
ಪ್ರತಿಭಟನೆ ಕೈ ಬಿಡುವಂತೆ ಮನವಿ
ಚಾಮರಾಜನಗರ:ರಾಮಾಪುರ ರೈತ ಸಂಪರ್ಕ ಕೇಂದ್ರದಲ್ಲಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ ಕೃಷಿ ಅಧಿಕಾರಿ ಸುಂದ್ರಮ್ಮಇದೇ ವೇಳೆ ಪ್ರತಿಕ್ರಿಯಿಸಿದ ಕೃಷಿ ಅಧಿಕಾರಿ ಸುಂದ್ರಮ್ಮ ಚೇತನ್ ರವರನ್ನ ಬೇರೆಡೆಗೆ ವರ್ಗಾವಣೆ ಮಾಡಿ ಇಲ್ಲಿನ ರೈತ ಸಂಪರ್ಕ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಚಾಮರಾಜನಗರ:ರಾಮಾಪುರ ರೈತ ಸಂಪರ್ಕ ಕೇಂದ್ರದಲ್ಲಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ ಕೃಷಿ ಅಧಿಕಾರಿ ಸುಂದ್ರಮ್ಮಇದೇ ವೇಳೆ ಪ್ರತಿಕ್ರಿಯಿಸಿದ ಕೃಷಿ ಅಧಿಕಾರಿ ಸುಂದ್ರಮ್ಮ ಚೇತನ್ ರವರನ್ನ ಬೇರೆಡೆಗೆ ವರ್ಗಾವಣೆ ಮಾಡಿ ಇಲ್ಲಿನ ರೈತ ಸಂಪರ್ಕ

ಹನೂರು:ತಾಲೂಕಿನ ಶ್ರೀ ಮಲೈ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಹನೂರು ಶೈಕ್ಷಣಿಕ ವಲಯದ ಹಿರಿಯ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ತಾಲ್ಲೂಕಿನ ಮಾರ್ಟಳ್ಳಿ ಕ್ಲಸ್ಟರ್ ಮಟ್ಟದ ಸಂತ ತೆರೇಸಾ ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ

ಸಿಂಧನೂರಿನ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಇಂದು ವಿಶ್ವಕರ್ಮ ಸಮಾಜದ ನೂತನ ತಾಲೂಕ ಅದ್ಯಕ್ಷರಾದ ಮೌನೇಶ ತಿಡಿಗೋಳ ಅವರು ತಮ್ಮ ಕುಟುಂಬ ಪರಿವಾರ ಸಮೇತರಾಗಿ ಅಧಿಕ ಮಾಸದ ನೂಲು ಉಣ್ಣಿಮೆ ಪ್ರಯುಕ್ತ ಕುಲದೇವತೆಯಾದ ಶ್ರೀ ಕಾಳಿಕಾದೇವಿಗೆ

ನೆಲಮಂಗಲ ತಾಲ್ಲೂಕಿನ ಕಂಬಾಳು ವೃತ್ತದ ಗ್ರಾಮ ಲೆಕ್ಕಾಧಿಕಾರಿ ಗೋಪಾಲ್ ಮೇಲೆ ಗ್ರಾಮ ಮಹಜರು ವೇಳೆ ಗ್ರಾಮದ ವ್ಯಕ್ತಿಯೊಬ್ಬನಿಂದ ಹಲ್ಲೆತಾಲ್ಲೂಕಿನ ಶಿವಗಂಗೆ ಬಳಿಯ ಗಂಟೆ ಹೊಸಹಳ್ಳಿ ಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಇನ್ನೆಲೆಯಲ್ಲಿ ಮೃತೊಟ್ಟ ವ್ಯಕ್ತಿಯ ಮರಣ

ಭಾರತ ಯಾವುದೇ ಮೂಲೆಗಳಲ್ಲಿ ನೀವು ನೋಡಿದರೂ ಪ್ರಾಣದೇವ ಆಂಜನೇಯನಿಗೆ ಒಂದು ದೇವಸ್ಥಾನ ಇದ್ದೆ ಇರುತ್ತದೆ, ಹನುಮನಿಲ್ಲದ ಉರಿಲ್ಲ ಎಂದೆನಬಹುದು. ಶಿಕಾರಿಪುರದ ಬ್ರಾಂತೇಶ, ಕದರಮಂಡಲಗಿ ಯ ಕಾಂತೇಶ, ಸಾತೆನಹಳ್ಳಿಯ ಶಾಂತೇಶ ಈ ಮೂರು ಹನುಮ ದೇವರ

ಚಿಕ್ಕಬಳ್ಳಾಪುರ:ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಮಹಿಳೆಯರ ಬೆತ್ತಲೆ ಮೆರವಣಿಗೆ ಅತ್ಯಾಚಾರ ಪ್ರಕರಣ ಮನುಕುಲ ಹಾಗೂ ಸಮಾಜ ತಲೆ ತಗ್ಗಿಸುವ ವಿಚಾರ ಇದನ್ನು ಖಂಡಿಸಿ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ ಸಂಸ್ಥೆಯ ವತಿಯಿಂದ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕು ವತಿಯಿಂದ ದಿನಾಂಕ 30.7.2023 ರಂದು ಗೊಲ್ಲರಹಳ್ಳಿಯ ತರಳುಬಾಳು ಸಮುದಾಯ ಭವನದಲ್ಲಿ ಸಾಧು ವೀರಶೈವ ಸಮಾಜದ ವತಿಯಿಂದ ದಾವಣಗೆರೆ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ

ನೂತನ ಪದಾಧಿಕಾರಿಗಳಿಗೆ ಕೆ.ಪಿ.ನಂಜುಂಡಿ ವಿಶ್ವಕರ್ಮ ವಿಡಿಯೋ ಮೂಲಕ ಶುಭ ಹಾರೈಕೆ ರಾಯಚೂರು ಸಿಂಧನೂರು ಶ್ರೀಪುರಂ ಜಂಕ್ಷನ್ ನ ಸೂಗೂರೇಶ್ವರ ಟಿಂಬರ್ ಮತ್ತು ಹಾರ್ಡವೇರ್ ನಲ್ಲಿ ರಾಯಚೂರು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆ ಹಾಗೂ ರಾಯಚೂರು

ಸೊಗಸುವಿಲ್ಲದ ಮಾತುಬೊಗಸೆ ಆಡಿದರೇನು?ಮನವಿಲ್ಲದ ಮನುಷ್ಯಎಷ್ಟು ಕ್ಷಮಿಸಿದರೇನು? ಅಹಂಕಾರ ಬಲೆಯಲ್ಲಿದುರಂಕಾರ ವೇಷ ಧರಿಸಿದರೇನು?ಮನದ ಮಲಿನದಲ್ಲಿನೇಸರ ಕಿರಣ ಎಸೆದರೇನು? ಡೊಂಕು ಬಾಲದ ನಾಯಿಗೆಬಾಲಕ್ಕೆ ಕೊಳವೆ ಹಾಕಿದರೇನು?ಶ್ವಾನಗಳ ಮೊಲೆಯಲ್ಲಿಎಷ್ಟು ಹಾಲು ಇದ್ದರೇನು? ಸಮಾನತೆ ಮಡಿಲಲ್ಲಿಅಸಮಾನತೆ ಇದ್ದರೇನು?ಸ್ವಾರ್ಥದ ಮಡಿಲಲ್ಲಿನಿಸ್ವಾರ್ಥವು ಇದ್ದರೇನು?ಮಾನವ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಆಲ್ದಾಳ ಗ್ರಾಮದಲ್ಲಿ ಇಂದು ದಿವಂಗತ ಆನಂದ ಸಾಹುಕಾರ್ ಇವರ ಹದಿಮೂರನೇ ವರ್ಷದ ಪುಣ್ಯಸ್ಮರಣೆಯನ್ನು ಹಮ್ಮಿಕೊಳ್ಳಲಾಗಿತ್ತು.ಆನಂದ ಸಾಹುಕಾರ್ ಇವರ ಸುಪುತ್ರರಾದ ರವಿಚಂದ್ರ ಆನಂದ ಸಾಹುಕಾರ್, ಶಶಿಕುಮಾರ್ ಆನಂದ ಸಾಹುಕಾರ್,ಗುರುರಾಜ ಆನಂದ
Website Design and Development By ❤ Serverhug Web Solutions