ಮನಸು ಪ್ರಜ್ವಲ
ಆಸಕ್ತಿ ತೋರಿಸು ಅಸಕ್ತರಲ್ಲಿಆಸರೆ ಕರುಣೆ ಇರಲಿ ಅವರಲ್ಲಿಆಸೆಗಳನ್ನು ನೂರೆಂಟು ಇರಲ್ಲಿಅಂಧಕಾರದ ದೀಪ ಕಳೆದು,ಜ್ಞಾನದದೀಪ ಬೆಳಗಿಸು ಅವರಲ್ಲಿ// ಮಮತೆ ಮಮಕಾರ ತೋರಿಸುಮೋಸ ದ್ರೋಹ ವಂಚನೆವು ನಿಲ್ಲಿಸುಬಲಿಯಾಗದೆ ಶೋಷಣೆಗೆ ಸೋಲಿಸುಸೋಲು ಕಂಡವರಿಗೆ ಕಪ್ಪಳ ಮೋಕ್ಷ ಇರಲಿಪಾಪಿಗಳ ಅಟ್ಟಹಾಸವು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಆಸಕ್ತಿ ತೋರಿಸು ಅಸಕ್ತರಲ್ಲಿಆಸರೆ ಕರುಣೆ ಇರಲಿ ಅವರಲ್ಲಿಆಸೆಗಳನ್ನು ನೂರೆಂಟು ಇರಲ್ಲಿಅಂಧಕಾರದ ದೀಪ ಕಳೆದು,ಜ್ಞಾನದದೀಪ ಬೆಳಗಿಸು ಅವರಲ್ಲಿ// ಮಮತೆ ಮಮಕಾರ ತೋರಿಸುಮೋಸ ದ್ರೋಹ ವಂಚನೆವು ನಿಲ್ಲಿಸುಬಲಿಯಾಗದೆ ಶೋಷಣೆಗೆ ಸೋಲಿಸುಸೋಲು ಕಂಡವರಿಗೆ ಕಪ್ಪಳ ಮೋಕ್ಷ ಇರಲಿಪಾಪಿಗಳ ಅಟ್ಟಹಾಸವು

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಏವೂರ ಗ್ರಾಮದ ಹತ್ತಿರ ಸೇವಾನಗರ ತಾಂಡಾದ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿದೆ. ಎಂದು ಏವೂರ ಗ್ರಾಮಸ್ಥರು ಹೇಳಿದರು.ಸೇವಾನಗರ ತಾಂಡಾದ ವಿಜಯಕುಮಾರ್ ರಾಠೋಡ್ ಎಂಬುವವರ

ಕರ್ನಾಟಕ ಸರ್ಕಾರವು ದ್ವಿತೀಯ ಪಿಯುಸಿ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ ಒಂದನ್ನು ಇದೀಗ ನೀಡಿದೆ ಮಾಸಿಕ ರೂ.16,738 ವೇತನ ನೀಡುವ ಡಾಟಾ ಎಂಟ್ರಿ ಆಪರೇಟರ್ ಪೋಸ್ಟ್ಗಳನ್ನು ಪ್ರತಿ ಪಂಚಾಯ್ತಿಗಳಲ್ಲಿ ನೇಮಕ ಮಾಡಲು ನಿರ್ದೇಶನ ನೀಡಿದೆ.ಪ್ರತಿ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರವೆನ್ಷನ್ ಸೊಸೈಟಿ ಸೆಂಟ್ ಲುಕ್ ಮೆಡಿಕಲ್ ಸೊಸೈಟಿ ಸಂಪರ್ಕ ಕಾರ್ಯಕರ್ತ ಯೋಜನೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ತುರವಿಹಾಳ ಗ್ರಾಮ ಪಂಚಾಯತ

ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿಯ ತೊಳಸಿಕೆರೆಯಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಸಾಮನ್ಯ ಜನರಿಗೆ ರಾಜ್ಯ ಸರ್ಕಾರದ ಯೋಜನೆಯನ್ನು ತಿಳಿ ಹೇಳಿ ನೈಜ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸರ್ಕಾರದ ಸವಲತ್ತುಗಳನ್ನು

ಕಲಬುರಗಿ:ನಗರದ ಖಾಜಾ ಬಂದನವಾಜ್ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ‘ಬುಕ್ ಕ್ಲಬ್ ‘ನ್ನು ಗುರುವಾರ ಉದ್ಘಾಟಸಲಾಯಿತು.ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಮೊಹಮ್ಮದ ಸ ಜಾವುದ್ದೀನ್ ಸಫಿ ಬುಕ್ ಕ್ಲಬ್ ನ ಉದ್ದೇಶ ಮತ್ತು ಮಹತ್ವಗಳನ್ನು ಕುರಿತು

ಮೈಸೂರು:ವಿಜಯಪುರ ಜಿಲ್ಲೆಯ ಹೆಸರನ್ನು ಬಸವೇಶ್ವರ ಜಿಲ್ಲೆ ಎಂದು ಮರುನಾಮಕರಣಕ್ಕೆ ಮುಂದಾಗಿರುವ ಸರ್ಕಾರದ ನಡೆ ಸ್ವಾಗತಾರ್ಹ ಎಂದು ವೀರಶೈವ ಲಿಂಗಾಯತ ಸಮಾಜದ ಯುವ ಮುಖಂಡ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ ವಿಜಯಪುರ ಜಿಲ್ಲೆಯ ಹೆಸರನ್ನು ‘ಬಸವೇಶ್ವರ

ಹನೂರು/ಚಾಮರಾಜನಗರ:ರಾಜ್ಯದ ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲು ರಾಜ್ಯ ಸರ್ಕಾರ ಪ್ರತಿವರ್ಷ 6,900 ಕೋಟಿ ರೂ.ಖರ್ಚು ಮಾಡುತ್ತಿದೆ.ರಾಜ್ಯದಲ್ಲಿ ಒಟ್ಟು 34 ಲಕ್ಷ ಪಂಪ್ಸೆಟ್ಗಳಿದ್ದು,ಇವುಗಳ ಅಳವಡಿಕೆಗೆ ಒಟ್ಟು 13,800 ಕೋಟಿ ರೂ. ಖರ್ಚಾಗುತ್ತದೆ ಎಂಬ ಎಂಬ

ತ ಶಹಾಪುರ:ವಕೀಲರ ಸಂಘದ ವತಿಯಿಂದ ಇಂದು ನ್ಯಾಯಾಲಯದ ಆವರಣದಲ್ಲಿ ಜನನ,ಮರಣ ನೋಂದಣಿ ಕಾಯ್ದೆ ಕೇಂದ್ರ ಸರ್ಕಾರ ಕಳೆದ 1ರಿಂದ ಜಾರಿಗೆ ತಂದಿರುವುದು ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂದು ಆಗ್ರಹಿಸಿ ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಆವರಣದಲ್ಲಿ

Website Design and Development By ❤ Serverhug Web Solutions