
ಶ್ರೀ ಅಂಬಾಭವಾನಿ ಜಾತ್ರಾ ಮಹೋತ್ಸವ ಅಂಗವಾಗಿ ರಸಮಂಜರಿ ಕಾರ್ಯಕ್ರಮ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಹಿರೂರ ಗ್ರಾಮದ ಗೊಂದಳಿ ಸಮಾಜದ ಶ್ರೀ ಅಂಬಾಭವಾನಿ ದೇವಿ ಜಾತ್ರೆ ಪ್ರತಿ ವರ್ಷ ಆಷಾಡದಂದು ಊರಿನ ಎಲ್ಲಾ ಸಮುದಾಯದ ಗುರು ಹಿರಿಯರು ಮಹಿಳೆಯರು ಮತ್ತು ಯುವಕರು ಸೇರಿ ದೇವಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಹಿರೂರ ಗ್ರಾಮದ ಗೊಂದಳಿ ಸಮಾಜದ ಶ್ರೀ ಅಂಬಾಭವಾನಿ ದೇವಿ ಜಾತ್ರೆ ಪ್ರತಿ ವರ್ಷ ಆಷಾಡದಂದು ಊರಿನ ಎಲ್ಲಾ ಸಮುದಾಯದ ಗುರು ಹಿರಿಯರು ಮಹಿಳೆಯರು ಮತ್ತು ಯುವಕರು ಸೇರಿ ದೇವಿ

ವಿಜಯನಗರ ಜಿಲ್ಲೆಯ ಕೊಟ್ಟೂರು ಬರೀ ನೆಪಮಾತ್ರಕ್ಕೆ ತಾಲ್ಲೂಕಾಗಿದೆ ತಾಲ್ಲೂಕಿಗೆ ಬೇಕಾದ ವಿವಿಧ ಇಲಾಖೆಗಳ ತಾಲ್ಲೂಕು ಕಛೇರಿಗಳು ಪ್ರಾರಂಭವಾಗದ ಹಿನ್ನೆಲೆಯಲ್ಲಿ ಪ್ರತಿದಿನವೂ ಕೂಡ್ಲಿಗಿಗೇ ಹೋಗಬೇಕಾದ ಅನಿವಾರ್ಯತೆ ಬಂದೊದಗಿದೆ ಸರ್ಕಾರ ಬರೀ ತಾಲ್ಲೂಕು ಘೋಷಣೆ ಮಾಡಿದರಷ್ಟೇ ಸಾಲದು

ವಿಜಯನಗರ/ಕೊಟ್ಟೂರು:ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಬಂಜಾರ ಸಮಾಜದವರು ಸೀತ್ಲ ಹಬ್ಬವನ್ನು ಆಚರಿಸಿದರು ಈ ಹಬ್ಬದಲ್ಲಿ 7 ಹೆಣ್ಣು ದೇವತೆಯ ಪೂಜೆ ಕಾರ್ಯಕ್ರಮ ಮಾಡಿದರು ಈ ಹಬ್ಬದ ಸಂದರ್ಭದಲ್ಲಿ ಮನೆಯಿಂದ ಸಿಹಿ ಅಡಿಗೆ ಮಾಡಿ ಈ

ಕಲಬುರಗಿ:ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಯಂ ವೈದ್ಯರು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಖಾಸಗಿ ಕ್ಲಿನಿಕ್ಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಸಾರ್ವಜನಿಕರಿಂದ ಹಣ ಲೂಟಿ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕೆಂದು ಮಾಹಿತಿ ಹಕ್ಕು ಮತ್ತು ಸಾಮಾಜಿಕ

ತುಮಕೂರು/ವೈ.ಎನ್.ಹೊಸಕೋಟೆ:ಪೊಲೀಸ್ ಇಲಾಖೆ ವತಿಯಿಂದ ರಸ್ತೆ ಸುರಕ್ಷತೆ,ಹೆಲ್ಮೆಟ್ ಮತ್ತು ಸಂಚಾರಿ ನಿಯಮಗಳ ಬಗ್ಗೆ ಪೊಲೀಸರು ಜಾಗೃತಿ ಮೂಡಿಸಿದರು.ಪೋಲಿಸರು ಹೆಲ್ಮೇಟ್ ಧರಿಸಿ ಬೈಕ್ ಮೂಲಕ ಪುರ ಬೀದಿಗಳಲ್ಲಿ ಸಂಚರಿಸಿ ಪ್ರಾಯೋಗಿಕವಾಗಿ ರಸ್ತೆ ಸುರಕ್ಷತಾ ಕುರಿತಾಗಿ ಜಾಗೃತಿ ಮೂಡಿಸಿದರು

ಹನೂರು:ತಾಲ್ಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ಬದಿಗಳಲ್ಲಿ ಪುಟ್ ಬಾತ್ ಮತ್ತು ಸಣ್ಣ ವ್ಯಾಪಾರಿಗಳು ವ್ಯಾಪಾರ ಮಾಡಿ ಜೀವನ ಸಾಗಿಸುವ ಅವಕಾಶ ಮಾಡಿಕೊಡಬೇಕೆಂದು ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ

ಕುಣಿಗಲ್:ಜೈನ ಮುನಿ ಶ್ರೀ ಕಾಮಕುಮಾರ ನಂದಿಮಹಾರಾಜರನ್ನ ಹಾಗೂ ಯುವ ಬ್ರಿಗೇಡ್ ಕಾರ್ಯಕರ್ತ ವೇಣು ಗೋಪಾಲ್ ಹತ್ಯೆಗೈದ ಆರೋಪಿಗಳನ್ನ ಕಠಿಣ ಶಿಕ್ಷೆಗೊಳಪಡಿಸಿಗಲ್ಲಿಗೇರಿಸಬೇಕು ಎ೦ದು ಭಜರ೦ಗದಳದ ತಾಲ್ಲೂಕು ಸಂಚಾಲಕ ಗಿರೀಶ್ ಸರ್ಕಾರವನ್ನ ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ವಿಶ್ವ ಹಿಂದೂ

ವನಸಿರಿ ಫೌಂಡೇಶನ್ ಮಸ್ಕಿ ವತಿಯಿಂದ ನಿನ್ನೆ ರಾಯಚೂರಿನ ಸೋಮನಾಥ ಆಸ್ಪತ್ರೆ ವೈದ್ಯರಾದ ಡಾ.ತಾನಾಜಿ ಕಲ್ಯಾಣಕರ್ ಅವರಿಗೆ ವೈದ್ಯರ ದಿನಾಚರಣೆ ಅಂಗವಾಗಿ ಸಸಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ತಾನಾಜಿ ಕಲ್ಯಾಣಕರ್ ಅವರು

ಸಿಂಧನೂರು ನಗರದ ಅಮರ ಶ್ರೀ ಆಲದ ಮರಕ್ಕೆ ಮಾನವಿ ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿಗಳಾದ ಸುರೇಶ ಅಲಮೇಲು ಭೇಟಿ ನೀಡಿ ವನಸಿರಿ ಫೌಂಡೇಶನ್ ತಂಡದ ಕಾರ್ಯಕ್ಕೆ ಪ್ರಶಂಶೆ ವ್ಯಕ್ತಪಡಿಸಿದರು. ನಗರದ ನೀರಾವರಿ ಇಲಾಖೆಯ ಆವರಣದಲ್ಲಿ

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹೇಮಪುರ ಗ್ರಾಮದಲ್ಲಿ ದಿನಾಂಕ 28/06/2023ರಂದು ಗ್ರಾಮ ದೇವತೆ ಉತ್ಸವ ನಡೆಯುತ್ತಿದ್ದಾಗ ದೇವರಿಗಾಗಿ ತರುತ್ತಿದ್ದ ಆರತಿಯನ್ನು ಆಕಸ್ಮಿಕವಾಗಿ ಮಂಜುನಾಥ ಹೆಚ್.ಎಸ್ ಎಂಬ ದಲಿತ ಶಿಕ್ಷಕ ಆರತಿಯನ್ನು ಮುಟ್ಟಿರುತ್ತಾರೆ ಇದನ್ನು ನೋಡಿದ
Website Design and Development By ❤ Serverhug Web Solutions