
ಸಯ್ಯದ್ ಅಕ್ಬರ್ ಹುಸೇನಿ ಪಿಯು ಕಾಲೇಜಿನಲ್ಲಿ ಒಜೋನ್ ದಿನ ಆಚರಣೆ
ಕಲಬುರಗಿ:ಇಲ್ಲಿನ ಖಾಜಾ ಶಿಕ್ಷಣ ಸಂಸ್ಥೆಯ ಸೈಯದ್ ಅಕ್ಬರ್ ಹುಸೇನಿ ಪಿಯು ಕಾಲೇಜು ಕೆಕೆ 164 ರಲ್ಲಿ ಬುಧವಾರ ವಿಶ್ವ ಓಝೋನ್ ದಿನವನ್ನು ಆಚರಿಸಲಾಯಿತು.ಖಾಜಾ ಬಂದೇ ನವಾಜ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮತ್ತು ರಸಾಯನ ಶಾಸ್ತ್ರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಲಬುರಗಿ:ಇಲ್ಲಿನ ಖಾಜಾ ಶಿಕ್ಷಣ ಸಂಸ್ಥೆಯ ಸೈಯದ್ ಅಕ್ಬರ್ ಹುಸೇನಿ ಪಿಯು ಕಾಲೇಜು ಕೆಕೆ 164 ರಲ್ಲಿ ಬುಧವಾರ ವಿಶ್ವ ಓಝೋನ್ ದಿನವನ್ನು ಆಚರಿಸಲಾಯಿತು.ಖಾಜಾ ಬಂದೇ ನವಾಜ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮತ್ತು ರಸಾಯನ ಶಾಸ್ತ್ರ

ಸಿಂಧನೂರು ನಗರದ ಅಮರ ಶ್ರೀ ಆಲದ ಮರಕ್ಕೆ ಜಿಲ್ಲಾ ಸಾಮಾಜಿಕ ಅರಣ್ಯ ವಲಯ ರಾಯಚೂರು ಅಧಿಕಾರಿಗಳಾದ ಶ್ರೀ ಎಸ್.ಸುರೇಶಬಾಬು ಅವರು ಭೇಟಿ ನೀಡಿ ವೀಕ್ಷಣೆ ಮಾಡಿ ವನಸಿರಿ ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ
4ನೇ ಬಾರಿ ಶಾಸಕರಾಗಿ ಗೆದ್ದು ಬಂದ ಚಾಮರಾನಗರ ಕ್ಷೇತ್ರದ ಉಪ್ಪಾರ ಸಮಾಜದ ಏಕೈಕ ಶಾಸಕರು ಹಾಗೂ ಮಾಜಿ ಸಚಿವರು ಆದ ಸಿ. ಪುಟ್ಟರಂಗಶೆಟ್ಟಿಯವರಿಗೆ ಸಮಾಜದ ವತಿಯಿಂದ ಗೌರವ ಸನ್ಮಾನ ಹಾಗೂ ರಾಜ್ಯ ಮಟ್ಟದ ಉಪ್ಪಾರ

ಶಹಾಪುರ:ನಗರದ ಶ್ರೀ ಫಕೀರೇಶ್ವರ ಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಶಹಾಪೂರ ವಿಕಾಸ ಅಕಾಡೆಮಿ ಹಿತೈಷಿಗಳ ಸಭೆಯಲ್ಲಿ ಮಾತನಾಡಿ ಬಸವರಾಜ ಪಾಟೀಲ್ ಸೇಡಂ ಸಮಗ್ರ ವಿಕಾಸದ ದೃಷ್ಟಿಯಲ್ಲಿ ಇರಿಸಿ ಕೊಂಡು ಕಲ್ಯಾಣ ಕರ್ನಾಟಕ ಭಾಗವನ್ನು ವಿಕಾಸ ಪ್ರಯೋಗ
ಕರುನಾಡಿನ ಜೀವನದಿ ಕಾವೇರಿಯಿವಳುಕೋಟ್ಯಾಂತರ ಜನರ ಪಾಲಿನ ತಾಯಿಯಾದವಳುಕಾವೇರಿ ಹೆಸರಲ್ಲಿ ರಾಜಕಾರಣ ಮಾಡುವಪುಡಾರಿಗಳು ಅಧಿಕಾರದ ಗುಂಗಿನಲ್ಲಿರೈತರ ಜನಸಾಮಾನ್ಯರ ವಿಚಾರ ಮಾಡದಕಿವುಡ ಸರ್ಕಾರವಿದು ಬೊಬ್ಬೆ ಹೊಡೆದರೂ ಬಾಯಿಯಲ್ಲಿಮಣ್ಣು ಹಾಕಿದರೂ ಉರುಳು ಸೇವೆಮಾಡಿದರೂ ಕಣ್ಣೀರಿಗೆ ಬೆಲೆ ಕೊಡದಭಂಡ ಮೊಂಡುತನ
ತರಗುಡುತ್ತಿರುವ ಕಾಲುಗಳು ಮಂಜಾಗುತ್ತಿರುವ ಕಣ್ಣುಗಳುಸೋತು ಸುಸ್ತಾಗಿರುವ ದೇಹಬಳಲಿ ಬೆಂಡಾದ ಆತ್ಮಮತ್ತಷ್ಟು ದುಗುಡ ದುಮ್ಮಾನ ಪ್ರಾಣ ಸಂಕಟಕೊರಗುತ್ತಿದೆ ಮನಸ್ಸು ನರಳುತ್ತಿದೆ ಹೃದಯಬದುಕಿ ಸಾಯುತ್ತಿರುವೇನೋ?ಕೊಂಡಿಗೆ ನೇತು ಬಿದ್ದಿನೋ?ಗೊಂದಲ ತಳಮಳಹೇಳುವಂತಿಲ್ಲ ಕೇಳುವಂತಿಲ್ಲ ಅನುಭವಿಸುವುದಷ್ಟೇಬೆಳಗಾದರೆ ಭಯ ಹೆಜ್ಜೆ ಬಿಡಬೇಕಲ್ಲಕೊನೆ ನಡಿಗೆಗೆ

ನಾಗಾವಿ ನಾಡು ಚಿತ್ತಾಪುರ ಕ್ಷೇತ್ರದ ಯುವಕರಿಂದ ಜೀವ್ನಾ ಅಂದ್ರೆ ಇಷ್ಟೇನಾ…?ಎಂಬ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಿರುಚಿತ್ರ ಇದೇ ತಿಂಗಳು ಅಂದ್ರೆ 30-09-2023 ರಂದು ಉತ್ತರ ಕರ್ನಾಟಕದ ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ

ಬೀದರ್/ಭಾಲ್ಕಿ:ಭಾತಂಬ್ರಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋರಚಿಂಚೋಳಿಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು,ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳಾದ ಮನೋಹರ ಹೊಲ್ಕರ್ ಅವರು ಭಾಗವಹಿಸಿದ್ದರು,b,r,p ಗಳಾದ ಸಂತೋಷ್ ಮುದಾಳೆ

ಬೀದರ್ನಲ್ಲಿ ಭಾನುವಾರ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ಕಲಾವಿದೆ ಶಿವಾನಿ ಅವರಿಗೆ ಸನ್ಮಾನಿಸಲಾಯಿತು.ವಿಜಯಕುಮಾರ ಸೋನಾರೆ,ಸುನಿಲ್ ಭಾವಿಕಟ್ಟಿ,ಸುನಿಲ್ ಕಡ್ಡೆ, ಶಿವದಾಸ ಸ್ವಾಮಿ,ಕವಿತಾ ಸ್ವಾಮಿ ಶಿವದಾಸ ಸ್ವಾಮಿ ಇತರರು ಇದ್ದರು.ಸೋನಿ ಟಿವಿಯ ಇಂಡಿಯನ್ ಐಡಿಯಲ್ ಸಂಗೀತ ಸ್ಪರ್ಧೆಯ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶ್ರೀ ಬಸವೇಶ್ವರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಯಾದ ರವಿಚಂದ್ರ ಕಾಂಬಳೆ ಅವರು ಸದಾಕಾಲ ಸಾಮಾಜಿಕ ಕಾರ್ಯಗಳ ಮುಖಾಂತರ ಒಂದಿಲ್ಲ ಒಂದು ರೀತಿಯಲ್ಲಿ ತಮ್ಮ ಒಂದು ಸೇವಾ ಕಾರ್ಯ ಮಾಡುವುದರ ಮೂಲಕ
Website Design and Development By ❤ Serverhug Web Solutions