
ಬೆಂಗಳೂರು ಬಂದ್ ಗೆ ಕರೆ ಕೊಟ್ಟ ರಾಜ್ಯಮಟ್ಟದ ಸಾರಥಿ ಸೇನಾ ಸಂಘ
ಬೆಂಗಳೂರು:ಕರ್ನಾಟಕ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಯಿಂದಾಗಿ ಖಾಸಗಿ ವಾಹನ ಚಾಲನೆ ಮಾಡುವ ಚಾಲಕರಿಗೆ ತುಂಬಲಾರದ ನಷ್ಟವಾಗಿದೆ ಕೂಡಲೆ ಸರ್ಕಾರ ಖಾಸಗಿ ವಾಹನ ಚಾಲಕರಿಗೆ ಆದ ಪರಿಹಾರದ ನಷ್ಟವನ್ನು ತುಂಬಿಕೊಡಬೇಕು ಅದೇ ರೀತಿಯಾಗಿ ದಿನಾಂಕ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಂಗಳೂರು:ಕರ್ನಾಟಕ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಯಿಂದಾಗಿ ಖಾಸಗಿ ವಾಹನ ಚಾಲನೆ ಮಾಡುವ ಚಾಲಕರಿಗೆ ತುಂಬಲಾರದ ನಷ್ಟವಾಗಿದೆ ಕೂಡಲೆ ಸರ್ಕಾರ ಖಾಸಗಿ ವಾಹನ ಚಾಲಕರಿಗೆ ಆದ ಪರಿಹಾರದ ನಷ್ಟವನ್ನು ತುಂಬಿಕೊಡಬೇಕು ಅದೇ ರೀತಿಯಾಗಿ ದಿನಾಂಕ

ಯಾದಗಿರಿ: ಶಹಾಪುರ ತಾಲೂಕಿನ ದೋರನಳ್ಳಿ ಗ್ರಾಮದ ಸಂಗಣ್ಣ ಮಲಗೊಂಡ ಇವರ ಜನನ 4/3/1949 ತಂದೆ ನಿಂಗಪ್ಪ ಮಲಗೊಂಡ, ತಾಯಿ ಶ್ರೀಮತಿ ಸೀತಮ್ಮ ಮಲಗೊಂಡ ಇವರ ಮಗನಾದ ಸಂಗಣ್ಣ ಮಲಗೊಂಡ ಅವರ ವಿದ್ಯಾಭ್ಯಾಸ ಎಸ್.ಎಸ್.ಎಲ್.ಸಿ ಹಾಗೂ

ಯಾದಗಿರಿ:ಶಹಾಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಯಾದಗಿರಿ ಜಿಲ್ಲಾ ನೂತನ ಜಿಲ್ಲಾ ಪದಾಧಿಕಾರಿಗಳು ನೇಮಕ ಮಾಡಲಾಯಿತು.ಯಾದಗಿರಿ ಜಿಲ್ಲಾಧ್ಯಕ್ಷರಾಗಿ ಖಾಸಿಂ ಸಾಬ ನಡಿಗೇರಿ, ಜಿಲ್ಲಾ ಉಪಾಧ್ಯಕ್ಷರಾಗಿ ಎಂ.ಡಿ.ಲಾಲ್

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳವಾಡ ಗ್ರಾಮದ ಶ್ರೀ ಅಪ್ಪಯ್ಯಮಹಾಸ್ವಾಮಿ ಶಿವಾನುಭವ ವೇದಿಕೆಯ ಪ್ರವಚನದಲ್ಲಿ,ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತೊಟ್ಟಿಲು ಕಾರ್ಯಕ್ರಮ ಜರುಗಿತು ಶ್ರೀಗುರು ರಾಚೋಟೆಶ್ವರ ಮಹಾಸ್ವಾಮಿಗಳ ದಿವ್ಯಸನ್ನದಿಯಲ್ಲಿ ಪ್ರವಚನಕಾರರಾದ ಶ್ರೀ ಅಡವಯ್ಯ ಮಹಾಸ್ವಾಮಿಗಳು ಯಂಕಚಿ,

ಬೀದರ್:ಮನುಷ್ಯ ಬದಲಾವಣೆಯಾಗಬೇಕಾದರೆ ಶಿಕ್ಷಣವು ಅತಿ ಅವಶ್ಯಕ ಆ ಶಿಕ್ಷಣವನ್ನು ನಮಗೆ ನಿಸ್ವಾರ್ಥದ ಭಾವದಿಂದ ಧಾರೆಯರೆಯುವರು ಶಿಕ್ಷಕರು.ಶಿಕ್ಷಣ ನಿಂತ ನೀರಲ್ಲ ಅದು ಹರಿಯುವ ನೀರು ವಿದ್ಯಾರ್ಥಿಗಳ ಹಡಗೆಂಬ ಭವಿಷ್ಯದ ಜೀವನಕ್ಕೆ ನಾವಿಕರಾಗಿದ್ದಾರೆ ಶಿಕ್ಷಕರು,ಗುರು ದೇವೋಭವ ಎಂಬಂತೆ

ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ಹಾದು ಹೋಗಿದ್ದು ಅದರ ಕಾಮಗಾರಿಯು ಸುಮಾರು ವರ್ಷಗಳಿಂದ ಕುಂಟುತ್ತ ಸಾಗುತ್ತಿದೆ ಇದಕ್ಕೆ ಕಾರಣ ಲಿಂಗಸುಗೂರು ಕ್ಷೇತ್ರದ ರಾಜಕಾರಣ,ಎಲ್ಲಾ ತಾಲೂಕಿನಲ್ಲಿ ಒಂದು ರಾಜಕಾರಣವಾದರೆ ಲಿಂಗಸುಗೂರು ತಾಲೂಕಿನಲ್ಲಿ ರಸ್ತೆ

ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಜನನಿ ವಿದ್ಯಾಮಂದಿರ ಶಾಲೆಯ ವಿದ್ಯಾರ್ಥಿ/ನಿಯರಾದ ಕು:ಪ್ರೀಥಮಗೌಡ.ಜಿ.ಪಾಟೀಲ್ ಮಾಘಣಗೇರ ಮತ್ತು ಕುಮಾರಿ:ಐಶಾನಿ.ಜಿ.ಪಾಟೀಲ್ ರವರು ಕೃಷ್ಣ ಮತ್ತು ರಾಧೆಯ ವೇಷಭೂಷಣ ಧರಿಸಿ ಜೇವರ್ಗಿ ಪಟ್ಟಣದ ಜನರ ಕಣ್ಣು ಕುಕ್ಕಿಸಿದ ನೋಟಗಳು,ಪ್ರಥಮಗೌಡ ಜಿ

ಹನೂರು:ಪಟ್ಟಣದಲ್ಲಿ ನಡೆಯುತ್ತಿರುವ ಕೆಶಿಪ್ ರಸ್ತೆ ಅಗಲೀಕರಣ ಮತ್ತು ರಸ್ತೆ ಬದಿಯಲ್ಲಿರುವ ಅಂಗಡಿ ಮಾಲೀಕರು ತಮ್ಮ ಮಳಿಗೆಗಳಲ್ಲಿರುವ ವಸ್ತುಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣಕ್ಕೆ ಅನುಕೂಲ ಮಾಡಿ ಕೊಡಬೇಕೆಂದು ಶಾಸಕ ಎಂಆರ್ ಮಂಜುನಾಥ್ ಅವರು ತಿಳಿಸಿದರು.ಪಟ್ಟಣದಲ್ಲಿ ಮಲೆ

ಶಿವಮೊಗ್ಗ/ಸೊರಬ:ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಶಿರಸಿಯ ಅರೆಕೊಪ್ಪ ಗ್ರಾಮದ ಗಣಪತಿ ಗುತ್ಯ ಮರಾಠ ಇವರ ಕುಟುಂಬ ಸುಮಾರು ಹನ್ನೆರಡು ಸಾವಿರ ಮೌಲ್ಯದ ಎರಡು ಸ್ಟ್ಯಾಂಡಿಂಗ್ ಫ್ಯಾನ್ ಗಳನ್ನು ಭಕ್ತರ ಅನುಕೂಲಕ್ಕಾಗಿ ನೀಡಿರುತ್ತಾರೆ.ಇವರುಗಳ ಕುಟುಂಬಕ್ಕೆ ತಾಯಿ

ಉತ್ತರ ಕನ್ನಡ:ಮುಂಡಗೋಡ ತಾಲೂಕು ಜಲಾಶಯ (ಕೆರೆ)ಗಳ ತವರು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸುಮಾರು 20 ಕೆರೆಗಳು ಮುಂಡಗೋಡ ತಾಲೂಕಿನಲ್ಲಿವೆ ಇವುಗಳಲ್ಲಿ ಮಳಗಿಯ ಧರ್ಮ ಜಲಾಶಯಕ್ಕೆ ಮಾತ್ರ ಸೂಕ್ತ ಭದ್ರತಾ ವ್ಯವಸ್ಥೆ ಇದ್ದು,ಇನ್ನೂ
Website Design and Development By ❤ Serverhug Web Solutions