
ಕರುನಾಡ ಕಂದ ವರದಿಯ ಫಲಶೃತಿ
ಕರುನಾಡ ಕಂದ ವರದಿಯ ಫಲಶೃತಿ ಸರ್ವೇ ಹಾಗೂ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅಮ್ಮಾಜಿ ಕೆರೆ ಸರ್ವೇ ಕಾರ್ಯ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ನಗರದ ಯಲ್ಲಾಪುರ ರಸ್ತೆಯಲ್ಲಿರುವ ಒಟ್ಟು 15 ಎಕರೆ ವಿಸ್ತೀರ್ಣದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕರುನಾಡ ಕಂದ ವರದಿಯ ಫಲಶೃತಿ ಸರ್ವೇ ಹಾಗೂ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅಮ್ಮಾಜಿ ಕೆರೆ ಸರ್ವೇ ಕಾರ್ಯ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ನಗರದ ಯಲ್ಲಾಪುರ ರಸ್ತೆಯಲ್ಲಿರುವ ಒಟ್ಟು 15 ಎಕರೆ ವಿಸ್ತೀರ್ಣದ

ಚಿಕ್ಕಬಳ್ಳಾಪುರ:ಭಾರತ ರತ್ನ ಭಾರತದ ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಮಾಜಿ ರಾಷ್ಟ್ರಪತಿಗಳು ವಿಜ್ಞಾನಿಗಳು ಆದ ಡಾ.ಎಪಿಜೆ ಅಬ್ದುಲ್ ಕಲಾಂ ಸಾಹೇಬ್ ಅವರ ಜನ್ಮದಿನಾಚರಣೆಯನ್ನು ಚಿಕ್ಕಬಳ್ಳಾಪುರ ನಗರದ ಎಂ.ಜಿ ರಸ್ತೆಯಲ್ಲಿರುವಡಾ. ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್

ಬೀದರ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಬೀದರ ಜಿಲ್ಲಾಧ್ಯಕ್ಷರಾದ ಚರಣಜೀತ ಆಣದೂರೆ ಅವರ ಆದೇಶದ ಮೇರೆಗೆ ಪ್ರವೀಣ ಮೊಳಕೆರೆ ಅವರನ್ನು ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವರದಿ:ಸಾಗರ್ ಪಡಸಲೆ

ಬಳ್ಳಾರಿ:ಸಿರುಗುಪ್ಪ ನಗರದ ಪ್ರವಾಸಿ ಮಂದಿರದಲ್ಲಿಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಿ.ಎo.ನಾಗರಾಜ್ ಅನವರ ಪರವಾಗಿ ಮೂಲತಃಸಿರುಗುಪ್ಪ ತಾಲೂಕು ರಾರಾವಿ ವ್ಯಾಪ್ತಿಯ ಶ್ರೀನಗರ ಕ್ಯಾಂಪಿನ ನಾಡಂಗ್ ಈರಣ್ಣನವರ ಮಗಳು ನಂದಿನಿ ಅಗಸರ ಅವರು ತಮ್ಮ ಮೊಟ್ಟ

ಇಡೀ ವಿಶ್ವಕ್ಕೆ ಸಮಾನತೆಯ ಪರಿಕಲ್ಪನೆಯನ್ನು ಹುಟ್ಟು ಹಾಕಿದ ಹರಿಕಾರ ವಿಶ್ವಗುರು ಹಾಗೂ 12ನೇ ಶತಮಾನದ ವಚನ ಸಾಹಿತ್ಯದ ಪಿತಾಮಹ ಮೌಢ್ಯಾಚಾರದ ವಿರುದ್ಧ ಧ್ವನಿ ಎತ್ತಿ 12ನೇ ಶತಮಾನದಲ್ಲಿ ಕ್ರಾಂತಿಯ ಕಿಡಿ ಹಚ್ಚಿ ಪ್ರತಿಯೊಬ್ಬ ಅಂದಿನ
ಮೊದಲಿಗೆ ನಾನವಳನ್ನುಬಲು ಮೆಚ್ಚುವಂತೆ ಮಾಡಿದ್ದುಅವಳ ನಡಿಗೆ,ಆನಂತರನಾ ಬೆಚ್ಚಿಬೀಳುವಂತೆ ಮಾಡಿದ್ದುಅವಳ ಅಡುಗೆ,.!! ಮದುವೆಗೂ ಮುನ್ನನಮ್ಮಿಬ್ಬರದೂ ಒಂದೇ ಮಾತು,ಮದುವೆಯ ನಂತರಇಬ್ಬರಿಗೂ ಸೇರಿ ಅವಳೊಬ್ಬಳದೇ ಮಾತು,.. ದೂರದಿಂದ ನೋಡಿದಾಗಅದೇನೋ ಜಾದು ಇರುವಂತೆಭಾಸವಾಯಿತೆನಗೆ ನಿನ್ನ ನಗುವಲ್ಲಿ, ಸನಿಹವಾದ ಮೇಲೆ ಅರಿವಾಯಿತುನೀನೋನೋಡಲು

ಅ.21 ಕ್ಕೆ ಜಂಗೀ ಕುಸ್ತಿ, ಮಹಿಳಾ ದಸರಾ,ಅ.24 ಬನ್ನಿ ಮುಡಿಯುವ ಕಾರ್ಯಕ್ರಮ,ವಿಜಯದಶಮಿ ಸೊರಬ:ದಸರಾ ಉತ್ಸವ ಸಮಿತಿ,ತಾಲೂಕು ಆಡಳಿ, ಪುರಸಭೆ ಸೊರಬ ಇವರುಗಳ ಸಹಯೋಗದಲ್ಲಿ ಅ.15 ರಿಂದ ಅ.24 ರವರೆಗೆ ಶ್ರೀ ರಂಗನಾಥ ಸ್ವಾಮಿ ದೇವಾಲಯದ

ಬೆಂಗಳೂರು:ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಬೆಂಗಳೂರು ಮಹಾನಗರದ ಟೌನ ಹಾಲನಲ್ಲಿ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ -2023 ಹಾಗೂ ಶ್ರೀ ವೀರಭದ್ರೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ಜರುಗಿತು ಈ ಸಂದರ್ಭದಲ್ಲಿ ಇಸ್ರೋ

ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಇತ್ತೀಚೆಗೆ ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಪಡೆಯುತ್ತಿರುವ ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ ಅವರನ್ನು ವನಸಿರಿ ಫೌಂಡೇಶನ್ ಅದ್ಯಕ್ಷರಾದ ಅಮರೇಗೌಡ ಮಲ್ಲಾಪುರ ಮತ್ತು ತಂಡದ ಸದಸ್ಯರು ಭೇಟಿ ಮಾಡಿ

ಮೈಸೂರಿನಲ್ಲಿ ಮೇಘ ಡೈರಿ (ನಂದಿನಿ ಕೆಎಂಫ್)ರಾಮದಾಸ್ ಅವರು ರಸ್ತೆ ಬದಿ ವ್ಯಾಪಾರ ಮಾಡುವ ಹಣ್ಣು ತರಕಾರಿ,ಹಾಲು ಹಾಗೂ ಪತ್ರಿಕಾ ವಿತರಕರಿಗೆ ಹತ್ತು ಸಾವಿರ ರೂಪಾಯಿ ಬ್ಯಾಂಕಿನಿಂದ ಸಾಲ ವಿತರಣೆ ಮಾಡಿದರು.ವರದಿ-ಪ್ರದೀಪ್
Website Design and Development By ❤ Serverhug Web Solutions