
ಮಹೇಶ ಮೈಲಾರೆ ಅವರಿಂದ ಮಂದಿರಕ್ಕೆ ಒಂದು ಕೆಜಿ ಬೆಳ್ಳಿ ನಾಣ್ಯ ಸಮರ್ಪಣೆ
ಬೀದರ್ ತಾಲೂಕಿನ ಅಲಿಯಂಬರ್ನ ಶ್ರೀ ವೀರಭದ್ರಪ್ಪ ಅಪ್ಪ ರವರ ಜಾತ್ರೆ ನಿಮಿತ್ತ ಯುವ ಉದ್ಯಮಿ ಹಾಗೂ ಮುಖಂಡರಾದ ಮಹೇಶ ಮೈಲಾರೆ ಅವರು ಮಂದಿರಕ್ಕೆ ಒಂದು ಕೆಜಿ ಬೆಳ್ಳಿ ನಾಣ್ಯ ಅರ್ಪಿಸಿದರು. ಈ ಸಂಧರ್ಭದಲ್ಲಿ ಶ್ರೀ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೀದರ್ ತಾಲೂಕಿನ ಅಲಿಯಂಬರ್ನ ಶ್ರೀ ವೀರಭದ್ರಪ್ಪ ಅಪ್ಪ ರವರ ಜಾತ್ರೆ ನಿಮಿತ್ತ ಯುವ ಉದ್ಯಮಿ ಹಾಗೂ ಮುಖಂಡರಾದ ಮಹೇಶ ಮೈಲಾರೆ ಅವರು ಮಂದಿರಕ್ಕೆ ಒಂದು ಕೆಜಿ ಬೆಳ್ಳಿ ನಾಣ್ಯ ಅರ್ಪಿಸಿದರು. ಈ ಸಂಧರ್ಭದಲ್ಲಿ ಶ್ರೀ

ಬೀದರ್: ಆರೂಷೀ ಪ್ರೀ ಸ್ಕೂಲ್ ಅಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ ಜಯಂತ್ಯುತ್ಸವ ಜರುಗಿತು.ಸಂಸ್ಥೆಯ ಮುಖ್ಯಸ್ಥರಾದ ಹೆಮಲತಾ ಕಂದಗೂಳೆ ಅವರು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಕ್ಕಳಿಗೆ ಸಿಹಿ ಹಂಚಿ ಮತ್ತು ಶುಭ ಕೋರಿ

ರಾಯಚೂರು// ಎಪ್ರಿಲ್ 17.ಕರ್ನಾಟಕ ರಾಜ್ಯ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಂಧನೂರು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಕರಿಯಪ್ಪ ದಿನಾಂಕ 19-04-2023 ಬುಧವಾರ ಬೆಳಿಗ್ಗೆ 10.00ರಿಂದ 11.00 ಗಂಟೆಯವರಿಗೆ ನಾಮ ಪತ್ರ ಸಲ್ಲಿಸಲು

ಸಿಂದಗಿ:ಪಕ್ಷಕ್ಕೆ ರಾಜೀನಾಮೆ ನೀಡದೆ ಮತ್ತೊಂದು ಪಕ್ಷವನ್ನು ಸೇರಿದ ಸುನಂದ ಯಂಪೂರೆಯನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಶಾಸಕ ರಮೇಶ್ ಭೂಸನೂರ ಹೇಳಿದರು.ಸಿಂದಗಿಯ ಶಾಸಕರ ಕಚೇರಿಯಲ್ಲಿ ಮಾದ್ಯಮಗೋಷ್ಠೀಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡದೆ

ಯಾದಗಿರಿ: 17-04-2023ರಂದು ಗೋಗಿ ಕೆ ಗ್ರಾಮದ ಜೈ ಭೀಮ್ ಸಮಾಜದ ಯುವಕರು ಹಾಗೂ ಹಿರಿಯರು ಶಹಾಪುರ ಮತಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿಯಾದ ಶ್ರೀ ಅಮೀನರಡ್ಡಿ ಯಾಳಗಿ ಇವರ ನೇತೃತ್ವದಲ್ಲಿ ಶ್ರೀ ರವಿ ಸೀತ್ನಿ

ಯಾದಗಿರಿ/ಸುರಪುರ ಸುದ್ದಿ 2023 ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸುರಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನರಸಿಂಹ ನಾಯಕ (ರಾಜುಗೌಡ) ನಾಮಪತ್ರ ಸಲ್ಲಿಸಿದರು. ನಗರದ ತಹಶೀಲ್ದಾರ ಕಚೇರಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದ ಅಭ್ಯರ್ಥಿಗಳು ಚುನಾವಣಾ

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಬಿ ಜೆ ಪಿ ಪಕ್ಷದಿಂದ ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಜಿ ಶಾಸಕ, ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನರವರು ತಾಲೂಕು ಮತದಾರ ಬಂಧುಗಳ ಒತ್ತಾಯದ ಮೇರೆಗೆ ಇಂದು ಸಾವಿರಾರು ಸಂಖ್ಯೆಯ

ಬೀದರ್/ಔರಾದ ತಾಲೂಕಿನ ಬಿಜೆಪಿ ಅಭ್ಯರ್ಥಿ ಹ್ಯಾಟ್ರಿಕ್ ಹೀರೋ ಎಂದು ಕರೆಯಲ್ಪಡುವ ಪ್ರಭುಚೌಹಣರವರು ಇಂದು ತಮ್ಮ ನಾಲ್ಕನೆ ಅವಧಿಯ ನಾಮಪತ್ರ ಸಲ್ಲಿಸಿದರು. ಸತತ ಮೂರು ಬಾರಿ ಜಯಬೇರಿ ಭಾರಿಸಿದ ಚೌಹಾಣ್ ಇಂದು ತಮ್ಮ ನಾಲ್ಕನೇ ಅವಧಿಯ

ಇಂಡಿ:೨೦೧೩ ರಿಂದ ೨೦೨೩ ರ ವರೆಗೆ ಇಂಡಿ ಮತಕ್ಷೇತ್ರದಲ್ಲಿ ೩೫೦೦ ಕೋಟಿ ರೂ ಅನುದಾನ ತಂದು ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದು ನನ್ನ ಅಭಿವೃದ್ದಿ ಕಾರ್ಯ ನೋಡಿ ಮತ ನೀಡಿ ಎಂದು ಕಾಂಗ್ರೆಸ್ ಪಕ್ಷದ

ವಿಜಯಪುರ: ವಿಜಯಪುರ ನಗರ ವಿಧಾನಸಭಾ ಮತಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಸನ್ಮಾನ್ಯ ಶ್ರೀ ಬಸನಗೌಡ ರಾ ಪಾಟೀಲ ಯತ್ನಾಳ ಅವರು,ಶನಿವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ನಗರದ ಸುಂದರೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಉಪವಿಭಾಗಾಧಿಕಾರಿಗಳ
Website Design and Development By ❤ Serverhug Web Solutions