಿಧ್ಯಾರ್ಥಿಗಳು,ತಪ್ಪು ಮಾಹಿತಿ ನೀಡಿದ ಬಿ.ಇ.ಒ
ಉತ್ತರ ಕನ್ನಡ:ಮುಂಡಗೋಡ ನಗರದ ಪ್ರಮುಖ ಶಾಲೆ ಹಳೂರ ಎಚ್ ಪಿ ಎಸ್ ಮಾದರಿ ಶಾಲೆ ನಂಬರ್ 2 ರ ಮಕ್ಕಳು ಸತತ 2 ವರ್ಷಗಳಿಂದ ತರಗತಿಯ ಪಾಠ ಕೇಳಲು ಶೌಚಾಲಯ ನೀರಿನ ಗಬ್ಬು ವಾಸನೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಉತ್ತರ ಕನ್ನಡ:ಮುಂಡಗೋಡ ನಗರದ ಪ್ರಮುಖ ಶಾಲೆ ಹಳೂರ ಎಚ್ ಪಿ ಎಸ್ ಮಾದರಿ ಶಾಲೆ ನಂಬರ್ 2 ರ ಮಕ್ಕಳು ಸತತ 2 ವರ್ಷಗಳಿಂದ ತರಗತಿಯ ಪಾಠ ಕೇಳಲು ಶೌಚಾಲಯ ನೀರಿನ ಗಬ್ಬು ವಾಸನೆ

ಕಲ್ಬುರ್ಗಿ:ಕರ್ನಾಟಕ ರಾಜ್ಯದಲ್ಲಿಯೇ ಜೇವರ್ಗಿ ತಾಲೂಕು ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಜೇವರ್ಗಿ ಕೂಡಾ ಒಂದು.ಈಗ ಸರ್ಕಾರ ಕಲ್ಬುರ್ಗಿ ಜಿಲ್ಲೆಗೆ ಪ್ರಮುಖ ನಾಲ್ಕು ಸಿಮೆಂಟ್ ಕಂಪನಿಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದು ಸ್ವಾಗತಾರ್ಹವಾಗಿದ್ದು ನಾಲ್ಕರಲ್ಲಿ ಹಿಂದುಳಿದ ಜೇವರ್ಗಿ ತಾಲೂಕಿನಲ್ಲಿ

ಕಲ್ಬುರ್ಗಿ:ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮತ್ತು ಪ್ರಾದೇಶಿಕ ವಿದ್ಯಮಾನಗಳನ್ನು ಪತ್ರಿಕೆಗಳ ಹಾಗೂ ಯೂಟ್ಯೂಬ್ ಮುಖಾಂತರ ಸಮಾಜದಲ್ಲಿ ಹಲವಾರು ನೈಜ ಘಟನೆಗಳನ್ನು ಬಿತ್ತರಿಸುವ ಮೂಲಕ ಸಮಾಜದ ಅಂಕು ಡೊಂಕುಗಳನ್ನು ಎತ್ತಿ ತೋರಿಸಿ ಸರಿದಾರಿಗೆ ತರುವ

ಭದ್ರಾವತಿ:ಶಾಂತಿಪ್ರಿಯ ಶಾಸಕ ಬಿ ಕೆ ಸಂಗಮೇಶ್ವರ್ ರವರ ಅಭಿವೃದ್ಧಿ ಕಾರ್ಯಗಳನ್ನ ಸಹಿಸದೆ, ಕಾಂಗ್ರೇಸ್ ಪಕ್ಷದ ಕಟ್ಟಾಳುಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಬಿಜೆಪಿ ಜೆಡಿಎಸ್ ಪಕ್ಷದವರು ಗೂಂಡಾ ಪ್ರವೃತ್ತಿಯನ್ನು ಮುಂದುವರೆಸುವ ಮೂಲಕ ಹೀನ ಮನಸ್ಥಿತಿಗೆ

ಧಾರವಾಡದ ಜಂಟಿ ನಿರ್ದೇಶಕರ ಆವರಣದಲ್ಲಿ ಇಂದು 27 ದಿನದ ಅತಿಥಿ ಉಪನ್ಯಾಸಕರ ಅನಿರ್ಧಿಷ್ಟ ಧರಣಿ ಹೋರಾಟವು ಮುಂದುವರೆದಿದಕ್ಕೆ ಜಯ ಕರ್ನಾಟಕ ಜನಪರ ವೇದಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳಕ್ಕಿ ನೇತೃತ್ವದಲ್ಲಿ ಈ ಅತಿಥಿ ಉಪನ್ಯಾಕರ

ಗದಗ ಜಿಲ್ಲಾ ಲಕ್ಷ್ಮೇಶ್ವರ ಪಟ್ಟಣದಲ್ಲಿ ಇಂದು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಯಿತು.ಈ ಪ್ರತಿಭಟನೆಯ ಮುಂದಾಳತ್ವವನ್ನು ಬೀದಿಬದಿ ವ್ಯಾಪಾರಸ್ಥ ಸಂಘದ ತಾಲೂಕ ಅಧ್ಯಕ್ಷರಾದ ಶ್ರೀ ಮಂಜುನಾಥ.ಬ.ಹೊಗೆಸೊಪ್ಪಿನ ವಹಿಸಿಕೊಂಡು ನಮ್ಮ ಬೀದಿ ಬದಿ ವ್ಯಾಪಾರಸ್ಥರ ಜೀವನಕ್ಕೆ

ಭದ್ರಾವತಿ:ದ್ವಿಚಕ್ರ ವಾಹನ ಕಳುವಾದ ಬೆನ್ನಲ್ಲೇ ಭದ್ರಾವತಿ ಉಪವಿಭಾಗದ ಎರಡು ಠಾಣೆಯಲ್ಲಿ ದಾಖಲಾದ ದೂರಿನ ಹಿನ್ನಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ,5,20,000 ರೂ. ಅಂದಾಜು ಮೌಲ್ಯದ 14 ಬೈಕ್ ಗಳನ್ನು ಪತ್ತೆ ಮಾಡಲಾಗಿದೆ.ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೀದರ್ಬೀದರ್ ಜಿಲ್ಲೆಯ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಸಂಘ ಮತ್ತು ಎಸ್ ವ್ಹಿ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಸಪ್ತಗಿರಿ ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜು ಬೀದರ್

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೋಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಳೆಕೊಬೇ ಗ್ರಾಮದ ತೋಟದ ಮನೆಯ ಮಾದೇವ ಎಂಬುವರಿಗೆ ಸೇರಿದ 50 ಸಾವಿರಕ್ಕೆ ಹೆಚ್ಚು ಬೆಲೆ ಬಾಳುವ ಹಸುವಿನ ಒಂದು ಕಾಲಿಗೆ ಗಾಯವಾಗಿ ತೀವ್ರ

ಹನೂರು:ಬೆಳಗಾವಿ ಅಧಿವೇಶನದಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಧ್ವನಿಯೆತ್ತಿದ ಶಾಸಕ ಎಂ.ಆರ್.ಮಂಜುನಾಥ್ ಅವರು ಅರಣ್ಯಹಕ್ಕು ಕಾಯ್ದೆ 2006 ರನ್ವಯ ಬಿ ರಾಜಯ್ಯನವರ ಕಾಲದಲ್ಲಿ ನಮ್ಮ ಕ್ಷೇತ್ರದಲ್ಲಿ ಸುಮಾರು 1437 ಕುಟುಂಬಗಳಿಗೆ ಅರಣ್ಯ ಕಾಯ್ದಡಿ ಒಂದರಿಂದ
Website Design and Development By ❤ Serverhug Web Solutions