
ಗಾಂಧಿ ಜಯಂತಿ ಪ್ರಯುಕ್ತ,ಜಯ ಕರ್ನಾಟಕ ಜನಪರ ವೇದಿಕೆಯ 3 ನೇ ವಾರ್ಷಿಕೋತ್ಸವ
ಶಹಾಪುರ: ಜಯ ಕರ್ನಾಟಕ ಜನಪರ ವೇದಿಕೆ 3ನೇ ವರ್ಷದ ವಾರ್ಷಿಕೋತ್ಸವದ ಹಾಗೂ ಗಾಂಧಿ ಜಯಂತಿ ಪ್ರಯುಕ್ತ ಪ್ರತಿಯೊಬ್ಬರೂ ಮರ, ಗಿಡಗಳು ನೆಡುವುದರಿಂದ ಒಳ್ಳೆಯ ಗಾಳಿ ಸಿಗುತ್ತದೆ ಮತ್ತು ಸುದ್ದ ಗಾಳಿಯಿಂದ ಮನಸ್ಸಿನ ಆರೋಗ್ಯದಿಂದ ಇರಲು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶಹಾಪುರ: ಜಯ ಕರ್ನಾಟಕ ಜನಪರ ವೇದಿಕೆ 3ನೇ ವರ್ಷದ ವಾರ್ಷಿಕೋತ್ಸವದ ಹಾಗೂ ಗಾಂಧಿ ಜಯಂತಿ ಪ್ರಯುಕ್ತ ಪ್ರತಿಯೊಬ್ಬರೂ ಮರ, ಗಿಡಗಳು ನೆಡುವುದರಿಂದ ಒಳ್ಳೆಯ ಗಾಳಿ ಸಿಗುತ್ತದೆ ಮತ್ತು ಸುದ್ದ ಗಾಳಿಯಿಂದ ಮನಸ್ಸಿನ ಆರೋಗ್ಯದಿಂದ ಇರಲು

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಭಾತಂಬ್ರಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋರಚಿಂಚೋಳಿಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳಾದ ಮನೋಹರ ಹೊಲ್ಕರ್ ಅವರು ಭಾಗವಹಿಸಿದ್ದರು.ಬಿ.ಆರ್.ಪಿ

ಕಲಬುರಗಿ;ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜಯಂತ್ಯೋತ್ಸವದ ಹಿನ್ನೆಲೆಯಲ್ಲಿ ದೇಶದಾದ್ಯಂತ ಸ್ವಚ್ಛತಾ ಕಾರ್ಯಕ್ರಮಗಳು ಜರುಗಿದವು.ಅದರಂತೆಯೇ ಭಾನುವಾರ ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶ್ರಮದಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಭಾಗವಹಿಸಿ ಕಾರಿಡಾರ್

ಶಹಾಪುರ:ಇಂದು ದಿ.1/10/2023 ರಂದು ನಗರದ ಶ್ರೀ ಚರಬಸವೇಶ್ವರ ಗದ್ದುಗೆಯಲ್ಲಿ ಭವ್ಯ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಕರೆಯ ಮೇರಿಗೆ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ

ಯಾದಗಿರಿ:ಶಹಾಪುರ ತಾಲ್ಲೂಕಿನ ಟೊಣ್ಣೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಟೊಣ್ಣೂರ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕ ಬೀರಪ್ಪ ಸರ್ ಮಾತನಾಡಿ ಟೊಣ್ಣೂರ ಗ್ರಾಮದಲ್ಲಿ 16 ವರ್ಷ ಕಾಲ ಸೇವೆ ಸಲ್ಲಿಸಲು ಕಾರಣೀಕರ್ತರಾದ ಊರಿನ ಗ್ರಾಮಸ್ಥರು

ಹನೂರು:ಸಂಘಟನೆ ಮತ್ತು ಹೋರಾಟದಿಂದ ಮಾತ್ರ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾದ್ಯ ಶಾಸಕ ಎಂ.ಆರ್ ಮಂಜುನಾಥ್ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಹನೂರು ಶಾಸಕ ಮಂಜುನಾಥ್ ಜಗದ ಮೊದಲ ಶಿಲ್ಪಿ ವಿಶ್ವಕರ್ಮ ಜಯಂತಿ ಆಚರಣೆಯು ಸಂತಸ ಮೂಡಿಸಿದೆ

ಬಸವನ ಬಾಗೇವಾಡಿ:ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಧರೆಪ್ಪ ಜಕ್ಕಪ್ಪ ಮಸಳಿ ಇವರ ಅಧ್ಯಕ್ಷತೆಯಲ್ಲಿ “ಸ್ವಚ್ಛತೆಯೇ ಸೇವೆ” ಆಂದೋಲನ ಜರುಗಿತು.ಈ ಸ್ವಚ್ಛತೆಯೇ ಸೇವೆ ಆಂದೋಲನದಲ್ಲಿ ಮೊದಲಿಗೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ

ಮುಂಡಗೋಡ:ನಗರದ ಜೆಎಂಎಫ್ಸಿ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶೆ ಧನವತಿ ಅವರು ತಾಲೂಕು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ,ವೈದ್ಯರ ಗೈರು ಹಾಜರಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಶನಿವಾರ ಆಸ್ಪತ್ರೆಗೆ ಭೇಟಿ ನೀಡಿದ ಅವರು ಆ ವೇಳೆ ಗೈರಾಗಿದ್ದ ಪ್ರಸೂತಿ
ದೇಶದ ಭದ್ರತೆಯ ಬುನಾದಿಯ ಹಿಂಸೆಯನ್ನುತೊರೆದು ಅಹಿಂಸೆಯ ಮಾರ್ಗ ತೋರಿಸಿದರುನಾಡಿನ ಏಳಿಗೆಗಾಗಿ ಸತತ ಸ್ವತಂತ್ರದ ಚಳುವಳಿಯಸತ್ಯದ ಹೋರಾಟಕ್ಕೆ ಸರಳ ಸಜ್ಜನಿಕೆಯ ಶ್ರೀಮಂತರುಕಾನೂನಿನ ಮೂಲಕ ಇಡೀ ದೇಶ ಗೆದ್ದರು ತಾತ// ಹಗಲಿರಳು ಎನ್ನದೆ ತಮ್ಮ ಪ್ರಾಣದ ಹಂಗುತೊರೆದು

ಮಂಗಳೂರು:ಶತಮಾನ ಕಂಡ ಚೇಳ್ಯಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಮೂವತ್ತು ವರ್ಷ ಸೇವೆಸಲ್ಲಿಸಿದ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಕೃಷ್ಣವೇಣಿಯವರಿಗೆ ಶಾಲಾಭಿವೃದ್ಧಿ ಸಮಿತಿ,ಶಾರದಾ ವಿದ್ಯಾ ಸೇವಾಟ್ರಸ್ಟ್,ಹಳೆ ವಿದ್ಯಾರ್ಥಿ ಸಂಘ,ಶಿಕ್ಷಕಿ ವರ್ಗ,ವಿದ್ಯಾರ್ಥಿಗಳು ಮತ್ತು
Website Design and Development By ❤ Serverhug Web Solutions