
ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಮರುಚಾಲನೆ
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಕಾಕನೂರು ಗ್ರಾಮದಲ್ಲಿ ಇಂದು ಕುಡಿಯುವ ನೀರಿನ ಘಟಕ ಪಂಚಾಯಿತಿ ಸದಸ್ಯ ಕೆಎಚ್ ಮಧುರವರು ಮರುಚಾಲನೆ ನೀಡಿ ಸಾರ್ವಜನಿಕರಿಗೆ ಮೊದಲನೆಯ ದಿನ ಉಚಿತವಾಗಿ ನೀರನ್ನು ಕೊಟ್ಟು ಸಂಭ್ರಮಿಸಿದರು ಇದೇ ಗ್ರಾಮ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಕಾಕನೂರು ಗ್ರಾಮದಲ್ಲಿ ಇಂದು ಕುಡಿಯುವ ನೀರಿನ ಘಟಕ ಪಂಚಾಯಿತಿ ಸದಸ್ಯ ಕೆಎಚ್ ಮಧುರವರು ಮರುಚಾಲನೆ ನೀಡಿ ಸಾರ್ವಜನಿಕರಿಗೆ ಮೊದಲನೆಯ ದಿನ ಉಚಿತವಾಗಿ ನೀರನ್ನು ಕೊಟ್ಟು ಸಂಭ್ರಮಿಸಿದರು ಇದೇ ಗ್ರಾಮ

ಬಾಗಲಕೋಟೆ/ರಬಕವಿ-ಬನಹಟ್ಟಿ-ನಮ್ಮ ರಾಜ್ಯದಲ್ಲಿ ನೇಕಾರನ ಬದುಕು ದಿನದಿಂದ ದಿನಕ್ಕೆ ನಶಿಸಿ ಹೋಗುತ್ತಿದೆ ಅಂತದರಲ್ಲಿ ವಿದ್ಯುತ್ ದರ ಹೆಚ್ಚು ಮಾಡಿದ ಸರ್ಕಾರ ನೇಕಾರನಿಗೆ ಕುತ್ತಿಗೆಗೆ ನೇಣು ಬಿಗಿದಂತಾಗಿದೆಸರ್ಕಾರಕ್ಕೆ ಹತ್ತು ದಿನಗಳವರೆಗೆ ಕಾಲಾವಕಾಶ ಕೊಡುತ್ತೇವೆ ಅಷ್ಟರಲ್ಲಿ ವಿದ್ಯುತ್ ದರವನ್ನು

ಸಿಂಧನೂರು ಜಿಲ್ಲೆಯನ್ನಾಗಿ ಘೋಷಿಸಲು ಸಿಂಧನೂರಿನ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ ಮತ್ತು ಮಸ್ಕಿ ಕ್ಷೇತ್ರದ ಶಾಸಕರಾದ ಬಸನಗೌಡ ತುರುವಿಹಾಳ ಇವರುಗಳು ಮುಂದಿನ ತಿಂಗಳಲ್ಲಿ ನಡೆಯುವ ವಿಧಾನಸೌಧ ಕಲಾಪದಲ್ಲಿ ಸಿಂಧನೂರು ಜಿಲ್ಲೆ ಮಾಡಬೇಕೆಂದು ಧ್ವನಿ ಎತ್ತಬೇಕು

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮೌಲಾನ್ ಆಜಾದ್ ಮಾದರಿ ಶಾಲೆಯಲ್ಲಿ ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ “ಹದಿ ಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು” ಈ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ

ಮೈಸೂರು:ಸಂಸದ ಪ್ರತಾಪ್ ಸಿಂಹ ರವರು ವೀರಶೈವ ಲಿಂಗಾಯತ ಸಮಾಜದ ಹಿರಿಯ ನಾಯಕರು ಹಾಗೂ ಹಾಲಿ ಸಚಿವರಾದ ಎಂ. ಬಿ.ಪಾಟೀಲ್ ಅವರ ಬಗ್ಗೆ ಮಾತನಾಡುವಾಗ ವೀರಶೈವ ಲಿಂಗಾಯತ ಸಮಾಜದ ಹೆಸರನ್ನು ಹಿಡಿದು ಹಗುರವಾಗಿ ಮಾತನಾಡಿರುವುದಕ್ಕೆ ಸಮಾಜದ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಚಿಕ್ಕ ಮಕ್ಕಳಿಂದ ಗುಡ್ಡೆ ಕಲ್ಲಿಗೆ ಮಳೆಗಾಗಿ ನೀರು ಹಾಕುವ ಮೂಲಕ ಪ್ರಾರ್ಥನೆ ನಡೆಯಿತು. ಆಗಿನ ಕಾಲದಿಂದಲೂ ಹಿರಿಯರ ವಾಡಿಕೆಯಂತೆ ದೇವಾನು ದೇವತೆಗಳನ್ನು ನಮಿಸುವುದರಿಂದ ಮಳೆರಾಯನನ್ನು ಕರೆಯುವ

ಕಲಬುರಗಿ/ಜೇವರ್ಗಿ ಯಡ್ರಾಮಿ ತಾಲೂಕ ಅಬಕಾರಿ ಅಧಿಕಾರಿಗಳು ಕಾಟಾಚಾರಕ್ಕೆ ಎಂಬಂತೆ ಅಕ್ರಮ ಮಧ್ಯ ಮಾರಾಟ ಮಾಡುವವರನ್ನು ಹಿಡಿದುಕೊಂಡು ಹೋಗಿ ಸರಿಯಾದ ವಿಚಾರಣೆ ಮಾಡದೆ ಬಿಟ್ಟು ಕಳಿಸುತ್ತಿದ್ದಾರೆ ಇದರಿಂದ ಅಕ್ರಮ ಮಧ್ಯ ಮಾರಾಟ ದಂದೆ ನಿಲ್ಲುವುದಿಲ್ಲ ಈ

ನಿಡಗುಂದಿ : ಪಟ್ಟಣದ ಬಿ ಎಂ ಎಸ್ ಶಾಲೆಯ ಆವರಣದಲ್ಲಿ ಶಾಲಾ ಸಂಸ್ಥೆಯ ಸಂಸ್ಥಾಪಕರಾದ ಶರಣಪ್ಪ ನಾಗರಬೆಟ್ಟ ಅವರ ಅಧ್ಯಕ್ಷತೆಯಲ್ಲಿ ಅಂತರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಉಪನ್ಯಾಸಕರಾದ ನಜೀರ ದಡ್ಡಿ ಪ್ರಾಸ್ತಾವಿಕವಾಗಿ

ಹನೂರು : ಪ್ರತಿಯೊಂದು ಸಮುದಾಯಕ್ಕು ತನ್ನದೆ ಆದ ಸಂಘಟನೆಯ ಶಕ್ತಿಯಿದ್ದರೆ ಆ ಸಮುದಾಯದ ಬೆಳವಣಿಗೆ ಆರೋಗ್ಯದಾಯಕವಾಗಿರುತ್ತದೆ ಹಾಗೂ ಜನಾಂಗದ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯರಾದ ಮಹೇಶ್ ಕುಮಾರ್ ತಿಳಿಸಿದರು .ಹನೂರು ಪಟ್ಟಣದ

ಹಾನಗಲ್ ಪಟ್ಟಣದ ರೋಷಿಣಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಹಾಗೂ ವಿವಿಧ ಇಲಾಖೆಗಳ ವತಿಯಿಂದ , ರೋಷಿಣಿ ವಿದ್ಯಾಸಂಸ್ಥೆಯ ಮುಖಂಡತ್ವದಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರಾದ
Website Design and Development By ❤ Serverhug Web Solutions