
ಪಂಚಾಯತಿ ಅಭಿವೃದ್ಧಿ ಅಧಿಕಾರಿ ವರ್ಗಾವಣೆ ಹಿಂಪಡಿಯುವಂತೆ ಮನವಿ
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸರ್ಜಾಪುರ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಯಾದ ಶ್ರೀ ಮತಿ ಶೋಭಾರಾಣಿ ಅವರು ಕಳೆದ ಮೂರು ತಿಂಗಳಿಂದ ಯಾವುದೇ ಅಡಚಣೆ ಇಲ್ಲದೆ ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರ ಜೊತೆ ಹೊಂದಾಣಿಕೆಯಿಂದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸರ್ಜಾಪುರ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಯಾದ ಶ್ರೀ ಮತಿ ಶೋಭಾರಾಣಿ ಅವರು ಕಳೆದ ಮೂರು ತಿಂಗಳಿಂದ ಯಾವುದೇ ಅಡಚಣೆ ಇಲ್ಲದೆ ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರ ಜೊತೆ ಹೊಂದಾಣಿಕೆಯಿಂದ

ರಾಯಚೂರು ಜಿಲ್ಲೆ ಲಿಂಗಸೂಗೂರ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಗುಡುಗು ಸಹಿತ ಮಳೆಯಾಗಿದ್ದು ಈ ಮಳೆಯಲ್ಲಿ ಆಕಸ್ಮಿಕ ಸಿಡಿಲಾಘಾತದಿಂದ ಗಾಯಗೊಂಡ ನೀರಲಕೇರಿಯ ಮೂರು ಜನರು ಚಿಕಿತ್ಸೆಗಾಗಿ ಲಿಂಗಸುಗೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಆಗಿ ಚಿಕಿತ್ಸೆ ಪಡೆಯುತ್ತಿದ್ದು,ಈ

ತುಮಕೂರು:ಪಿಕಾರ್ಡ್ ಬ್ಯಾಂಕ್ ರಾಜ್ಯಾಧ್ಯಕ್ಷ ಹಾಗೂ ಕುಣಿಗಲ್ ಬಿಜೆಪಿ ಪರಾಜಿತ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಅವರ ಸೋಲಿನ ಕುರಿತಂತೆ ತುಮಕೂರು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾ ಸುದ್ದಿಗೋಷ್ಠಿಯಲ್ಲಿ ಕುಣಿಗಲ್ ನೂತನ ಶಾಸಕ ಡಾ.ರಂಗನಾಥ್ ಗಿಫ್ಟ್ ಕಾರ್ಡ್ ಹಂಚಿ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಶಿಕ್ಷಕರಾದ ಎಸ್.ಜಿ.ಬಬಲಾದಿ ಗುರುಗಳು 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿನ್ನೆ ಸೇವಾ ನಿವೃತ್ತಿ ಹೊಂದಿದ್ದಾರೆ ಅವರು ಗುಲ್ಬರ್ಗ, ಸನ್ನುರು , ಇಂಚಗೇರಿ,ತೆಲಗಿ ಮತ್ತು ಹಾನಗಲ್

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ಪ್ರತಿಷ್ಠಿತ ರಾಜೀವ ಗಾಂಧಿ ಸ್ಮಾರಕ ವಿದ್ಯಾಸಂಸ್ಥೆಯ ಶಾಲಾ ಕಟ್ಟಡಕ್ಕೆ ಇದೀಗ ಬೀಗಮುದ್ರೆ ಬಿದ್ದಿದೆ.ಈ ಸಂಸ್ಥೆಯ ಎಂ. ಸವಿತಾ,ಎಂ.ಕೃಷ್ಣಕಿಶೋರ ರೆಡ್ಡಿ, ಎಂ.ಸತ್ಯನಾರಾಯಣ ರೆಡ್ಡಿ ಹಾಗೂ ಇನ್ನಿತರರು ಹೈದರಾಬಾದಿನ ಹಣಕಾಸು ಸಂಸ್ಥೆಯಿಂದ

ವಿಧಾನ ಸಭೆ ಚುನಾವಣೆ ಮುಗಿದು ಒಂದು ತಿಂಗಳು ಹತ್ತಿರ ಬಂತು ಇತ್ತ ಕಡೆ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸುವಲ್ಲಿ ಹರಸಾಹಸ ಪಟ್ಟು ಸರ್ಕಾರ ರಚನೆ ಮಾಡಿದೆ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವುಕುಮಾರ

ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೇಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು ಚುನಾವಣೆ ಗೆಲ್ಲೋದಕ್ಕೆ ಈ ಪ್ರಣಾಳಿಕೆಗಳ ಜನರ ಮೇಲೆ ಪರಿಣಾಮ ಬೀರಿದೆ ಎಂದರೆ ತಪ್ಪಾಗಲಾರದು ಆದರೆ ಕಾಂಗ್ರೆಸ್ ಪಕ್ಷ ತಾವು ಅಂದುಕೊಂಡಂತೆ ವಿಧಾನಸಭೆ ಚುನಾವಣೆ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸರಕಾರಿ ನಿಯಮದ ಆದೇಶದಂತೆ ಪ್ರಾರಂಭಿಸಲಾಗಿದ್ದು ಮುಖ್ಯ ಗುರುಗಳಾದ ಬಸಯ್ಯ ಸಾಲಿಮಠ ಅವರ ನೇತೃತ್ವದಲ್ಲಿ ದೈಹಿಕ ಶಿಕ್ಷಕರು ನಬೀಲಾಲ ನಾಟಿಕರ್ ಹಾಗೂ ಶ್ರೀ ನಿಜಲಿಂಗಪ್ಪ

ಕಲಬುರಗಿ/ಜೇವರ್ಗಿ:ನಿಷ್ಠಾವಂತ ಕಾರ್ಯಕರ್ತರ ಭವಿಷ್ಯದ ಜೊತೆ ಚೆಲ್ಲಾಟವಾಡಿ ಪಕ್ಷ ವಿರೋಧಿಗಳಿಗೆ ಮಣೆ ಹಾಕಿದ ಶಾಸಕ ಅಜಯಸಿಂಗ್ ಅವರಿಗೆ ಪ್ರಸ್ತುತ ಈ ಐದು ವರ್ಷದ ಅವಧಿಯ ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿ ಆಗುವ ಭಾಗ್ಯ ಇಲ್ಲ ಅನ್ಸುತ್ತೆ ಅದಕ್ಕೆ

ಕಲಬುರ್ಗಿ:ಜೇವರ್ಗಿ ತಾಲೂಕ ಪಂಚಾಯಿತಿಯಲ್ಲಿ ಕೆಲಸ ಮಾಡಿದ ಹತ್ತು ಹಲವಾರು ಗ್ರಾಮಗಳಲ್ಲಿ ಕಾಮಗಾರಿಗಳನ್ನು ನುಂಗಿ ಹಾಕಿದ ಭ್ರಷ್ಟ ಅಧಿಕಾರಿ ಎಇಇ ಚಂದ್ರಕಾಂತ ಮತ್ತು ಇಂಜಿನಿಯರುಗಳು,ನೇದಲಗಿ ಗ್ರಾಮ ಪಂಚಾಯಿತಿ ಮತ್ತು ಮಂದೆವಾಲ ಗ್ರಾಮ ಪಂಚಾಯಿತಿಯಲ್ಲಿ ಬರುವ ಮಾಹಾತ್ಮ
Website Design and Development By ❤ Serverhug Web Solutions