
ಇಂದ್ರಧನುಷ್ 5.0 ಅಭಿಯಾನ
ಸಿಂಧನೂರು ತಾಲೂಕಿನ ಗುಂಜಳ್ಳಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಮಿಷನ್ ಇಂದ್ರ ಧನುಷ್5.0 ಅಭಿಯಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಶಾಲೆಯ ವಿದ್ಯಾರ್ಥಿಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆ ಬೀದಿಗಳಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಿಂಧನೂರು ತಾಲೂಕಿನ ಗುಂಜಳ್ಳಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಮಿಷನ್ ಇಂದ್ರ ಧನುಷ್5.0 ಅಭಿಯಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಶಾಲೆಯ ವಿದ್ಯಾರ್ಥಿಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆ ಬೀದಿಗಳಲ್ಲಿ

ಯಾದಗಿರಿ/ಸುರಪುರ:ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ವತಿಯಿಂದ ನಗರದ ನಿಷ್ಠಿ ಕಡ್ಲಪ್ಪ ಮಠದ ಆವರಣದಲ್ಲಿ ಆಗಸ್ಟ್ 7 ರಿಂದ ಕಾಲ ಪಾರಂಪರಿಕ ನಾಟಿ ವೈದ್ಯರಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ . ಎಂದು ಪರಿಷತ್ತಿನ ರಾಜ್ಯ

ಗದಗ ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವೆಂದರೆ ಅದು ಲಕ್ಷ್ಮೇಶ್ವರ, ಶಿಕ್ಷಣ,ಕೈಗಾರಿಕೆ,ಉದ್ಯೋಗ,ಕಲೆ ಮತ್ತು ಸಂಸ್ಕೃತಿ, ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಾ ರಾಜ್ಯದಲ್ಲಿಯೇ ಹೆಸರು ಮಾಡುತ್ತಿದೆ.ಪ್ರತಿದಿನ ಲಕ್ಷ್ಮೇಶ್ವರ ನಗರಕ್ಕೆ ವಿವಿಧ

ಹನೂರು:ಆಗಸ್ಟ್ 15 ರಂದು ನಡೆಯಲಿರುವ 77ನೇ ಸ್ವಾತಂತ್ರ್ಯ ದಿನಾಚರಣೆ ಪ್ರತಿವರ್ಷ ನಡೆಯುವಂತೆ ಎಲ್ಲಾ ಇಲಾಖೆ ಅಧಿಕಾರಿಗಳ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಬೇಕು ಎಂದು ಶಾಸಕ ಎಂ ಆರ್ ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಹನೂರು

ಹನೂರು:ಮಡಿವಾಳ ಸಮುದಾಯ ಜನಾಂಗದ ಭವನವನ್ನು ನಿರ್ಮಾಣ ಮಾಡಿ ಕೊಡುವಂತೆ ಶಾಸಕ ಮಂಜುನಾಥ್ ಅವರಿಗೆ ತಾಲೂಕು ಸಮುದಾಯದ ಜನಾಂಗದವರು ಸನ್ಮಾನಿಸಿ ಗೌರವಿಸಿ ಮನವಿ ನೀಡಿದರು. ಹನೂರು ಪಟ್ಟಣದ ಶಾಸಕ ಎಂ ಆರ್ ಮಂಜುನಾಥ್ ಅವರ ಕಚೇರಿಯಲ್ಲಿ

ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀ ಮಠ ಸೇವಾ ಟ್ರಸ್ಟ್ (ರಿ.)ಹರೇಟನೂರು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮದಲ್ಲಿ ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮಶೇಖರಗೌಡ ಅವರಿಗೆ ಆಶ್ರಮದ ವತಿಯಿಂದ

ಶಹಾಪುರ ತಾಲೂಕಿನ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಷಣ್ಮುಖಪ್ಪ ತಂದೆ ಚಂದ್ರಮಪ್ಪ ಉಪಾಧ್ಯಕ್ಷರಾಗಿ ರೇಣುಕಾ ಗಂಡ ಭೀಮಪ್ಪ ಮಂಡಗಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಸಿದ್ದಲಿಂಗ ರೆಡ್ಡಿ ಸಾಹು ರಾಘವೇಂದ್ರ

ಯಡ್ರಾಮಿ: ಯಡ್ರಾಮಿ ತಾಲೂಕಿನ ಯಲಗೋಡ ಗ್ರಾಮ ಪಂಚಾಯತಿಯ ನೂತನ ಉಪಾಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಬೆಂಬಲಿತರಾದ ಶ್ರೀ ದೇವಿಂದ್ರಪ್ಪ ಜಾಲವಾದಿ ಅಣಜಗಿ ಆಯ್ಕೆ ಹಿನ್ನೆಲೆಯಲ್ಲಿ ಜೇವರ್ಗಿ ಜನಪ್ರಿಯ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರಿಗೆ

ಬೆಂಗಳೂರು:ಬಿ.ಎಂ.ಎಸ್ ಕಾನೂನು ಮಹಾ ವಿದ್ಯಾಲಯ,ಬೆಂಗಳೂರಿನಲ್ಲಿ ಇಂದು ದಿನಾಂಕ ೦೪/೦೮/೨೦೨೩ ರಿಂದ ೦೬/೦೮/೨೦೨೩ ರ ವರೆಗೆ ನಡೆಯಲಿರುವ ಮೂರು ದಿನಗಳ ಬಿ.ಎಂ.ಎಸ್ ಶ್ರೀನಿವಾಸಯ್ಯ ಸ್ಮರಣಾರ್ಥ ೮ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯ ಅಂಗವಾಗಿ ಪ್ರಥಮ ದಿನ

ಧಾರವಾಡ:ಜಯ ಕರ್ನಾಟಕ ಜನಪರ ವೇದಿಕೆಯಿಂದ,ಧಾರವಾಡ ಶಹರದಲ್ಲಿರುವ ವಾರ್ಡ್ ನಂಬರ್ 18, ರಲ್ಲಿರುವ ಗಣೇಶಷನಗರ ಹತ್ತಿರ ರೈಲ್ವೆ ಇಲಾಖೆಯ ಸಂಬಂಧಿಸಿದ ಖಾಲಿ ಜಾಗದಲ್ಲಿ ಸುಮಾರು 40 ವರ್ಷಗಳಿಂದ 30 ಬಡ ಕುಟುಂಬದವರು ಮನೆಯನ್ನು ನಿರ್ಮಿಸಿಕೊಂಡು ಜೀವನ
Website Design and Development By ❤ Serverhug Web Solutions