
ಶಾಂತಿಯುತವಾಗಿ ನಡೆದ ಮತದಾನ
ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಹುಣಸಗಿ ತಾಲೂಕಿನ ಕೊಡೆಕಲ್ ಹೋಬಳಿ ವಲಯದ ವಿವಿಧ ಗ್ರಾಮಗಳಾದ ಮಾರನಾಳ್ ತಾಂಡ ಜೋಗುಂಡ ಬಾವಿ ರಾಮರಾವ್ ನಗರ ತಾಂಡ ನಾರಾಯಣಪುರ ದೊಡ್ಡ ಚಾಪಿ ತಾಂಡಾ ಕೊಡೆಕಲ್ ಮಾರನಾಳ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಹುಣಸಗಿ ತಾಲೂಕಿನ ಕೊಡೆಕಲ್ ಹೋಬಳಿ ವಲಯದ ವಿವಿಧ ಗ್ರಾಮಗಳಾದ ಮಾರನಾಳ್ ತಾಂಡ ಜೋಗುಂಡ ಬಾವಿ ರಾಮರಾವ್ ನಗರ ತಾಂಡ ನಾರಾಯಣಪುರ ದೊಡ್ಡ ಚಾಪಿ ತಾಂಡಾ ಕೊಡೆಕಲ್ ಮಾರನಾಳ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ನಾಲ್ಕು ಬೂತ್ ಗಳಲ್ಲಿ ಮತದಾರರು ಶಾಂತಿಯುತವಾಗಿ ಉತ್ತಮ ರೀತಿಯಲ್ಲಿ ಮತದಾನ ಮಾಡಿದರು.ವಿಶೇಷ ಚೇತನರು ಹಾಗೂ ವಯೋ ವೃದ್ದರನ್ನು ವಿಶೇಷ ಕಾಳಜಿ ವಹಿಸಿ ಮತದಾನವನ್ನು ಅಚ್ಚು ಕಟ್ಟಾಗಿ

ಬದುಕೊಂದು ಬಯಲಾಟ ತೋಡಿದಷ್ಟು ತೊಳಲಾಟ ಬದುಕೊಂದು ಭರವಸೆ ಬಯಸಿದಷ್ಟು ನಿರಾಸೆದಾಯಕ ಬದುಕಲ್ಲಿ ಬೇಕಾಗಿರುವುದೊಂದೇ ಒಳ್ಳೆಯ ಬಂಧನ ಬೇರೆಯವರೊಂದಿಗೆ ಬೆರೆಯುವ ಸ್ನೇಹ ಸ್ಪಂದನ. ಮಾನವ ತನ್ನ ಹುಟ್ಟು ಯಾವಾಗ ಶುರುವಾಯಿತೋ ಆವಾಗಿಂದ ಅವನ ಬದುಕು ಶುರುವಾದಂತೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಿಜಿ ಶಾಂತನಗೌಡರು ಮತ್ತು ಬಿಜೆಪಿ ಅಭ್ಯರ್ಥಿಯಾದ ಎಂ ಪಿ ರೇಣುಕಾಚಾರ್ಯರು ಮತದಾನ ಮಾಡಿದರುಜಿಲ್ಲೆ ಹೊನ್ನಾಳಿ ತಾಲೂಕಿನಲ್ಲಿ ಮೂರು ವಿಶೇಷ ಮತಗಟ್ಟೆ ಎಂದು ಮಾಡಿದ್ದಾರೆ ಇದರಲ್ಲಿ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ವಾರ್ಡ್ ನಂಬರ್ ಒಂದರಲ್ಲಿ ಶಾಂತಿಯುತವಾದ ಮತದಾನ ನಡೆಯಿತು ಕಡುಬಿಸಲಿನಲ್ಲೂ ಲೆಕ್ಕಿಸದೆ ಗ್ರಾಮಸ್ಥರು ಉರುಪಿನಿಂದ ಮತದಾನ ಮಾಡಿದರು ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಆರೋಗ್ಯ ಇಲಾಖೆಯ

ಯಾದಗಿರಿ ಶಹಾಪುರ ತಾಲೂಕಿನ ವಿಧಾನಸಭೆ ಚುನಾವಣೆ ನಿಮಿತ್ತವಾಗಿ ಶಹಾಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಶಾಸಕ ಶರಣಬಸಪ್ಪ ಗೌಡ ದರ್ಶನಪುರ ಹಾಗೂ ಧರ್ಮಪತ್ನಿ ಶ್ರೀಮತಿ ಭಾರತಿ ದರ್ಶನಪುರವರು ಭೀಮರಾಯನಗುಡಿ ಹತ್ತಿರದಲ್ಲಿ ಇವರು ಶಾಖಾಪುರ ಸದ್ಗುರು ವಿಶ್ವಾರಾಧ್ಯ

ಕಲಬುರ್ಗಿ ಕರ್ನಾಟಕ ವಿಧಾನಸಭೆಗೆ ಮೇ 10 (ಬುಧವಾರ) ನಡೆಯುವ ಚುನಾವಣೆಗೆ ಜಿಲ್ಲೆಯಾದ್ಯಂತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮತದಾನ ಕಾರ್ಯಕ್ಕೆ ಪಿ.ಆರ್.ಓ-3,098, ಎ.ಪಿ.ಆರ್.ಓ-3,098 ಹಾಗೂ ಪೋಲಿಂಗ್ ಆಫೀಸರ್-6,196 ಸೇರಿದಂತೆ ಒಟ್ಟು 12,392 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು
ಚುನಾವಣಾ ಆಯೋಗವು ಪರಿಣಾಮಕಾರಿಯಾಗಿ ಮತದಾನ ಜಾಗೃತಿ ಮಾಡಿದ್ದಷ್ಟೇ,ಆಯ್ಕೆಯಾದ ನಂತರ ಜನಪ್ರತಿನಿಧಿಗಳನ್ನು ಸರಿಯಾಗಿ ಅಭಿವೃದ್ಧಿ ಕೆಲಸ ಮಾಡಿಸಲು ಇನ್ನೂ ಮುಂದೆ ಸ್ವಯಂ ಜವಾಬ್ದಾರಿ ಹೊತ್ತು, ಕಿವಿ ಹಿಂಡುವಂತಾಗಲು ಅಣಿಯಾಗಬೇಕಾಗಿದೆ. ಇಲ್ಲದಿದ್ದರೆ ಚುನಾವಣಾ ಆಯೋಗವು ನಾಮಕಾವಸ್ಥೆ ಎಂಬಂತೆ

ರಾಯಚೂರು/ಲಿಂಗಸುಗೂರು: ಗೆಜ್ಜಲಗಟ್ಟಾ:ಟ್ಯಾ.ಸಾ.ಪ್ರೌಢ ಶಾಲೆಗೆ ಶೇ 94.44 ಫಲಿತಾಂಶ ಸಮೀಪದ ಗೆಜ್ಜಲಗಟ್ಟಾ ಗ್ರಾಮದಟ್ಯಾಗೋರ ಸ್ಮಾರಕ ಪ್ರೌಢ ಶಾಲೆಯ 2022-23 ಸಾಲಿನ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶೇ. 94.44 ರಷ್ಟು ಫಲಿತಾಂಶ ಪಡೆದು ಶಾಲೆಗೆ

ಬಾಗಲಕೋಟೆ/ಇಲಕಲ್ಲ:ಕಂದಗಲ್ಲ ಗ್ರಾಮದ ಪತ್ರಕರ್ತ ವೀರೇಶ ಶಿಂಪಿಯವರ ಪುತ್ರ ಬಸವರಾಜ್ ಶಿಂಪಿ ಪ್ರಸಕ್ತ ಸಾಲಿನಲ್ಲಿ ನೆಡೆದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.90 ರಷ್ಟು ಅಂಕಗಳಿಸಿ ಸಾಧನೆಮಾಡಿದ್ದಾನೆ ತನ್ನನ್ನು ಈ ಸಾಧನೆಗೆ ಕಾರಣರಾದ ತನ್ನ ಪಾಲಕರಿಗೂ ಹಾಗೂ
Website Design and Development By ❤ Serverhug Web Solutions