ನನ್ನಪ್ಪ ಒಬ್ಬ ಬೆಪ್ಪ…
ನಾನೇನು ಮಾಡಿದ್ರು ಕಾಣುತ್ತಿದ್ದ ಅದರಲಿ ತಪ್ಪ…ಗಂಟಿಕ್ಕಿದ ಮೊರೆ, ಕೆಂಗಣ್ಣು, ಸಿಡುಕಿನ ಸಿದ್ದಪ್ಪ.. ನನ್ನ ಹಾರಾಟಕ್ಕೆಲ್ಲ ಸದಾ ಬ್ರೇಕ್ ಹಾಕ್ತಿದ್ದಪ್ಪ… ಅನ್ನಿಸುತಿತ್ತು ನಾನು ಅಂದ್ರೆ ಇಷ್ಟಾನೆ ಇಲ್ವೇನಪ್ಪ..?ಛೇ… ಮಕ್ಕಳನ್ನ ಪ್ರೀತಿಸೋಕೆ ಬರಲ್ಲ… ನನ್ನಪ್ಪ ಅಪ್ಪ ಒಬ್ಬ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನಾನೇನು ಮಾಡಿದ್ರು ಕಾಣುತ್ತಿದ್ದ ಅದರಲಿ ತಪ್ಪ…ಗಂಟಿಕ್ಕಿದ ಮೊರೆ, ಕೆಂಗಣ್ಣು, ಸಿಡುಕಿನ ಸಿದ್ದಪ್ಪ.. ನನ್ನ ಹಾರಾಟಕ್ಕೆಲ್ಲ ಸದಾ ಬ್ರೇಕ್ ಹಾಕ್ತಿದ್ದಪ್ಪ… ಅನ್ನಿಸುತಿತ್ತು ನಾನು ಅಂದ್ರೆ ಇಷ್ಟಾನೆ ಇಲ್ವೇನಪ್ಪ..?ಛೇ… ಮಕ್ಕಳನ್ನ ಪ್ರೀತಿಸೋಕೆ ಬರಲ್ಲ… ನನ್ನಪ್ಪ ಅಪ್ಪ ಒಬ್ಬ

ಜೇವರ್ಗಿ:ತಾಲೂಕಿನಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಣಿಕೆ ಆಗುತ್ತಿದೆರಾಷ್ಟ್ರೀಯ ಜಲಜೀವನ್ ಮಷೀನ್ ಯೋಜನೆ ಹಳ್ಳ ಹಿಡಿದಿದೆಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಕಂಡವರು ದುಡ್ಡು ಮಾಡುತ್ತಿದ್ದಾರೆ ಇದ್ಯಾವುದರ ಬಗ್ಗೆ ನಿಮಗೆ ಗಮನವಿಲ್ಲ ಇನ್ನು ತಾಲೂಕ ಕಚೇರಿಗಳಲ್ಲಿ ಬ್ರಷ್ಟಾಚಾರ
ಇಳೆಗೆ ಇಳಿದ ಮಳೆರಾಯಬೆಳೆಗೆ ಕಳೆ ತಂದ ಮಳೆರಾಯಗುಡುಗು ಮಿಂಚಿನ ಮಳೆರಾಯರೈತನ ಮೊಗದಲ್ಲಿ ಕಳೆ ತಂದಒಡೆಯ|| ಕಪ್ಪುಇಟ್ಟ ಮೋಡವು ಕರಗಿಗುಡ್ಡ ಬೆಟ್ಟ ಸುತ್ತಲೂ ಒರಗಿತಂಗಾಳಿ ಬಿರುಗಾಳಿಗೆ ಬಾಗಿಗಿಡ ಮರಗಳಿಗೆ ತೂಗಿ|| ಭೂ ತಾಯಿಯ ಮಡಿಲಿಗೆತಣ್ಣನೆಯ ತಂಪು

ಇಂಡಿ:15ನೇ ಹಣಕಾಸು ಯೋಜನೆಯಡಿಯಲ್ಲಿ ಬಂದ 59 ಲಕ್ಷ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮಹೇಶ್ ರಾಠೋಡ ಮತ್ತು ಅಧ್ಯಕ್ಷರಾದ ಮುತ್ತಪ್ಪ ರೇವಪ್ಪ ಚಿಕ್ಕಬೆನ್ನೂರು ಅವರ ವಿರುದ್ಧ ಆರೋಪ ಬಂದಿರುವ ಘಟನೆ

ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಯಾವಾಗಲೂ ನೆಟ್ವರ್ಕ್ ಪ್ರಾಬ್ಲಮ್ ಇರುತ್ತದೆ ಗುಡ್ಡಗಾಡು ಪ್ರದೇಶ ಗ್ರಾಮೀಣ ರೈತ ಜನರು ಬ್ಯಾಂಕನಲ್ಲಿ ವ್ಯವಹರಿಸಲು ತುಂಬಾ ಕಷ್ಟಕರವಾಗುತ್ತದೆ ದಿನಗಟ್ಟಲೆ ಬ್ಯಾಂಕ್ ನಲ್ಲಿ ನಿಂತುಕೊಂಡರೆ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ಅಭಿವೃದ್ಧಿ ವಿಷಯದಲ್ಲಿ ಪ್ರಗತಿ ಆಮೆಗತಿಯಲ್ಲಿದ್ದು ಅದರಲ್ಲೂ ಹಿಪ್ಪರಗಿ ಎಸ್ ಎನ್ ಹಾಗೂ ಸುತ್ತಮುತ್ತಲಿನ ಗ್ರಾಮದಿಂದ ಓದಲು ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ಸುಗಳ ಕೊರತೆ ಇದ್ದು

ತುಮಕೂರು/ಕುಣಿಗಲ್ :- ತುರ್ತು ಪರಿಸ್ಥಿತಿಯ ಕರಾಳ ದಿನದ ಕುರಿತು ತುಮಕೂರು ಜಿಲ್ಲಾ ಬಿಜೆಪಿ ವತಿಯಿಂದ ಜೂನ್.25ರಂದು ನಡೆದ ಪ್ರಭುಧ್ಧರ ಸಭೆಯಲ್ಲಿ ಭಾಗವಹಿಸಿದ ತುಮಕೂರು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಕುಣಿಗಲ್ ಬಿಜೆಪಿ ಮುಖಂಡ ಶ್ರೀ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಯಾದ ನವೋದಯ ಗ್ರಾಮೀಣ ಅಭಿವೃದ್ದಿ ಮತ್ತು ಶೈಕ್ಷಣಿಕ ಸಂಸ್ಥೆಯು ಬೆಂಗಳೂರಿನ ಪ್ರಖ್ಯಾತ ಪ್ರತಿಷ್ಠಿತ ಸಪ್ತಗಿರಿ ಆಸ್ಪತ್ರೆ ಅವರ ಸಹಯೋಗದೊಂದಿಗೆ 25.06.2023 ರಂದು ಗ್ರಾಮದ

ಉ.ಕ/ಮುಂಡಗೋಡ:ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಅನೇಕ ಅಧಿಕಾರಿಗಳ ನಡುವೆ ಅಪವಾದದಂತಿರುವ ಮುಂಡಗೋಡ ಗ್ರಾಮ ಚಾವಡಿಯಲ್ಲಿ ಶಾನುಭೋಗರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗೋಪಾಲ್ ಸಾಹೇಬರು ಜನ ಹಣ ನೀಡದಿದ್ದರೆ ಅವರ ಕಡತಗಳನ್ನು ಬಿಸಾಕುವ ಹಾಗೂ ಹಣ

ಶಹಾಪುರ: ಶನಿವಾರ ಸಂಜೆ ಕುರಿ ಕಾಯುವ ಕಾರಿಗಾಹಿಗಳು ಮನೆ ಹಿಂದಿರುಗುವಾಗ ಗುಡುಗು ಸಿಡಿಲಿನ ಆರ್ಭಟಕ್ಕೆ ಅಪ್ಪಳಿಸಿ 120 ಕ್ಕೂ ಹೆಚ್ಚು ಕುರಿ ಹಿಂಡಿನಲ್ಲಿ 19 ಕುರಿಗಳು ಮೃತಪಟ್ಟಿದ್ದು, ಕುರಿ ಕಾಯುವ ಕಾರಿಗಾಹಿಗಳು ಬದುಕಿಗೆ ಕಷ್ಟವಾಗಿದೆ
Website Design and Development By ❤ Serverhug Web Solutions