
ದೇಹದಾರ್ಢ್ಯ ಸ್ಪರ್ಧೆಯಲ್ಲಿ ಸಚಿನ್ ಕೊರವರ್ ಪ್ರಥಮ ಸ್ಥಾನ
ಉತ್ತರ ಕನ್ನಡ/ಮುಂಡಗೋಡ:ಪುರಸಭಾ ವ್ಯಾಯಾಮ ಶಾಲಾ ಶ್ರೀ ಗಣೇಶೋತ್ಸವ ಸಮಿತಿ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮುಂಡಗೋಡ ನಗರದ ಅಂಬೇಡ್ಕರ್ ಓಣಿಯ ಪ್ರತಿಭಾವಂತ ದೇಹದಾರ್ಢ್ಯ ಪಟು ಸಚಿನ್ ಕೊರವರ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಉತ್ತರ ಕನ್ನಡ/ಮುಂಡಗೋಡ:ಪುರಸಭಾ ವ್ಯಾಯಾಮ ಶಾಲಾ ಶ್ರೀ ಗಣೇಶೋತ್ಸವ ಸಮಿತಿ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮುಂಡಗೋಡ ನಗರದ ಅಂಬೇಡ್ಕರ್ ಓಣಿಯ ಪ್ರತಿಭಾವಂತ ದೇಹದಾರ್ಢ್ಯ ಪಟು ಸಚಿನ್ ಕೊರವರ್
ಪ್ರತಿಯೊಂದು ವಸ್ತುವಿಗೂ ಅದರದೇ ಆದ ಮೌಲ್ಯವಿರುತ್ತದೆ ಕೆಲವೊಂದು ಬಾರಿ ಅದು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ಆದರೆ ಮಾರುಕಟ್ಟೆಯಲ್ಲಿ ಹೇಗೆ ಚಲಾವಣೆಯಲ್ಲಿರುವ ಹಣಕ್ಕೆ ಮಹತ್ವವಿರುತ್ತದೆಯೋ ಹಾಗೆಯೇ ಅತಿವಿಶಿಷ್ಟವಾದ ಪ್ರತಿಭೆ ಅಥವಾ ಕೌಶಲ್ಯವಿದ್ದರೆ ಮಾತ್ರ ನಾವು ಚಲಾವಣೆಯಲ್ಲಿರುವ

ಮನಸಕೊಟ್ಟ ಮಧ್ಯದಾಗ ಮುನಿಸಿಕೊಂಡ್ರಹ್ಯಾಂಗ ಗೆಳತಿ ಏನೇನೋ ಹೇಳಿ ನೀ ಸುಮ್ನ ಕುಂತಿಹಾಂಗ ಇರಬೇಕ ಹಿಂಗ ಇರಬೇಕ ಅಂತ ಭಾಳ್ ಹೇಳಿದ್ದಿಈಗ ಅದನ್ನ ನೆನಿಸಿಕೊಂಡ್ರ ಬರುದಿಲ್ಲಾ ಗೆಳತಿ ನಿದ್ದಿ….!! ಕುಂತಾಗ ನಿನ ಚಿಂತಿ ನಿಂತಾಗೂ ನಿನ

ಯಾದಗಿರಿ/ಶಹಾಪುರ:ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ತಾಲೂಕ ಘಟಕ ವತಿಯಿಂದ ನಿನ್ನೆ ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿ ಶ್ರೀಮತಿ ರೇಣುಕಾ ಪಾಟೀಲ್ ಸಮನ್ವಯಾಧಿಕಾರಿಗಳು ಶಹಾಪುರ,ಶಾಂತಗೌಡ ಪಾಟೀಲ್

ಸೊರಬ:ಮಾಜಿ ಸಚಿವ ಕುಮಾರ್ ಬಂಗಾರಪ್ಪನವರ 60ನೇ ಹುಟ್ಟು ಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಸಭೆ ನಡೆಸಲಾಯಿತು.ಕುಮಾರ್ ಬಂಗಾರಪ್ಪ ಅಭಿಮಾನಿ ಸಂಘದ ಅಧ್ಯಕ್ಷರಾದ ಎಂ ಡಿ ಉಮೇಶ

ಸಿಂಧನೂರು ತಾಲೂಕಿನ ಮಲ್ಲಾಪುರ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಸಿರಿ ಫೌಂಡೇಶನ್ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸಸ್ಯಶಾಮಲ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮವನ್ನು CRP ಷಣ್ಮುಖಗೌಡ ಅವರು ಸಸಿನೆಟ್ಟು ನೀರುಣಿಸುವ ಮೂಲಕ

ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣ ಗಿರಿಜನರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘವು ಪ್ರಸಕ್ತ 2022-23ನೇ ಸಾಲಿನಲ್ಲಿ 10.52 ಲಕ್ಷ ರೂಗಳ ನಿವ್ವಳ ಲಾಭಗಳಿಸಿದೆ ಎಂದು ಮುಖ್ಯ ಕಾಯ೯ ನಿವಾ೯ಹಣಾಧಿಕಾರಿ ಸಿ.ದೊಡ್ಡವೀರಶೆಟ್ಟಿ ತಿಳಿಸಿದರು.ಸಂಘದ ಸಮುದಾಯ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಸಮಗ್ರ ಕೃಷಿಯ ಬಗ್ಗೆ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಡಾ.ಶಾಮರಾವ್ ಕುಲಕರ್ಣಿ (ಬೇಸಾಯ ಶಾಸ್ತ್ರ ವಿಭಾಗ) ಅವರು ತೊಗರಿ ಮತ್ತು ಹತ್ತಿಯ ಬೇಸಾಯ ಕ್ರಮಗಳ

ಬಳ್ಳಾರಿ:ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಬಳ್ಳಾರಿ ಜಿಲ್ಲಾ ಮಟ್ಟದ ಕ್ರೀಡಾ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಎ.ಅಬ್ದುಲ್ ನಬಿ ಪ್ರಥಮ ಸ್ಥಾನ ಜೆ.ನಾಗೇಂದ್ರ ಗೌಡ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಿರುಗುಪ್ಪ:ಕರ್ನಾಟಕ ಸರ್ಕಾರ ಬಳ್ಳಾರಿ ಜಿಲ್ಲಾ ಆಡಳಿತ ಜಿಲ್ಲಾ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶ್ರೀ ಬಸವೇಶ್ವರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ದಾರಿದೀಪವಾದ ಕರುಣಾಮಯಿ ಪ್ರೊಫೆಸರ್ ಶ್ರೀ ಆನಂದ್ ಲಗಳಿ ಅವರು ಸದಾಕಾಲ ಧರ್ಮ ಹಾಗೂ ಸಾಮಾಜಿಕ ಕಾರ್ಯಗಳ ಮುಖಾಂತರ ಒಂದಿಲ್ಲ ಒಂದು ರೀತಿಯಲ್ಲಿ
Website Design and Development By ❤ Serverhug Web Solutions