
ಸೊಂಡಿಲು ಇಲ್ಲದ ಆನೆ ಪತ್ತೆ
ಕೇರಳದಲ್ಲಿ ಸೊಂಡಿಲು ಇಲ್ಲದ ಆನೆಯೊಂದು ಪತ್ತೆಯಾಗಿದೆಕೇರಳದ ಅರಣ್ಯ ವಲಯದಲ್ಲಿ ಅರಣ್ಯ ಅಧಿಕಾರಿಗಳ ವೀಕ್ಷಣೆ ವೇಳೆ ಸುಮಾರು ಹಿಂಡು ಆನೆಗಳು ಕೇರಳ ಮತ್ತು ತಮಿಳುನಾಡು ವಲಯದಲ್ಲಿ ಈ ಸೊಂಡಿಲು ಇಲ್ಲದ ಆನೆಯನ್ನು ಕಂಡು ದಿಗ್ಬ್ರಮೆ ಆಗಿದ್ದಾರೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೇರಳದಲ್ಲಿ ಸೊಂಡಿಲು ಇಲ್ಲದ ಆನೆಯೊಂದು ಪತ್ತೆಯಾಗಿದೆಕೇರಳದ ಅರಣ್ಯ ವಲಯದಲ್ಲಿ ಅರಣ್ಯ ಅಧಿಕಾರಿಗಳ ವೀಕ್ಷಣೆ ವೇಳೆ ಸುಮಾರು ಹಿಂಡು ಆನೆಗಳು ಕೇರಳ ಮತ್ತು ತಮಿಳುನಾಡು ವಲಯದಲ್ಲಿ ಈ ಸೊಂಡಿಲು ಇಲ್ಲದ ಆನೆಯನ್ನು ಕಂಡು ದಿಗ್ಬ್ರಮೆ ಆಗಿದ್ದಾರೆ

ಯಾದಗಿರಿ: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಒಂದರಲ್ಲಿ ಕಂಡಕ್ಟರ್ ಕಮ್ ಡ್ರೈವರ್ ಮಾಡಿದ ಎಡವಟ್ಟು…ಯಾದಗಿರಿ ಯಿಂದ ಶಹಾಪುರ ಹೋಗುವ ನಾನ್ ಸ್ಟಾಪ್ ಬಸ್ಸಿನಲ್ಲಿ ನಡೆದ ಘಟನೆ ಬಸ್ ಸಂಖ್ಯೆ ಕೆ.ಎ 33, ಎಫ಼್

ಶಹಾಪುರ:ತಾಲೂಕಿನಾದ್ಯಂತ ವೈನ್ ಶಾಪ್ ಮತ್ತು ಬಾರ್ ಗಳಿಂದ ಅಕ್ರಮವಾಗಿ ಗ್ರಾಮಗಳಿಗೆ ವಾಹನಗಳ ಮೂಲಕ ಮದ್ಯ ಮಾರಾಟ ಮಾಡುತ್ತಿದ್ದಾರೆ.ಸರ್ಕಾರದ ಎಲ್ಲಾ ನಿಯಮಗಳನ್ನು ಮೀರಿ ವೈನ್ ಶಾಪಗಳಲ್ಲಿ ಕುಡಿಯಬಾರದೆಂಬ ನಿಯಮವಿದ್ದರೂ ಕೂಡಾ ಕುಡಿಯುವುದಕ್ಕೆ ಪಕ್ಕದಲ್ಲಿ ಎಲ್ಲಾ ಬಾರುಗಳಲ್ಲಿ

ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಮಡ್ನಾಳ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಆಗಿದ್ದ ಶ್ರೀಮತಿ ಮಲ್ಲಮ್ಮ ಬೀಳಗಿ ಇವರು 21 ವರ್ಷಗಳ ಸುಧೀರ್ಘ ಕಾಲ ಸೇವೆ ಸಲ್ಲಿಸಿ ಮಡ್ನಾಳ್ ಗ್ರಾಮದ ಶಾಲೆಯಲ್ಲಿ

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಮುಖಂಡರ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಅರಾಧ್ಯ ದೇವರಾದ ಶ್ರೀ ಗುರು ಬಸವೇಶ್ವರ ಸ್ವಾಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಹೆಸರಲ್ಲಿ ಪೂಜೆ ಸಲ್ಲಿಸಿ

ಯಾದಗಿರಿ:ಜಿಲ್ಲೆಯ ಡಾ. ಎಸ್ ಬಿ ಕಾಮರೆಡ್ಡಿ ಕಾರ್ಯಾಲಯದಲ್ಲಿ ನೂತನ ಭೀಮ ಆರ್ಮಿ (ಭಾರತ ಏಕತಾ ಮಿಷನ್) ಜಿಲ್ಲಾ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ರಾಷ್ಟ್ರೀಯ ಅಧ್ಯಕ್ಷ ಸಂಸ್ಥಾಪಕರು ಚಂದ್ರಶೇಖರ್ ಆಜಾದ್ ರಾವಣ ನಾಯಕತ್ವ ಒಪ್ಪಿಕೊಂಡು

ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಬಾಲಕಾರ್ಮಿಕರ ನಿರ್ಮೂಲನೆ ಯೋಜನೆ ಇಲಾಖೆಯ ವತಿಯಿಂದ ಬಂದಂತಹ ಅಧಿಕಾರಿಗಳ ತಂಡವು ಹನೂರು ಪಟ್ಟಣದ ಆಟೋಮೊಬೈಲ್ಸ್, ಗ್ಯಾರೇಜ್,ಬಾರ್,ಅಂಗಡಿ ಮುಕ್ಕಟ್ಟು ಮುಂತಾದ ಜಾಗಗಳಲ್ಲಿ ಬಾಲಕಾರ್ಮಿಕರು ಇರಬಹುದು ಎಂದು ತಪಾಸಣೆ

ಸಿಂಧನೂರು:ಮನುಷ್ಯನ ಜೀವನಕ್ಕೆ ಗಾಳಿ,ನೀರು,ಆಹಾರ ಅತ್ಯವಶ್ಯಕವಾಗಿದೆ.ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನೋಪಾಯಕ್ಕಾಗಿ ಪರಿಸರವನ್ನು ಅವಲಂಬಿಸಿರುತ್ತಾನೆ ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು ಎಂದು LBK ಕಾಲೇಜಿನ ಪ್ರಾಚಾರ್ಯರಾದ ವೆಂಕಟರಾವ್ ಮಿರಿಯಂ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಸಿಂಧನೂರು ನಗರದ ಎಕ್ಸ್

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನೆಲೋಗಿಯ ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಶ್ರೀಮತಿ ತಾಯಮ್ಮ ಕಿರಣಗಿ ಮತ್ತು ಉಪಾಧ್ಯಕ್ಷರಾಗಿ ಶ್ರೀ ಗುರು ಪಾಟೀಲ್ ರನ್ನು ಆಯ್ಕೆ ಮಾಡಿದ್ದಕ್ಕಾಗಿ ನೆಲೋಗಿಯ ಸರ್ವ ಸದಸ್ಯರಿಗೂ

ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಪುಟ್ಟ ಗ್ರಾಮವಾದ ಚಳ್ಳೂರ ಈಗ ಪ್ರತಿಯೊಂದು ರಂಗದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ.ಇದೇ ಗ್ರಾಮದ ಅನಿಲ್ ಕುಮಾರ್ ಎಂಬ ಯುವಕ ಡಾ||ನಾಗೂರು ಆಯುರ್ವೇದ ಮತ್ತು ಮೆಡಿಕಲ್ ಕಾಲೇಜ್ ವಿಜಯಪುರ ಅವರ ಆಶ್ರಯದಲ್ಲಿ
Website Design and Development By ❤ Serverhug Web Solutions