
ಪ್ರಬಂಧ ಸ್ಪರ್ಧೆಯಲ್ಲಿ ಸಂತೋಷ ಬಂಡೆ-ತಾಲೂಕಿಗೆ ಪ್ರಥಮ
ಇಂಡಿ: ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇಂಡಿ ಅವರ ವತಿಯಿಂದ ಪಟ್ಟಣದ ಶ್ರೀ ನೂರಂದೇಶ್ವರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಇಂಡಿ: ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇಂಡಿ ಅವರ ವತಿಯಿಂದ ಪಟ್ಟಣದ ಶ್ರೀ ನೂರಂದೇಶ್ವರ

ಸೊರಬ:ವೀರಶೈವ ಲಿಂಗಾಯತ ಸಮಾಜ ಕೋಟಾದ ಹೆಸರಲ್ಲಿ ಟಿಕೆಟ್ ಮತ್ತು ಅಧಿಕಾರ ಅನುಭವಿಸಲಿಕ್ಕೆ ಮಾತ್ರ ವೀರಶೈವ ಲಿಂಗಾಯತ ಶಾಸಕರು,ಸಚಿವರು,ಸಂಸದರು ಮುಂದಾಗಿದ್ದಾರೆಯೇ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮಧ್ಯ ಕರ್ನಾಟಕ ಅಧ್ಯಕ್ಷ ಸಿ.ಪಿ ಈರೇಶ್ ಗೌಡ

ಕಲಬುರ್ಗಿ:ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರದ ವಿಭಾಗದಲ್ಲಿ ಲೈಫ್ ಸೈನ್ಸ್ ವಿಷಯದಲ್ಲಿರುವ ವೃತ್ತಿ ಮತ್ತು ಉದ್ಯೋಗದ ನಿರೀಕ್ಷೆಗಳ ಕುರಿತು ಪ್ರಾದೇಶಿಕ ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನೆ ಜರುಗಿತು.ಲೈಫ್ ಸೈನ್ಸ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಕಲ್ಯಾಣ

ಶಿವಮೊಗ್ಗ ಸೊರಬ ತಾಲೂಕು ಆನವಟ್ಟಿಯಲ್ಲಿ ನಡೆಯುತ್ತಿರುವ ಜನನಿ ಸೇವಾ ಸಂಸ್ಥೆ ಕರ್ನಾಟಕ ರಕ್ಷಣಾ ವೇದಿಕೆ ಇವರ ಆಶ್ರಯದಲ್ಲಿ ದಿನಾಂಕ 19ರಂದು ಭಾನುವಾರ ಸಂಜೆ 6ಗಂಟೆಗೆ ಆನವಟ್ಟಿಯ ನೃಪತುಂಗ ಶಾಲಾ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು
ಮುನಿಸಿನ ಮನೆಯಲಿಮನಸಿನ ತಲ್ಲಣ ಮುನಿಸು ಮನದ ಮೇಲೆಮನಸು ಮುನಿಸ ಮೇಲೆ ಮನದ ಮುನಿಸುಮನಸಿಗಲ್ಲದೆ ತಿಳಿವುದಾರಿಗೆ ಮನಕು ಮುನಿಸಿಗುಇರುವ ಬಂಧ ಒಲವ ಝರಿಯದು ನಿಷ್ಕಲ್ಮಶ ಮನಸಿನಸ್ವಚ್ಚಂದ ಹರಿವು ಆದರೂ ಮನಕೆ ಮನದ ಮೇಲೆಮುನಿಸು ಮುನಿಸೆಂದರೆ ಮರೆಯಾಗದಒಲವಲ್ಲದೆ

ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಚನ್ನಪ್ಪ ವಿಶ್ವಕರ್ಮ ಅವರು ತಮ್ಮ ಮಗುವಿನ ಹುಟ್ಟು ಹಬ್ಬದ ಸವಿನೆನಪಿಗಾಗಿ 31 ಸಸಿಗಳನ್ನು ನೆಡುವ

ಬಾಗಲಕೋಟೆ/ರಬಕವಿ ಬನಹಟ್ಟಿ:ಜಮಖಂಡಿ- ಕುಡಚಿ ರಾಜ್ಯ ಹೆದ್ದಾರಿಯ ನಗರದ ಪೊಲೀಸ್ ಠಾಣೆ ಪಕ್ಕದಲ್ಲಿರುವ ರಬಕವಿ ಬನಹಟ್ಟಿ ರಾಂಪುರ ಹೊಸೂರ್ ನಗರಗಳಿಗೆ ರಸ್ತೆ ಕಲ್ಪಿಸುವ ಹಾಗೂ ಅಂತರ್ ರಾಜ್ಯಗಳಿಗೆ ಸಂಪರ್ಕಿಸುವ ಏಕೈಕ ರಸ್ತೆಯಾಗಿದೆ ಮತ್ತು ಮೂರು ರಸ್ತೆ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಶು ಆಸ್ಪತ್ರೆಯಲ್ಲಿ ರೈತರಿಗೆ ಜಾನುವಾರುಗಳ ಮೇವಿನ ಬೀಜಗಳನ್ನು ವಿತರಣೆ ಮಾಡಲಾಯಿತು.ಹನೂರು ತಾಲ್ಲೂಕಿನಾದ್ಯಂತ ಬರ ಘೋಷಣೆಯಾಗಿರುವುದರಿಂದ ಇಂದು ಹನೂರು ಪಟ್ಟಣದ ಸರ್ಕಾರಿ ಪಶುವೈದ್ಯ ಆಸ್ಪತ್ರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆಸಕ್ತ

ಧಾರವಾಡ:ಜಯ ಕರ್ನಾಟಕ ಜನಪರ ವೇದಿಕೆಯಿಂದ ಪೊಲೀಸ ಇಲಾಖೆಯ ಧಾರವಾಡ ಶಹರದ ಸಹಾಯಕ ಆಯುಕ್ತರಾಗಿ ಅಧಿಕಾರವಹಿಸಿಕೊಂಡ ದಕ್ಷ ಪೊಲೀಸ ಅಧಿಕಾರಿಗಳಾದ ಶ್ರೀ ಪ್ರಶಾಂತ ಸಿದ್ದನಗೌಡರ ಇವರಿಗೆ ಜಯ ಕರ್ನಾಟಕ ಜನಪರವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು
ನೆಮ್ಮದಿಯ ನಾಳೆಗೆಬೇಗುದಿಯ ದಿನಮಾನದಿಸವೆಯುತಿರುವ ಬದುಕಿನಇರುವಿಕೆಗಾಗಿ ಹುಡುಕಾಟ. ಬರಸೆಳೆವ ಸವಾಲಲುಗರಬಡಿಸುವ ಮನದಲಿಸಮರಸಕ್ಕಾಗಿ ಹಂಬಲದಿಬೆಂಬಿಡದೆ ಹುಡುಕಾಟ. ಇರದ ಇರುವಿಕೆಯಲಿಭಾರದ ಹೃದಯದಿಆರದ ಗಾಯದಲೂತೀರದ ದಾಹಕೆ ಹುಡುಕಾಟ. ಇದ್ದುದನು ದೂಡಿಸಿಗದ ಸಂತಸಕೆ ಹಂಬಲದಿಆಗುಂತಕರ ನಡೆಯಲೂತಾರೆಗಾಗಿ ಹುಡುಕಾಟ. ತಂಟೆ ತಗಾದೆಯಲಿಗಿರಿಗಿಟ್ಟಲೆ ಜೀವನದಿಗರಿ
Website Design and Development By ❤ Serverhug Web Solutions