
ಕರ್ನಾಟಕ ಬುಕ್ ಆಫ್ ರೆಕಾರ್ಡ್ ನಲ್ಲಿ ಶಂಕರ ದೇವರು ಹಿರೇಮಠ ಹೆಸರು ದಾಖಲೆ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಯುವ ಸಾಹಿತಿಗಳಾದ ಶಂಕರ ದೇವರು ಹಿರೇಮಠ ಅವರ ಹೆಸರು ಕರ್ನಾಟಕ ಬುಕ್ ಆಫ್ ಅಚಿವರ್ಸ್ ರೆಕಾರ್ಡ್ ನಲ್ಲಿ ರಾಷ್ಟ್ರೀಯ ದಾಖಲೆಯಲ್ಲಿ ಹೆಸರು ಸೇರ್ಪಡೆಯಾಗಿದೆ ದಿ 23.2.2018 ರಿಂದ 19.6.2023
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಯುವ ಸಾಹಿತಿಗಳಾದ ಶಂಕರ ದೇವರು ಹಿರೇಮಠ ಅವರ ಹೆಸರು ಕರ್ನಾಟಕ ಬುಕ್ ಆಫ್ ಅಚಿವರ್ಸ್ ರೆಕಾರ್ಡ್ ನಲ್ಲಿ ರಾಷ್ಟ್ರೀಯ ದಾಖಲೆಯಲ್ಲಿ ಹೆಸರು ಸೇರ್ಪಡೆಯಾಗಿದೆ ದಿ 23.2.2018 ರಿಂದ 19.6.2023

ರಾಯಚೂರು//ಏ.24. ಸಿಂಧನೂರು ತಾಲೂಕಿನ ವಿಧಾನಸಭಾ 2023ನೇ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಮುಖಂಡರು ದುರಾಡಳಿತ, ಬ್ರಷ್ಟಾಚಾರಕ್ಕೆ ಬೇಸತ್ತು ಬಿಜೆಪಿಗೆ ಸೇರ್ಪಡೆ ಸಾಧ್ಯತೆ ಹೆಚ್ಚಿದೆ ಎಂದು H. ಸೂಲಂಗಿ ಅವರು ತಿಳಿಸಿದರು. ತದನಂತರ ಬೆಳಗ್ಗೆ ಬಿಜೆಪಿ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ವಿಶ್ವಗುರು ಮಹಾ ಮಾನವತವಾದಿ ಸರ್ವ ಜನಾಂಗಕ್ಕೂ ಸಮಾನತೆಯನ್ನು ಬೋಧಿಸಿದ ಬಸವಣ್ಣನವರ 890ನೇ ಜಯಂತಿಯನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತೋತ್ಸವ ಕಾರ್ಯಕ್ರಮವನ್ನು ಸರಳವಾಗಿ

ರಾಯಚೂರು: ರಾಯಚೂರಿನ ಪ್ರಜಾಪಿತ ಬ್ರಹ್ಮಕುಮಾರಿಯ ಕೇಂದ್ರದಲ್ಲಿ ಪಕ್ಷಿಗಳಿಗೆ ಅರವಟ್ಟಿಗೆ ಕಟ್ಟುವ ಮೂಲಕ ಎಪ್ರಿಲ್ ಕೂಲ್ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಾ.ಮಲ್ಲರಡ್ಡಿ ಸಾಹುಕಾರ ಪರಿಸರ ಪ್ರೇಮಿಗಳು ಹಾಗೂ ಸಾವಯವ ಕೃಷಿ ತಜ್ಞರು ಮಾತನಾಡಿ ವನಸಿರಿ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೀರೆ ಗೋಣಿಗೆರಿ ಗ್ರಾಮದ ಮೂರು ಜನ ಯುವಕರು ನೀರು ಪಾಲಾದ ಘಟನೆ ನಿನ್ನೆ ನಡೆದಿದೆ. ಸುಮಾರು 1ಘಂಟೆಗೆ ನದಿಯಲ್ಲಿ ಸ್ನಾನ ಮಾಡಲು ಹೋಗಿ ವರುಣ್ ತಂದೆ ಶಿವಪ್ಪ 18

ಯಾದಗಿರಿ: ಸುರಪುರ ತಾಲೂಕಿನ ಸಾರ್ವತ್ರಿಕ ಚುನಾವಣೆ 2023 ಸಾಲಿನ ಬಿರುಸಿನ ಪ್ರಚಾರದ ವೇಳೆ ಬಿಜೆಪಿ ಶಾಸಕರಾದ ರಾಜುಗೌಡ ಕಾಂಗ್ರೆಸ್ ಕಾರ್ಯಕರ್ತರಿಗೆ ತರಾಟೆಗೆ ತೆಗೆದುಕೊಂಡರು. ಸಾಮಾಜಿಕ ಜಾಲತಾಣದಲ್ಲಿ ಕೆಲವು ಸುದ್ದಿಗಳಿಗೆ ಕಾಂಗ್ರೆಸ್ ನ ಕಾರ್ಯಕರ್ತರು ತಪ್ಪು

ಬೀದರ್: ಆರೂಷೀ ಪ್ರೀ ಸ್ಕೂಲ್ ಅಲ್ಲಿ ಮಹಾ ಮಾನವತಾವಾದಿ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಜರುಗಿತು.ಸಂಸ್ಥೆಯ ಸಂಯೊಜಕರಾದ ಚಂದ್ರಕಾಂತ ಝಬಾಡೆ ಅವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಕ್ಕಳಿಗೆ ಸಿಹಿ ಹಂಚಿ ಮತ್ತು ಶುಭ ಕೋರಿ

ಬೀದರ್ ಜಿಲ್ಲೆಯ ಔರಾದ ಪತ್ರಿ ಸ್ವಾಮಿ ಕಾಲೇಜಿನ ವಿಜ್ಞಾನ ವಿಭಾಗದ ಒಟ್ಟು 93 ವಿದ್ಯಾರ್ಥಿಗಳಲ್ಲಿ 25 ವಿದ್ಯಾರ್ಥಿಗಳು ಅಗ್ರ ಶ್ರೇಣಿಯಲ್ಲಿ ಪಾಸಾಗಿದ್ದು 68 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದ


ರಾಯಚೂರ//ಏ.22.ಸಿಂಧನೂರು ತಾಲೂಕಿಗೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮನ ಎಂದು ಕೆ.ವಿರುಪಾಕ್ಷಪ್ಪ ಹೇಳಿದರು. ಸಿಂಧನೂರು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಇಂದು ನಗರದ ಹೊರವಲಯದ ಹೊಸಳ್ಳಿ ಕ್ಯಾಂಪ್ ಹತ್ತಿರ ಸ್ಥಳ
Website Design and Development By ❤ Serverhug Web Solutions