
ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿ ರೋಡ್ ಶೋ:ಮನೆ ಮನೆ ಪ್ರಚಾರ ಬಾಕಿ
ಭದ್ರಾವತಿ:ಮತದಾನ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಸೋಮವಾರ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ನಗರದ ಹುತ್ತಾ ಕಾಲೋನಿ ಬಸ್ ನಿಲ್ದಾಣ ಬಳಿಯಿಂದ ಬೃಹತ್ ರೋಡ್ ಶೋ ಮತ್ತು ದ್ವಿಚಕ್ರ ಮತ್ತು ಕಾರ್ ಗಳ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭದ್ರಾವತಿ:ಮತದಾನ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಸೋಮವಾರ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ನಗರದ ಹುತ್ತಾ ಕಾಲೋನಿ ಬಸ್ ನಿಲ್ದಾಣ ಬಳಿಯಿಂದ ಬೃಹತ್ ರೋಡ್ ಶೋ ಮತ್ತು ದ್ವಿಚಕ್ರ ಮತ್ತು ಕಾರ್ ಗಳ

ದಾವಣಗೆರೆ ಹೊನ್ನಾಳಿ ತಾಲೂಕಿನ ಎಂ ಪಿ ರೇಣುಕಾಚಾರ್ಯ ಹುಟ್ಟೂರು ಕುಂದೂರಿನಲ್ಲಿ ಇಂದು ಕಾಂಗ್ರೆಸ್ ಪಕ್ಷದಿಂದ ಮನೆಮನೆ ಪ್ರಚಾರ ಮತ ಭೇಟಿಯನ್ನು ಸ್ವಯಂ ಪ್ರೇರಿತವಾಗಿ ಗ್ರಾಮದ ಕಾರ್ಯಕರ್ತರು ಜಾತಿ ಮತ ಮರೆತು ಕಾಂಗ್ರೆಸ್ ಪಕ್ಷದ ಡಿಜಿ

ಭದ್ರಾವತಿ:ಈ ಬಾರಿ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಕೊನೆಯ ದಿನವಾದ ಸೋಮವಾರ ಬಿಜೆಪಿ ಪಕ್ಷದ ಅಭ್ಯರ್ಥಿ ಮೊದಲ ಬಾರಿಗೆ ಸ್ಪರ್ಧೆಸಿರುವ ಮಂಗೋಟೆ ರುದ್ರೇಶ್ ಬೃಹತ್ ರೋಡ್ ಶೋ ನಡೆಸುವ ಮೂಲಕ ಗಮನ ಸೆಳೆದರು.ನಗರದ ಬಿ.ಎಚ್ ರಸ್ತೆ

ಹಲವಾರು ವರ್ಷಗಳಿಂದ ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಾ ಬಂದಿದ್ದೇವೆ ಕೆಲಸದ ನಿಮಿತ್ತ ನಾವು ಕಾಂಗ್ರೆಸ್ ಆಫೀಸ್ಗೆ ಹೋದರೆ ಕಾಂಗ್ರೆಸ್ ಕಾರ್ಯಕರ್ತರ ಮಾತು ಕೇಳುತ್ತಾರೆ ವಿನ ಸಾಮಾನ್ಯ ಜನರ ಮಾತು ಡಾಕ್ಟರ್ ಅಜಯ್ ಸಿಂಗ್ ಅವರು

ತಾಯಿಯ ಗರ್ಭದಿಂದ ಜಗದ ಬೆಳಕಿನ ಅಂಗಳಕೆ ಕಾಲಿರಿಸಿದ ಕೂಡಲೇ ಪ್ರತಿಯೊಬ್ಬರ ಬದುಕು ಶುರುವಾಗಿ ಕಷ್ಟನೋ ಸುಖನೋ ಯಾವುದನ್ನೂ ಲೆಕ್ಕಿಸದೇ ಸಿಗುವ ದಾರಿಯಲ್ಲಿ ಬದುಕಿ ಸಾಗಿ ಜೀವನದ ಅಂತ್ಯವನ್ನು ತಲುಪುವುದು ಮಾತ್ರ ಪ್ರತಿಯೊಬ್ಬರ ಅನಿವಾರ್ಯತೆಯೂ ಆಗಿರುತ್ತದೆ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ವಿಧಾನ ಸಭೆ ಚುನಾವಣೆ ಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಾಸಪ್ಪಹಲವಾರು ವರ್ಷಗಳ ಕಾಲ ಸೇನೆಯಲ್ಲಿ ಕೆಲಸ ನಿರ್ವಹಿಸಿದ ಇವರುಸಮಾಜದಲ್ಲಿ ಹಲವಾರು ಸಾಮಾಜಿಕ ಕೆಲಸಗಳಲ್ಲಿ ತೊಡಗಿದ್ದಾರೆಸೈನಿಕರ ಕಲ್ಯಾಣಕ್ಕೆ ಪಣತೊಟ್ಟು ನಿಂತ

ರಕ್ತದಾನ ಮಾಡಿ ಪ್ರಾಣ ಉಳಿಸಿ ವಿದ್ಯಾದಾನ ಮಾಡಿ ಜ್ಞಾನ ಬೆಳೆಸಿ ಕನ್ಯಾದಾನ ಮಾಡಿ ಮೋಕ್ಷ ಕರುಣಿಸಿ ನೇತ್ರದಾನ ಮಾಡಿ ಬಾಳ ಬೆಳಕಾಗಿಸಿ ಆ ದಾನ, ಈ ದಾನಗಳಿಗಿಂತ ದೊಡ್ಡದೆಂದರೆ ಈ ಸಮಾಧಾನ..!! ಸಮಾಧಾನದಿಂದಲೇ ಮಾಡಿ
ಬಂದೈತಿ ನೋಡು ಈ ವರ್ಷ ಮತದಾನಮಾಡು ಹದಿನೆಂಟರ ಯುವಕ ಮತದಾನಕೇಳಬೇಡ ಜೇಬು ತುಂಬಿಕೊಳ್ಳಬೇಡ ಮಾಡು ಮತದಾನ ಅಜ್ಜ ಅಜ್ಜಿಯರನ್ನು ಕರೆದುಕೊಂಡು ಹೋಗಿ ಮತದಾನ ಮಾಡಿಸು ಒಂದು ಪವಿತ್ರವಾದ ಮತದಾನ// ಬೇಕು ಬೇಡಗಳು ನೀಡಿದ ವ್ಯಕ್ತಿಯನ್ನು

ರಕ್ತದಾನ ಮಾಡಿ ಪ್ರಾಣ ಉಳಿಸಿವಿದ್ಯಾದಾನ ಮಾಡಿ ಜ್ಞಾನ ಬೆಳೆಸಿಕನ್ಯಾದಾನ ಮಾಡಿ ಮೋಕ್ಷ ಕರುಣಿಸಿನೇತ್ರದಾನ ಮಾಡಿ ಬಾಳ ಬೆಳಕಾಗಿಸಿಆ ದಾನ, ಈ ದಾನಗಳಿಗಿಂತದೊಡ್ಡದೆಂದರೆ ಈ ಸಮಾಧಾನ..!! ಸಮಾಧಾನದಿಂದಲೇ ಮಾಡಿಮೇ ಹತ್ತರಂದು ಮತದಾನ..!!ಸಂಯಮದಿಂದ, ಸಮಾಜದಒಳಿತಿಗಾಗಿ ಮಾಡುವ ಈಮತದಾನವೂ

ರಾಜ್ಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ 3 ದಿನ ಮಾತ್ರ ಬಾಕಿ ಉಳಿದಿದೆ. ಮೇ 10 ರಂದು ಮತದಾನ ನಡೆಯಲಿದ್ದು, 13ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ಬಹಿರಂಗ ಪ್ರಚಾರ ಸೋಮವಾರ ಸಂಜೆ 6 ಗಂಟೆಗೆ
Website Design and Development By ❤ Serverhug Web Solutions