
ಮುಂಡಗೋಡ ಪೊಲೀಸ್ ರಿಂದ ರೂಟ್ ಮಾರ್ಚ್
ಮುಂಡಗೋಡ:ನಗರದ ಪ್ರಮುಖ ಬೀದಿಗಳಲ್ಲಿ ಮುಂಡಗೋಡ ಪೊಲೀಸ್ ರಿಂದ ಗಣೇಶ ಚತುರ್ಥಿ ಅಂಗವಾಗಿ ಕಾನೂನು ಮತ್ತು ಸುವ್ಯವಸ್ಥೆ ದೃಷ್ಠಿಯಿಂದ ಪೊಲೀಸ್ ರೂಟ್ ಮಾರ್ಚ್ ( ಪಥಸಂಚಲನ) ನಡೆಯಿತು.ಈ ವೇಳೆ ಪೊಲೀಸ್ ವೃತ್ತ ನಿರೀಕ್ಷಕರಾದ ಬಿ ಏಸ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮುಂಡಗೋಡ:ನಗರದ ಪ್ರಮುಖ ಬೀದಿಗಳಲ್ಲಿ ಮುಂಡಗೋಡ ಪೊಲೀಸ್ ರಿಂದ ಗಣೇಶ ಚತುರ್ಥಿ ಅಂಗವಾಗಿ ಕಾನೂನು ಮತ್ತು ಸುವ್ಯವಸ್ಥೆ ದೃಷ್ಠಿಯಿಂದ ಪೊಲೀಸ್ ರೂಟ್ ಮಾರ್ಚ್ ( ಪಥಸಂಚಲನ) ನಡೆಯಿತು.ಈ ವೇಳೆ ಪೊಲೀಸ್ ವೃತ್ತ ನಿರೀಕ್ಷಕರಾದ ಬಿ ಏಸ್

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ನೀರಾವರಿ ಇಲಾಖೆಯ ಹತ್ತಿರವಿರುವ ತಾಯಿ ಮಕ್ಕಳ ಆಸ್ಪತ್ರೆಯ ಕಟ್ಟಡದ ಮುಂಭಾಗದಲ್ಲಿ ಚಿಕ್ಕ ಕುದುರೆ ಮರಿಯೊಂದು ಗಾಯಗೊಂಡು ನರಳಾಡುತ್ತಿರುವುದನ್ನುನೋಡಿದ ಸ್ಥಳೀಯರಾದ ಸೈಯದ್ ಆದಿಲ್ ಜಾಗೀರದಾರ ಅವರು ನಮ್ಮ ವನಸಿರಿ ಫೌಂಡೇಶನ್

ಕೊಪ್ಪಳ:ಯರಡೋಣ ಸರಕಾರಿ ಪ್ರೌಢ ಶಾಲೆಯಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ವೃಕ್ಷ ಬಂಧನ ಕಾರ್ಯಕ್ರಮ ನೆರವೇರಿತು.ದೇಶದಲ್ಲೇ ಅತೀ ಹೆಚ್ಚು ವನ್ಯ ಸಂಪತ್ತನ್ನು ಹೊಂದಿದ ರಾಜ್ಯ ಕರ್ನಾಟಕ.ಇಲ್ಲಿ ಶ್ರೀಗಂಧ ಅತೀ ಹೆಚ್ಚು ಬೆಳೆಯಲಾಗುತ್ತದೆ ಇಂತಹ ವನ್ಯ ಸಂಪತ್ತನ್ನು

ಯಾದಗಿರಿ/ಶಹಾಪುರ:ಸೈದಾಪುರ ಗ್ರಾಮಸ್ಥರು ಹಾಗೂ ಯುವಕರು ಗೌರಿ ಗಣೇಶ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ಬೋವಿ ವಡ್ಡರ ಸಮಾಜದ ಯುವ ಘಟಕದ ತಾಲೂಕ ಅಧ್ಯಕ್ಷರಾದ ಪರಶುರಾಮ ಹಳಿಸಗರ ಅವರಿಗೆ ಸೈದಾಪುರ ಗ್ರಾಮಸ್ಥರು ಗೌರವಿಸಿ

ಚಾಮರಾಜನಗರ/ಹನೂರು:ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಕೊಪ್ಪಳದಲ್ಲಿ ಅಕ್ಟೋಬರ್ ೦೧ ರಂದು ಕರೆಯಲಾಗಿದೆ ಸರ್ವ ಸದಸ್ಯರು ಸಭೆಯಲ್ಲಿ ಭಾಗವಹಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದಿಡಗೂರಿನಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗ ದವರು ಶ್ರೀ ಗೌರಿ ಗಣೇಶ ಪ್ರತಿಷ್ಠಾಪನೆ ಮಾಡಿ ನಂತರ ಪ್ರಸಾದ ನೀಡಿದರು.ಸಂಜೆ 6ಘಂಟೆಗೆ ಡಿ.ಜೆ ಸೌಂಡ್ಸ್ ನ ಧ್ವನಿ ವರ್ಧಕ ಬಳಸಿ

ಹಾಸನ:ಅರಕಲಗೂಡು ಪಟ್ಟಣದ ಹೃದಯ ಭಾಗದಲ್ಲಿರುವ ರಾಷ್ಟ್ರಕವಿ ಕುವೆಂಪುರವರ ಉದ್ಯಾನವನದಲ್ಲಿ ಯಾವುದೇ ಸ್ವಚ್ಛತೆ ಇಲ್ಲದೆ, ನಿರ್ವಹಣೆ ಮಾಡದೆ ಪಟ್ಟಣ ಪಂಚಾಯಿತಿಯ ನಿರ್ಲಕ್ಷದಿಂದ ಅಭಿವೃದ್ಧಿ ಕಾಣದಾಗಿದೆ ಈ ಉದ್ಯಾನವನದಲ್ಲಿ ಸಾವಿಗಾಗಿ ಕಾದು ಕುಳಿತಿರುವ ವಿದ್ಯುತ್ ಕಂಬಗಳು ಮತ್ತು

ಹಾವೇರಿ:ಗಣೇಶ ಚತುರ್ಥಿಯ ಅಂಗವಾಗಿ ಹಾವೇರಿಯ ಕಲಾವಿದ ಯಾವುದೇ ಬಣ್ಣಗಳನ್ನು ಬಳಸದೆ ಐದು ತರಹದ ಸಿರಿಧಾನ್ಯ ಬಳಸಿ ಶ್ರೀ ಗಣಪತಿಯ ಚಿತ್ರವನ್ನು ಬಿಡಿಸಿದ್ದಾರೆ.ಹಾವೇರಿಯ ಚಿನ್ನ ಬೆಳ್ಳಿ ಕೆಲಸಗಾರ ಹವ್ಯಾಸಿ ಯುವ ಕಲಾವಿದ ಗಣೇಶ ವೆಂಕಟೇಶ ರಾಯ್ಕರ್

ಕಲಬುರಗಿ:ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಜಗತ್ತಿನ ಸೃಷ್ಟಿಕರ್ತ ಶ್ರೀ ವಿಶ್ವಕರ್ಮರ ಜಯಂತೋತ್ಸವವನ್ನು ಆಚರಿಸಲಾಯಿತು.ಕಲಬುರಗಿ ನಗರದಲ್ಲಿನ ಶ್ರೀ ಎಸ್ ಎಮ್ ಪಂಡಿತ ರಂಗ ಮಂದಿರದಲ್ಲಿ

ಶಮಂತಕೊಪಾಖ್ಯಾನ…(ಗಣೇಶ ಚತುರ್ಥಿ ದಿನ ಎಲ್ಲರೂ ತಪ್ಪದೆ…ಕೇಳಬೇಕಾದ.. ಓದಬೇಕಾದ ಕಥೆ )ಸೂರ್ಯನಲ್ಲಿ ಉಗ್ರ ತಪಸ್ಸು ಆಚರಿಸಿ…ಒಂದು ದಿವ್ಯವಾದ ಮಣಿ ವರವಾಗಿ ಪಡೆದಿದ್ದ…ಸತ್ರಾರ್ಜಿತ ಮಹಾರಾಜ..ಆ ಮಣಿಯ ವಿಶೇಷತೆ..ಏನೆಂದರೆ..ನಿತ್ಯ 80 kg ಗಳಷ್ಟು ಬಂಗಾರವನ್ನು ಕೊಡುವ ದಿವ್ಯವಾದ ಶಮಂತಕ
Website Design and Development By ❤ Serverhug Web Solutions