
2023ನೇ ಸಾಲಿನ ಅನಕೃ ಪ್ರಶಸ್ತಿ ಪ್ರಧಾನ ಸಮಾರಂಭ
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಆರ್ ಕೆ ಪದ್ಮನಾಭ ಅಭಿಮಾನಿಗಳ ಬಳಗದ ವತಿಯಿಂದ ಅರಕಲಗೂಡು ಪಟ್ಟಣದ ಶಿಕ್ಷಕರ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡದ ಸಾಹಿತ್ಯ ಸಾರ್ವಭೌಮ ಡಾ.ಅನಕೃ ನೆನಪು ಹಾಗೂ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಆರ್ ಕೆ ಪದ್ಮನಾಭ ಅಭಿಮಾನಿಗಳ ಬಳಗದ ವತಿಯಿಂದ ಅರಕಲಗೂಡು ಪಟ್ಟಣದ ಶಿಕ್ಷಕರ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡದ ಸಾಹಿತ್ಯ ಸಾರ್ವಭೌಮ ಡಾ.ಅನಕೃ ನೆನಪು ಹಾಗೂ

ಹನೂರು:ವಿಧಾನಸಭಾ ವ್ಯಾಪ್ತಿಯ ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳಿಗೆ ಶಾಸಕ ಎಂ ಆರ್ ಮಂಜುನಾಥ ಸನ್ಮಾನಿಸಿದರು.ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ನೂತನವಾಗಿ ಆಯ್ಕೆಯಾದ ಸತ್ತೇಗಾಲ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸದಸ್ಯರುಗಳಿಂದ

ಬಾಗಲಕೋಟೆ:ಕಾರ್ಯಕ್ರಮವನ್ನು ಬಾಗಲಕೋಟೆ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿ ನಡೆಸಿಕೊಟ್ಟರು.ಸಭೆಯ ಸಾನಿಧ್ಯವನ್ನ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಶ್ರೀ ಅಲ್ಲಮಪ್ರಭು ಸಾಮೀಜಿಗಳು ವಹಿಸಿದ್ದರು ಕಾರ್ಯಕ್ರಮದ ಮುಖ್ಯಅಥಿತಿಗಳಾಗಿ ಬಾಗಿಲಕೋಟೆಯ ಶಾಸಕರಾದ ಎಸ್ ವೈ ಮೇಟಿಯವರು ಆಗಮಿಸಿ ಸಮಾರಂಭವನ್ನು

ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲೂಕಿನ ಚಿಕ್ಕಹೆಸರೂರು ಗ್ರಾಮದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಓಪನ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು,ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕ್ರಿಕೆಟ್ ಪ್ರೇಮಿಗಳನ್ನು ನಾವು ಕಾಣಬಹುದು.ಈ ಒಂದು ಕ್ರೀಡೆಗೆ ಮನ ಸೋಲದವರೇ

ಮುಂಡಗೋಡ:ಮುಂಡಗೋಡ ಜನ ಶಾಂತಿ ಪ್ರಿಯರು ಹಾಗೂ ಸಮಚಿತ್ತ ಉಳ್ಳವರು,ಅದೊಂದು ಸಮಾಜ ಉದ್ದಾರ ಮಾಡುತ್ತೇವೆ ಎಂದು ಸಹೃದಯಿಗಳು ಕಟ್ಟಿಕೊಂಡ ಜೇನುಗೂಡು,ಅ ಜೇನು ಗೂಡಿಗೆ ಕಲ್ಲೆಸೆದು ದೇವರು ಎಂದೆನಿಸಿಕೊಂಡು ಅದರಲ್ಲಿ ಸೇರಿಕೊಂಡ ಒಬ್ಬ ಮಹಾಶಯ! ಅವನು ಮಾಡಿದ

ಹನೂರು:ತಾಲೂಕಿನ ಲೋಕ್ಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಎಂ.ನಾಗೇಶ್ ಹಾಗೂ ಉಪಾಧ್ಯಕ್ಷರಾಗಿ ನಂದಿನಿ ಅವರು ಆಯ್ಕೆಯಾಗಿದ್ದಾರೆಲೋಕ್ಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತರಾಗಿ ನಾಗೇಶ್ .ಎಂ.ಹಾಗೂ ಕಾಂಗ್ರೆಸ್ ಬೆಂಬಲಿತರಾಗಿ ಮಧು ಮಿತ್ರ ಅವರು ನಾಮಪತ್ರವನ್ನು

ಹನೂರು:ಕ್ಷೇತ್ರಾದ್ಯಂತ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು.ಅವುಗಳಲ್ಲಿನ ರಾಮಪುರ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೇಸ್ ಬೆಂಬಲಿತ ರವಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಶೇಟ್ಟಳ್ಳಿ ಪಂಚಾಯತಿಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತರಾಗಿ ರೂಪ
ಮನದಲ್ಲಿ ಅಹಂ ಇಲ್ಲಮನಸ್ಸಿನಲ್ಲಿ ಅಹಂಕಾರವಿಲ್ಲಎಲ್ಲರ ಮನದಲ್ಲಿ ಮಗುವಾಗಿರುವಾರು ಇವರುಜೀವಂತ ದೇವರು ಇವರು// ಮೃದು ವ್ಯಕ್ತಿತ್ವದ ಗುಣವಂತರುಪ್ರೀತಿ ನಂಬಿಕೆ ವಿಶ್ವಾಸದಲ್ಲಿ ಗೆದ್ದವರುಸೋಲಿಲ್ಲದ ಸರದಾರು ಇವರುಮಗುವಿನ ಮನಸು ಉಳ್ಳವರು// ದಾನದಲ್ಲಿ ಶ್ರೇಷ್ಠರುವಿದ್ಯೆದಲ್ಲಿ ಬುದ್ಧಿವಂತರುನಾನು ಕಂಡ ದೇವರು ಇವರುನಮ್ಮೂರು

ಬೆಂಗಳೂರು ನಗರದ ನಂದಿನಿ ಲೇಔಟ್ ನಲ್ಲಿ ನ್ಯೂ ಇಂಡಿಯನ್ ಹೈಸ್ಕೂಲ್ ನಲ್ಲಿ ಸುಮಾರ್ 400 ಮಕ್ಕಳಿಗೆ ಕರಾಟೆ ತರಬೇತಿ ನೀಡುತ್ತಿದ್ದಾರೆ ನೇಪಾಳ ದೇಶದ ಶಿಹಾನ್ ಗಣೇಶ ಬಹುದೂರ ಗುರುಗಳು ಆಲನ ತಿಲಕ ಇಂಟರ್ನ್ಯಾಷನಲ್ ಶಿಟೋರಿಯೋ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ ಗುರುವಾರ ಮಧ್ಯರಾತ್ರಿ ಕೃಷ್ಣಾ ನದಿಗೆ ಸುಮಾರು 1.70 ಲಕ್ಷ ಕ್ಯೂಸೆಕ್ಸ್ ನೀರು ಕೃಷ್ಣಾ ನದಿಗೆ ಬಿಡಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ ಶುಕ್ರವಾರ ಬೆಳಿಗ್ಗೆ ಯಾದಗಿರಿ ಜಿಲ್ಲೆ
Website Design and Development By ❤ Serverhug Web Solutions