
ಜನಸೇವಕ ಶಾಸಕ ಬೇಕು
ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ನಮ್ಮ ಬಳಿ ಬಂದು ಆಯ್ಕೆಯಾದ ಬಳಿಕ ಜವಾಬ್ದಾರಿಯನ್ನು ಮರೆಯುವ ಶಾಸಕ ನಮಗೆ ಬೇಡ ಜಾತಿ,ಹಣ,ಹೆಂಡ, ಮುಂತಾದವುಗಳ ಆಮಿಷಕ್ಕೆ ಒಳಗಾಗದೆ ನಮ್ಮ ಅತ್ಯಮೂಲ್ಯವಾದ ಮತವನ್ನು ಮಾರಿಕೊಳ್ಳಬಾರದು ನಿಷ್ಠಾವಂತ ಪ್ರಾಮಾಣಿಕ ಪ್ರತಿನಿಧಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ನಮ್ಮ ಬಳಿ ಬಂದು ಆಯ್ಕೆಯಾದ ಬಳಿಕ ಜವಾಬ್ದಾರಿಯನ್ನು ಮರೆಯುವ ಶಾಸಕ ನಮಗೆ ಬೇಡ ಜಾತಿ,ಹಣ,ಹೆಂಡ, ಮುಂತಾದವುಗಳ ಆಮಿಷಕ್ಕೆ ಒಳಗಾಗದೆ ನಮ್ಮ ಅತ್ಯಮೂಲ್ಯವಾದ ಮತವನ್ನು ಮಾರಿಕೊಳ್ಳಬಾರದು ನಿಷ್ಠಾವಂತ ಪ್ರಾಮಾಣಿಕ ಪ್ರತಿನಿಧಿ

ವಿಜಯಪುರ/ಇಂಡಿ:ಎಂ.ಎಲ್.ಎ,ಎಂ.ಪಿ ಮಹತ್ವದಲ್ಲ ಸಾರ್ವಜನಿಕ ರಂಗದಲ್ಲಿ ನಾವು ಇರುವ ದಿನಗಳಲ್ಲಿ ಸರ್ವರೊಂದಿಗೆ ಪ್ರೀತಿ,ವಿಶ್ವಾಸದೊಂದಿಗೆ ಇಡೀ ಮತಕ್ಷೇತ್ರದ ಜನರು ನನ್ನ ಕುಟುಂಬದ ಸದಸ್ಯರೆಂದು ಎಂದು ತಿಳಿದು ರಾಜಕಾರಣ ಮಾಡಿರುವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ತಾಲೂಕಿನ

ರಾಯಚೂರು. ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ದಿಮಾಂದ್ಯ ಆಶ್ರಮದಲ್ಲಿ ಗಂಗಾವತಿ ಹೈಲಿ ಕುಟುಂಬದ ವತಿಯಿಂದ ” ನೊಂದವರ ನಾಡಿಮಿಡಿತ”ಕಾರ್ಯಕ್ರಮದಡಿಯಲ್ಲಿ ಶ್ರೀಮತಿ ಲಕ್ಷ್ಮಿ ಶ್ರೀ ವಸಂತಕುಮಾರ ಈ ದಂಪತಿಗಳ

ವಿಜಯಪುರ:ಬಸನಗೌಡ ಪಾಟೀಲ ಯತ್ನಾಳ ರ ಪರ ಅವರ ಮಗನಾದಂತ ರಾಮನಗೌಡ ಪಾಟೀಲ ಯತ್ನಾಳ ರವರು ಬೆಳಿಗ್ಗೆ ವಾಯು ವಿಹಾರಿಗಳನ್ನು ಭೇಟಿ ಮಾಡಿ ಯತ್ನಾಳ ಗೌಡ್ರ ಪರ ಮತಯಾಚನೆ ಮಾಡಿದರು. ಕರ್ನಾಟಕ ವಿಧಾನಸಭಾ ಚುನಾವಣೆ ನಿಮಿತ್ಯ

ಬಳ್ಳಾರಿ/ಸಿರುಗುಪ್ಪ :ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ದಡೇಸುಗೂರು ಮಾರ್ಗದಿಂದ ಅರಸೇನಾ ಪಡೆಯ ಪಥ ಸಂಚಲನ ಪ್ರಾರಂಭಗೊಂಡಿತು ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮುಕ್ತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಚುನಾವಣಾ ಆಯೋಗದ ಸೂಚನೆಯಂತೆ ಮತದಾರರು ಧೈರ್ಯವಾಗಿ ಮತಗಟ್ಟೆಗೆ

ರಾಯಚೂರು/ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ.)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸೈಯದ್ ಪೀರ್ ಪಾಷಾ ಖಾಜಿ ರೌಡಕುಂದ ಇವರ ವತಿಯಿಂದ ಆಶ್ರಮದಲ್ಲಿ ಎಲ್ಲಾ ವೃದ್ಧರಿಗೆ

ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ತೇಜಸ್ವಿ ನಾಗಲಿಂಗ ಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಜನಪ್ರಿಯ ಕನ್ನಡಪರ ಹೋರಾಟಗಾರಕೃಷ್ಣ ರಾಜ ಕ್ಷೇತ್ರದ ಮನೆ ಮಗ,ರಾಜ್ಯ ಪ್ರಶಸ್ತಿ ಪುರಸ್ಕೃತ ದಿವಂಗತ ನ .ನಾಗಲಿಂಗ ಸ್ವಾಮಿ

ರಾಯಚೂರು:ಪ್ರಕೃತಿಯ ಮಡಿಲಲ್ಲಿ ಮನುಷ್ಯರ ಜೊತೆಗೆ ಮೂಕ ಪ್ರಾಣಿ ಪಕ್ಷಿಗಳಿಗೂ ಜೀವಿಸುವ ಹಕ್ಕಿದೆ ಅವುಗಳಿಗೆ ಬೇಸಿಗೆಯಲ್ಲಿ ನೀರುಣಿಸುವುದು ಮಾತುಬಲ್ಲವರಾದ ಮನುಷ್ಯರ ಜವಾಬ್ದಾರಿ ಎಂದು ಶಕ್ತಿನಗರ ದತ್ತಮಂದಿರದ ಶ್ರೀ ಪಂತಂಜಲಿ ಯೋಗ ಶಿಕ್ಷಣ ಸಮಿತಿಯ ಹಾಗೂ ವನಸಿರಿ

ರಾಯಚೂರು:ಕಲ್ಯಾಣ ಕರ್ನಾಟಕ ಅತ್ಯಂತ ಹೆಚ್ಚು ತಾಪಮಾನವನ್ನು ಹೊಂದಿರುವ ಪ್ರದೇಶ.ಈ ಭಾಗದಲ್ಲಿ ಸುಮಾರು 37 ಡಿ.ಸೆ.41ಡಿ.ಸೆಲ್ಸಿಯಸ್ ನಷ್ಟು ಉಷ್ಣಾಂಶ ಹೆಚ್ಚಾಗುತ್ತಾ ಹೊರಟಿದೆ.ಈ ವರ್ಷ ಇದೇ ಸಮಯದಲ್ಲಿ ಚುನಾವಣೆಗಳು ಘೋಷಣೆಯಾಗಿದ್ದರಿಂದ ಈ ಭಾಗದ ಜನರು ಬಿಸಿಲಿನ ತಾಪಕ್ಕೆ

ಚಿಕ್ಕಬಳ್ಳಾಪುರ/ಬಾಗೇಪಲ್ಲಿ:ವಿಧಾನಸಭಾ ಕ್ಷೇತ್ರದ ಚೇಳೂರು ತಾಲ್ಲೂಕಿನ ಚಾಕವೇಲು ಪಂಚಾಯಿತಿಯ ಬುದ್ದಲವಾರಿಪಲ್ಲಿ ಗ್ರಾಮದಲ್ಲಿ ಬಿಜೆಪಿ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀ ರಾಮಲಿಂಗಪ್ಪನವರು ಬಿಜೆಪಿ ಅಭ್ಯರ್ಥಿ ಶ್ರೀ ಸಿ. ಮುನಿರಾಜುರವರು, ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಕೋನಪರೆಡ್ಡಿರವರು,
Website Design and Development By ❤ Serverhug Web Solutions