
ಬಸವ ಧ್ಯಾನ ಮಂಟಪ ಉದ್ಘಾಟನೆ ಹಾಗೂ ಸುವಣ೯ ಕನಾ೯ಟಕ ರಾಜ್ಯೋತ್ಸವ
ಮೈಸೂರು:ವಿಶ್ವಗುರು ಬಸವ ಸೇವಾ ಟ್ರಸ್ಟ್ ಕಿತ್ತಿಗನೂರು ಕೆ.ಆರ್.ಪುರ ಅಂಚೆ ಬೆಂಗಳೂರು ಇವರು ಆಯೋಜಿಸಿದ್ದ ಬಸವ ಧ್ಯಾನ ಮಂಟಪ ಉದ್ಘಾಟನೆ ಹಾಗೂ ಸುವಣ೯ ಕನಾ೯ಟಕ ರಾಜ್ಯೋತ್ಸವವು ಸ್ವಣ೯ ಶ್ರೀ ಬಡಾವಣೆ 3 ನೇ ಹಂತ ಮೇಡಹಳ್ಳಿಯಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮೈಸೂರು:ವಿಶ್ವಗುರು ಬಸವ ಸೇವಾ ಟ್ರಸ್ಟ್ ಕಿತ್ತಿಗನೂರು ಕೆ.ಆರ್.ಪುರ ಅಂಚೆ ಬೆಂಗಳೂರು ಇವರು ಆಯೋಜಿಸಿದ್ದ ಬಸವ ಧ್ಯಾನ ಮಂಟಪ ಉದ್ಘಾಟನೆ ಹಾಗೂ ಸುವಣ೯ ಕನಾ೯ಟಕ ರಾಜ್ಯೋತ್ಸವವು ಸ್ವಣ೯ ಶ್ರೀ ಬಡಾವಣೆ 3 ನೇ ಹಂತ ಮೇಡಹಳ್ಳಿಯಲ್ಲಿ

ಕಲಬುರಗಿ:ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಸ್ವಾಗತಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ

ಕಲಬುರಗಿ:ಇಲ್ಲಿನ ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದಲ್ಲಿ ಸೋಮವಾರ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಯಿತು ಈ ಕಾರ್ಯಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹೈದ್ರಾಬಾದ್ ಹೈ ಕೋರ್ಟಿನ ನ್ಯಾಯವಾದಿ ಇಸ್ಮಾಯಿಲ್ ಲತೀಫ್ ಖಾನ್ ಅವರು ಮಾತನಾಡಿ ಮಾನವ ಹಕ್ಕುಗಳ

ಚಿತ್ರದುರ್ಗ:ಇತ್ತೀಚಿಗೆ ಮಹಾರಾಷ್ಟ್ರದ ಪಾಲೆಗರ್ ನಲ್ಲಿ ನಡೆದ 25ನೇ ರಾಷ್ಟ್ರೀಯ ಸಬ್ ಜೂನಿಯರ್ ನ್ಯಾಷನಲ್ ಟಗ್ ಆಫ್ ವಾರ್ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಚಿತ್ರದುರ್ಗ ತಾಲೂಕಿನ ಗೂಳ್ಯಯನಹಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು

ಯಾದಗಿರಿ:ವಡಗೇರಾ ತಾಲೂಕಿನ ಕೊಂಕಲ್ ಚನ್ನೂರ್ ಹಾಗೂ ಇನ್ನಿತರ ಗ್ರಾಮಗಳಲ್ಲಿ ಕೃಷ್ಣಾ ನದಿ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮರುಳುಗಾರಿಕೆಯನ್ನು ತಡೆಯುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ ಮೇಟಿ ಬಣದ ಯಾದಗಿರಿ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪ್ರಭು ಮಹಾ ವಿದ್ಯಾಲಯದಲ್ಲಿ 2023 ನೇ ಸಾಲಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನಗರ ಸಮಾವೇಶ ಮತ್ತು ವ್ಯಕ್ತಿತ್ವ ವಿಕಸನ

ಕೊಟ್ಟೂರು:ಪಟ್ಟಣದ ತುಂಗಭದ್ರಾ ಬಿ ಎಡ್ ಕಾಲೇಜು ಆವರಣದಲ್ಲಿ ಶ್ರೀ ದುರ್ಗಾ ಹಾಸ್ಪಿಟಲ್ ದಾವಣಗೆರೆ ಇವರ ವತಿಯಿಂದ ಕೊಟ್ಟೂರು ಹಾಗೂ ಸುತ್ತಮುತ್ತಲಿನ ನಾಗರೀಕರಿಗೆ ಉತ್ತಮ ಉಚಿತ ಚಿಕಿತ್ಸೆ ಕಾರ್ಯಕ್ರಮ ನಡೆಯಿತು.ಕೂಲಿ ಕಾರ್ಮಿಕರಿಗೆ ಸಾಮಾನ್ಯ ಜನರಿಗೆ ಉಚಿತ

ಯಾದಗಿರಿ:ಮಗುವಿನ ಸರ್ವಾಂಗೀಣ ವ್ಯಕ್ತಿತ್ವ ವಿಕಾಸನಕ್ಕೆ ಶಿಕ್ಷಣ ಪೂರಕವಾಗಿದೆ,ಅಲ್ಲದೆಬೋಧನೆಯಲ್ಲಿ ಸಿಗುವ ಸಂತೋಷ,ಖುಷಿ, ನೆಮ್ಮದಿ,ಬೇರೆಲ್ಲೂ ಇಲ್ಲ ಆದ್ದರಿಂದ ಶಿಕ್ಷಕ ವೃತ್ತಿ ನನಗೆ ಸಂಪೂರ್ಣವಾಗಿ ತೃಪ್ತಿ ತಂದಿದೆ ಎಂದು ನಿವೃತ್ತ ಶಿಕ್ಷಕಿ ಅನಿತಾ ಢಗೆ ಹೇಳಿದರು.ಶಹಾಪುರ ತಾಲೂಕಿನ ಸಗರ

ಯಾದಗಿರಿ:ಅಜ್ಞಾನವೆಂಬ ಕತ್ತಲಿನಲ್ಲಿ ತೊಳಲಾಡುತ್ತಿರುವ ಮುಗ್ಧ ಜನರಿಗೆ ಜ್ಞಾನವೆಂಬ ಬೆಳಕನ್ನು ಚೆಲ್ಲಿದ ಡಾ:ಬಿ.ಆರ್.ಅಂಬೇಡ್ಕರ್ ರವರು ಈ ಜಗತ್ತಿಗೆ ಸೂರ್ಯನಿದ್ದಂತೆ ಎಂದು ಪ್ರಗತಿಪರ ಹಿರಿಯ ರೈತ ಮುಖಂಡರಾದ ಮಲ್ಲಿಕಾರ್ಜುನ ಸತ್ಯಂಪೇಟೆ ಹೇಳಿದರು.ನಗರದ ಶ್ರೀ ಜನನಿ ಮಹಿಳಾ ಪದವಿ

ಭದ್ರಾವತಿ:ಶ್ರೀ ಶೀಲಸಂಪಾದನಾ ಮಠಕ್ಕೆ ಹೆಚ್ಚಿನ ಭಕ್ತರು ಆಗಮಿಸಲು ಕಾರಣ ತಪಸ್ಸಿನ ಶಕ್ತಿ ಹೊರತು ವೈಭವವಲ್ಲ.ಭಕ್ತರ ಪಾಲ್ಗೊಳ್ಳುವಿಕೆಯಿಂದಲೇ ಮಠದ ಕಾರ್ಯಕ್ರಮಗಳು ಯಶಸ್ವಿ ಎಂದು ಶೀಲಸಂಪಾದನಾ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ ಹೇಳಿದರು.ಗೋಣಿಬೀಡಿನ ಶೀಲ ಸಂಪಾದನಾ ಮಠದಲ್ಲಿ ಆಯೋಜಿಸಲಾಗಿದ್ದ
Website Design and Development By ❤ Serverhug Web Solutions