
ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಶಾಸಕ ಎಂ.ಆರ್ ಮಂಜುನಾಥ್ ಚಾಲನೆ
ಹನೂರು:ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್ ಚಾಮರಾಜನಗರ ಪದವಿ ಪೂರ್ವ ಶಾಲಾ ಶಿಕ್ಷಣ ಹಾಗೂ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಕಾಲೇಜು ಹನೂರು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಲೋಕ್ಕನಹಳ್ಳಿ ಏಕಲವ್ಯ ಮಾದರಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹನೂರು:ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್ ಚಾಮರಾಜನಗರ ಪದವಿ ಪೂರ್ವ ಶಾಲಾ ಶಿಕ್ಷಣ ಹಾಗೂ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಕಾಲೇಜು ಹನೂರು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಲೋಕ್ಕನಹಳ್ಳಿ ಏಕಲವ್ಯ ಮಾದರಿ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಶ್ರೀ ಮತಿ ನಿರಂಜಿನಿ, ಹೆಚ್ ಇವರಿಂದ ಪಟ್ಟಣದ ನಾಗರೀಕರಲ್ಲಿ ಸ್ವಚ್ಚತೆಯನ್ನು ಕಾಪಾಡಲು ಮನವಿಹೀಗಾಗಲೇ ಡೆಂಗ್ಯೂ,ಚಿಕನ್ ಗುನ್ಯಾ,ಕಾಯಿಲೆ ಹರಡುತ್ತಿದ್ದು ನಮ್ಮ ಪಟ್ಟಣದಲ್ಲಿ ಈ ಕಾಯಿಲೆಯು ಇದೆ ಎಂಬ

ರಾಯಚೂರ ಜಿಲ್ಲೆಯ ಮುದಗಲ್ ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ವತಿಯಿಂದ ಆಯುಷ್ಮಾನ್ ಭವ ಭಾರತ್ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಮಟ್ಟದಲ್ಲಿ ಸಾಪ್ತಾಹಿಕ ಆರೋಗ್ಯ ಮೇಳ ಹಮ್ಮಿಕೊಂಡಿದ್ದು ಮುದಗಲ್ ಆರೋಗ್ಯ

ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಚರಬಸವೇಶ್ವರ ಕಲ್ಯಾಣಿ ಮಂಟಪದಲ್ಲಿ ನಡೆದ ಕೃಷ್ಣ ಪಟ್ಟಣ ಬ್ಯಾಂಕ್ ನ 27 ನೇ ವಾರ್ಷಿಕ ಸಭೆಯಲ್ಲಿ ವರದಿ ಸಲ್ಲಿಸುತ್ತಿರುವಾಗ ಬ್ಯಾಂಕಿನಲ್ಲಿ ಆದ ಅವ್ಯವಹಾರ ಆರೋಪದ ಕುರಿತು ಸ್ಥಳೀಯ ನ್ಯಾಯಾಲಯದಲ್ಲಿ

ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷರಾದ ವಿರೇಶ ಕವಲ್ದಾರ್ ಕಡಕೋಳ ಹಾಗೂ ಉಪಾಧ್ಯಕ್ಷರಾದ ದೆವೇಂದ್ರ ನಾಯ್ಕೊಡಿ ಯವರು ರೈತರ ಕಷ್ಟ,ನೋವು-ನಲಿವುಗಳನ್ನು ಆಲಿಸಿ ಹಲವಾರು
ಬಟ್ಟೆ ಇಲ್ಲದಿದ್ದರೂ ಚಿಂತೆ ಇಲ್ಲಖಾಲಿ ಜೇಬಿನ ಸಂತೆಯಲ್ಲಿಚಿಂತಿಸದೆ ಸುಮ್ಮನಿರುವುದೇಹೂವಿನ ವಾಸನೆ ನಿಲ್ಲದಿರುವುದೇ// ನೋಡಂದ ಗುರು ಬಸವಬದುಕು ಒಂದು ಸಾಗರವಜೀವಿಸುಬೇಕು ತಿಳಿದು ಮಾನವನನ್ನದು ನಾನೆಂದು ಅಹಂಕಾರವಮಾಡದೀರು ಮಹಾಪಾಪವ ಪಾಪದ ಕಾಲ ಕಳಿಯದೆಪುಣ್ಯದ ಕಾಲಿಗೆ ನೀನು ಚಿಂತಿಸಿದೆಇಂದು

ಯಾದಗಿರಿ:ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ಕಾಲೋನಿ ಶಿರವಾಳ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದ ಉದ್ಘಾಟಕರಾದ ಸೋಮಯ್ಯ ಹಿರೇಮಠ ಸಿ.ಆರ್.ಪಿ ಶಿರವಾಳ,ಅಧ್ಯಕ್ಷತೆ ವಹಿಸಿಕೊಂಡು ಮಲ್ಲಪ್ಪ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಕರ್ನಾಟಕ ರಾಜ್ಯ ರೈತಸಂಘ ಮತ್ತು ಮತ್ತು ಹಸಿರು ಸೇನೆ ಸಂಘದವರಿಂದ ಮತ್ತು ಕರ್ನಾಟಕ ನಾಡು ರಕ್ಷಣಾ ವೇದಿಕೆ ವತಿಯಿಂದ ರೈತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.ಈ ವರ್ಷ
ಕೊಪ್ಪಳ:ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2023-24ನೇ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಸೆಪ್ಟೆಂಬರ್ 26 ಮತ್ತು ಸೆ. 27ರಂದು ನಗರದ ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು

ಕಲಬುರಗಿ ಜಿಲ್ಲೆ ಯಡ್ರಾಮಿ ತಾಲ್ಲೂಕಿನ ಗಾಣಿಗ ಸಮಾಜದ ಯುವ ಘಟಕ ತಾಲ್ಲೂಕು ಅಧ್ಯಕ್ಷರಾಗಿ ಸಿದ್ದನಗೌಡ ಎಮ್ ಪಾಟೀಲ್ ಆಯ್ಕೆಯಾಗಿದ್ದಾರೆ.ಸಮಸ್ತ ಯಡ್ರಾಮಿ ತಾಲ್ಲೂಕು ಮತ್ತು ಮಾಗಣಗೇರಾ ಗ್ರಾಮದ ಸರ್ವ ಸದಸ್ಯರ ಒಮ್ಮತದಿಂದ ಆಯ್ಕೆಯಾಗಿದಕ್ಕೆ ಯಡ್ರಾಮಿ ಹಾಗೂ
Website Design and Development By ❤ Serverhug Web Solutions