
ರೈತರಿಗೆ ಬೆಳೆ ಹಾನಿ,ಮನೆ ಬಿದ್ದವರಿಗೆ 5 ಲಕ್ಷದ ಮನೆ ಕೂಡಲೇ ಮಂಜೂರು ಮಾಡಿ:ಮಲ್ಲಿಕಾರ್ಜುನ್ ಮರತೂರಕರ್
ಕಲಬುರಗಿ:ಮುಂಗಾರು ಮಳೆ ಹೋಗಿ ಬಿತ್ತಿದ ಬೀಜ ಹುಟ್ಟಿ ಕಮರಿ ಹೋದ ಸಂಕಟ ಈಗ ಅತಿಯಾದ ಮಳೆಯಿಂದ ಸಾಲ ಮಾಡಿ ಬಿತ್ತಿದ ಬೆಳೆ ಈಗ ಹುಟ್ಟಿ ನಿರುಪಾಲಾರದ ಇನ್ನೊಂದು ಸಂಕಟ ಇದ್ದ ಭೂಮಿ ನೀರಿಗೆ ಕೊಚ್ಚಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಲಬುರಗಿ:ಮುಂಗಾರು ಮಳೆ ಹೋಗಿ ಬಿತ್ತಿದ ಬೀಜ ಹುಟ್ಟಿ ಕಮರಿ ಹೋದ ಸಂಕಟ ಈಗ ಅತಿಯಾದ ಮಳೆಯಿಂದ ಸಾಲ ಮಾಡಿ ಬಿತ್ತಿದ ಬೆಳೆ ಈಗ ಹುಟ್ಟಿ ನಿರುಪಾಲಾರದ ಇನ್ನೊಂದು ಸಂಕಟ ಇದ್ದ ಭೂಮಿ ನೀರಿಗೆ ಕೊಚ್ಚಿ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಸಂತೆ ನಡೆಯುವ ಸ್ಥಳದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ರಸ್ತೆಯು ಕೆಸರುಗದ್ದೆಯಂತಾಗಿದೆನೀರು ಸರಿಯಾಗಿ ಹರಿದು ಹೋಗದೇ ಇರುವುದು ಇದಕ್ಕೆ ಕಾರಣ.ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ರುಜಿನಗಳಿಗೆ ಆಹ್ವಾನ ನೀಡಿದಂತಾಗಿದೆ.ವ್ಯಾಪಾರ ವಹಿವಾಟು

ರಬಕವಿ ಬನಹಟ್ಟಿ:ಹಿಂದೂ ಮುಸ್ಲಿಂಬೇದಭಾವವಿಲ್ಲದೆ ಆಚರಿಸುತ್ತಿರುವಏಕೈಕ ಹಬ್ಬವೆಂದರೆ ಅದು ಮೊಹರಂ ಹಬ್ಬ,ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಗೌಡರ ಮಸೂತಿ ಎಂದು ಖ್ಯಾತಿ ಪಡೆದ ಮದೀನಾ ಮಸ್ಜಿದ್ ನಲ್ಲಿ ಮೊಹರಂ ಹಬ್ಬದ ಮೊದಲನೇ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ನಾಗರಕಟ್ಟೆ ಗ್ರಾಮ ಪಂಚಾಯತಿ ಎದುರುಗಡೆ ಇರುವ ಟ್ರಾನ್ಸ್ ಫಾರ್ಂ ವಿದ್ಯುತ್ ತಂತಿಯಿಂದ ಎಮ್ಮೆ ಮೃತಪಟ್ಟಿದೆ ಸುಮಾರು 2.30ಕ್ಕೆ ಈ ಘಟನೆ ನಡೆದಿದ್ದು ಹೆಮ್ಮೆ ವಿದ್ಯುತ್ ಸ್ಪರ್ಶದಿಂದ ಸತ್ತಿರುವ ವಿಷಯ

ವಿಜಯನಗರ ಜಿಲ್ಲೆ ಕೊಟ್ಟೂರು – ತಾಲೂಕಿನ ಪೊಲೀಸ್ ಠಾಣೆಗೆ ಪ್ರಪ್ರಥಮವಾಗಿ ಮಹಿಳಾ ಪಿಎಸ್ಐ ಆಗಿ ಗೀತಾಂಜಲಿ ಶಿಂಧೆ ರವರು ಸೋಮುವಾರ ಅಧಿಕಾರ ವಹಿಸಿಕೊಂಡರು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ವಿಜಯ ಕೃಷ್ಣ ರವರು

ಭದ್ರಾವತಿ: ಉಪವಿಭಾಗದ ನಗರ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಮಂಗಳವಾರ ವಿಶೇಷ ಕಾರ್ಯಾಚರಣೆ ನಡೆಸಿ ಐಎಸ್ಐ ಪ್ರಮಾಣಿತವಲ್ಲದ ಹಾಗೂ ಕಳಪೆ ಗುಣಮಟ್ಟದ ಹಾಫ್ ಹೆಲ್ಮೆಟ್ ಮಾರಾಟ ಮಾಡುತ್ತಿದ್ದ

ಕಲಬುರಗಿ; ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ನಿರಂತರ ಮಳೆಯಾಗುತ್ತಿದ್ದು, ಬುಧವಾರ (ರೆಡ್ ಅಲರ್ಟ್) ಕೂಡ ಮಳೆಯಾಗುವ ಸಾಧ್ಯತೆ ಇರುತ್ತದೆ ಎಂದು ಹವಾಮಾನ ಇಲಾಖೆಯಿಂದ ವರದಿಯಾಗಿರುತ್ತದೆ. ವರದಿಗೆ ಎಚ್ಚೆತ್ತ ಜಿಲ್ಲಾಡಳಿತ ಕಲಬುರಗಿ ಜಿಲ್ಲೆಯ

ಯಾದಗಿರಿ:ಕರ್ನಾಟಕ ರೈತ ಸುರಕ್ಷಾ-ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆ ಅಧಿಸೂಚನೆ ಹೊರಡಿಸಲಾಗಿದ್ದು,ತೋಟಗಾರಿಕೆ ಇಲಾಖೆಯ ಬೆಳೆ ವಿಮೆ ಯೋಜನೆ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೈತರಲ್ಲಿ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಡಾ||ಸುಶೀಲ.ಬಿ ಅವರು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಡಳಿತ ಜಿಲ್ಲಾ ಪಂಚಾಯತ,

ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಸಿರವಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ 108 ಆಂಬುಲೆನ್ಸ್ ಸಿಬ್ಬಂದಿಯಾದ ವಾಹನ ಚಾಲಕ ಹಾಗೂ ನರ್ಸ್ ಕರ್ತವ್ಯ ಲೋಪದಡಿಯಲ್ಲಿ ಸೇವೆಯಿಂದ ಅಮಾನತುಗೊಳಿಸಲು ತಹಶೀಲ್ದಾರ ಕಚೇರಿಯ ಮುಂದೆ ಭೀಮ್ ಆರ್ಮಿ

ರಾಮನಗರ/ದಾಸರಹಳ್ಳಿ:ಕರ್ನಾಟಕ ಬಹುಜನ ಚಳವಳಿ ರಾಮನಗರ ಜಿಲ್ಲಾಧ್ಯಕ್ಷರು ಹಾಗೂ ಸಾಮಾಜಿಕ ಹೋರಾಟಗಾರರಾದ ಮಾಗಡಿ ತಾಲ್ಲೂಕಿನ ನರಸಾಪುರದ ಕಿರಣ್ ಕುಮಾರ್ ಅವರ ದೂರಿನ ಮೇರೆಗೆ ಕಾಲ ಅವಧಿಯೊಳಗೆ ಮಾಹಿತಿ ನೀಡಿದ ಮಾಗಡಿ ತಾಲೂಕ ದಂಡಾಧಿಕಾರಿ (ತಹಶೀಲ್ದಾರ್) ಹಾಗೂ
Website Design and Development By ❤ Serverhug Web Solutions