
ಪೊಲೀಸ್ ಕಾನ್ಸ್ಟೇಬಲ್ ನಾಪತ್ತೆ:ದೂರು ದಾಖಲು
ಬೀದರ್:ಪೊಲೀಸ್ ಠಾಣೆಗೆ ಹೋಗಿ ಬರುವೆ ಎಂದು ಮನೆಯಿಂದ ಹೋಗಿರುವ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಕಾಣೆಯಾಗಿದ್ದಾರೆ.ರಾಂಪುರೆ ಬ್ಯಾಂಕ್ ಕಾಲೋನಿಯಲ್ಲಿ ವಾಸವಾಗಿರುವ ಶರಣಪ್ಪ ಅಮೃತ್ ಕಾಂಬಳೆ ನಾಪತ್ತೆಯಾದವರು ಈ ಕುರಿತು ಶರಣಪ್ಪ ಅವರ ಪತ್ನಿ ಸುಜಾತ ಶರಣಪ್ಪ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೀದರ್:ಪೊಲೀಸ್ ಠಾಣೆಗೆ ಹೋಗಿ ಬರುವೆ ಎಂದು ಮನೆಯಿಂದ ಹೋಗಿರುವ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಕಾಣೆಯಾಗಿದ್ದಾರೆ.ರಾಂಪುರೆ ಬ್ಯಾಂಕ್ ಕಾಲೋನಿಯಲ್ಲಿ ವಾಸವಾಗಿರುವ ಶರಣಪ್ಪ ಅಮೃತ್ ಕಾಂಬಳೆ ನಾಪತ್ತೆಯಾದವರು ಈ ಕುರಿತು ಶರಣಪ್ಪ ಅವರ ಪತ್ನಿ ಸುಜಾತ ಶರಣಪ್ಪ

ಹನೂರು:ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ತಹಸಿಲ್ದಾರ್ ಗುರುಪ್ರಸಾದ್ ರವರು ವಿಶ್ವಕರ್ಮ ಮಹರ್ಷಿ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿದರು.ಈ ಸಂದರ್ಭದಲ್ಲಿ

ಬೀದರ್ /ಅಪೋಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಸಂಸ್ಥಾಪಕಿ ಮಾತೆ ವೆರೋನಿಕರವರ ದ್ವಿ ಶತಮಾನೋತ್ಸವದ ಸಂದರ್ಭದಲ್ಲಿ ಮರಿಯ ನಿಲಯ ಮತ್ತು ಕಾರ್ಮೆಲ್ ನಿಕೇತನದ ಸಹೋದರಿಯರು ಬ್ರಿಮ್ಸ್ ಆಸ್ಪತ್ರೆ ಬೀದರ್ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸುತ್ತಿದ್ದಾರೆ ಭಾನುವಾರ ಅಕ್ಟೋಬರ್

ಉತ್ತರ ಕನ್ನಡ/ಮುಂಡಗೋಡ:1995ನೇ ಸಾಲಿನಲ್ಲಿ ನಡೆದ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಮಾರು 28 ವರ್ಷಗಳ ಬಳಿಕ ಚುರುಕಿನ ಕಾರ್ಯಾಚರಣೆ ಮೂಲಕ ಬಂಧಿಸಿದ ಮುಂಡಗೋಡ ಪೊಲೀಸರು.ಆರೋಪಿಯು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲನಗೌಡ

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕುವೆಂಪು ವಿಂಧ್ಯಾ ಸಂಸ್ಥೆ ಬಳಗಾನೂರ ಕ್ರಾಸ್ಕುವೆಂಪು ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಭಾರತದ ಸಂವಿಧಾನದ ಪ್ರಸ್ತಾವನೆ ಮಾಡಿದ ಶಾಲೆಯ ಶಿಕ್ಷಕರಾದ M.S

ಸಿಂಧನೂರು:ದೇಶದ ಪ್ರಜಾಪ್ರಭುತ್ವಕ್ಕೆ ಇನ್ನಷ್ಟು ಮೆರಗು ತರಲು ಮತದಾನದ ಪ್ರಮಾಣವನ್ನು ಹೆಚ್ಚಿಸಬೇಕು ಇದರಲ್ಲಿ ಯುವಕ-ಯುವತಿಯರ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದು ರಾಯಚೂರು ಜಿಲ್ಲಾ ಇ.ಎಲ್.ಸಿ ಕ್ಲಬ್ಗಳ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು ಹಾಗೂ ಪ್ರೌಢಶಾಲಾ ಶಿಕ್ಷಕರಾದ ವೀರೇಶ ಗೋನವಾರ

ರಾಯಚೂರು ಜಿಲ್ಲೆಯ ಲಿಂಗಸೂಗೂರು ನಗರದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ,ಜೆಸ್ಕಾಂ ಹಾಗೂ ವಿದ್ಯುತ್ ಗುತ್ತಿಗೆದಾರರ ಸೇವಾ ಮಂಡಳಿ ಸಮಿತಿ ವತಿಯಿಂದ ಶ್ರೀ ಬಸವಣ್ಣ ದೇವರ ಗುಡಿಯ ಜೀರ್ಣೋದ್ಧಾರ ಹಾಗೂ ನೂತನ ಶ್ರೀ ಆಂಜನೇಯ
ಮನದ ಆಸೆಯ ನೋವುಮನದ ಕಣ್ಣಿರು ಒರೆಸಿತು ತಣಿವುದಣಿವು ನನ್ನಗಾದಗ ಹೃದಯದಲ್ಲಿನಗುತಿತ್ತು ಬೆಳದಿಂಗಳದ ತಾರೆವುಮನದ ಕಂಬನಿವು ನೀನಾದೆ// ಕಾರಣ ಏನಂತ ಹೇಳಲಿಕಾಣದ ಕತ್ತಲೆಯ ಮನಸ್ಸಿನಲ್ಲಿನೆರಳಿನ ಕಿರಣದ ಚರಣಗಳಲ್ಲಿಸದಾ ತೇಲಿಬರುತ್ತಿವೆ ಆಸೆಯಲ್ಲಿಒಂದಾಗುವೆ ಬಂಧನದಲ್ಲಿ// ನೋವು ತುಂಬಿದ ಮಡಿಲಲ್ಲಿಬೃಂದಾವನದ

ಹನೂರು ತಾಲೂಕಿನ ಲೋಕೋಪಯೋಗಿ ಅತಿಗಣ್ಯವ್ಯಕ್ತಿ ಅತಿಥಿ ಗೃಹದಲ್ಲಿ ಇಂದು ವಿಶ್ವ ಕರ್ಮ ಜಯಂತಿ ಪೂರ್ವಭಾವಿ ಸಭೆ ಜರುಗಿತು.ವಿಶ್ವ ಕರ್ಮ ಜಯಂತಿಯನ್ನು ಅ.1ರಂದು ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ ಅರ್ಥಪೂರ್ಣ ಆಚರಣೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು

ಬೀದರ್/ಭಾಲ್ಕಿ:ಜಿಲ್ಲಾ ಪಂಚಾಯತ್ ಬೀದರ್ ಉಪ ನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಬೀದರ್ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ಬೀದರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬಾಲ್ಕಿಯಲ್ಲಿ ಅದ್ದೂರಿಯಾಗಿ ಶಿಕ್ಷಕರ ದಿನಾಚರಣೆ
Website Design and Development By ❤ Serverhug Web Solutions