
ಎಂ.ಆರ್.ಮಂಜುನಾಥ್ ಬೈಕ್ ಮೂಲಕ ಪ್ರಚಾರ
ಹನೂರು: ವಿಧಾನಸಭಾ ಚುನಾವಣೆ ನಿಗಧಿಯಾದ ಹಿನ್ನಲೆಯಲ್ಲಿ ಬಿರುಸಿನ ಮತ ಪ್ರಚಾರ ಕೈಗೊಂಡಿರುವ ಎಂ.ಆರ್.ಮಂಜುನಾಥ್ ಬೈಕ್ ಮೂಲಕ ಪ್ರಚಾರ ನಡೆಸಿ ಸಾರ್ವಜನಿಕರ ಗಮನ ಸೆಳೆದರು. ಹನೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ಬಿರುಸಿನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹನೂರು: ವಿಧಾನಸಭಾ ಚುನಾವಣೆ ನಿಗಧಿಯಾದ ಹಿನ್ನಲೆಯಲ್ಲಿ ಬಿರುಸಿನ ಮತ ಪ್ರಚಾರ ಕೈಗೊಂಡಿರುವ ಎಂ.ಆರ್.ಮಂಜುನಾಥ್ ಬೈಕ್ ಮೂಲಕ ಪ್ರಚಾರ ನಡೆಸಿ ಸಾರ್ವಜನಿಕರ ಗಮನ ಸೆಳೆದರು. ಹನೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ಬಿರುಸಿನ

ವಿಜಯಪುರ/ಮುದ್ದೇಬಿಹಾಳ:ಬೆಂಗಳೂರಿನ ಕೆ.ಪಿ.ಸಿ.ಸಿ.ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಮಾಜಿ ಸಚಿವ ಸಿ.ಎಸ್ ನಾಡಗೌಡ ಅವರ ನೇತೃತ್ವದಲ್ಲಿ ಬಾ.ಜ.ಪಂ.ಮುಖಂಡರು ಶಾಂತಗೌಡ ಎಸ್ ಪಾಟೀಲ (ನಡಹಳ್ಳಿ) ಮಾಜಿ ತಾ ಪಂ ಸದಸ್ಯ ಯಮನಪ್ಪ ಹಾಲವಾರ ಪುರಸಭೆ

ಬಂದಿತು ಕಡು ಬೇಸಿಗೆಹಾರಾಡುವ ಬಾನಾಡಿಗೆಕಟ್ಟುವ ಅರವಟ್ಟಿಗೆಗಿಡಕ್ಕೆರಡು ಅರವಟ್ಟಿಗೆಬಾನಾಡಿಗಳಿಗೆಸಂಜೀವಿನಿಯ ತೊಟ್ಟಿಲುಏಪ್ರಿಲ್ ಫೂಲ್ ಬೇಡಏಪ್ರಿಲ್ ಕೂಲ್ ಆಗಲಿಒಬ್ಬೊಬ್ಬ ಯುವಕಆರತಿಗೊಂದು ಕಿರತಿಗೊಂದುಮರಗಳ ಪಡೆದುಕಟ್ಟಲಿ ಅರವಟ್ಟಿಗೆಉಳಿಯಲಿ ಬಾನಾಡಿಗಳುಅದುವೇ ಪಕ್ಷಿಗಳಿಗೆದಿವ್ಯ ಸಂಜೀವಿನಿಕಟ್ಟೋಣ ಊರಿಗೊಂದುವನಸಿರಿಅದುವೇ ಬಾಳಿಗೆಅಮರ ಸಿರಿಬಂದಿತು ಕಡು ಬೇಸಿಗೆಗಿಡ-ಮರಗಳಲ್ಲಿನಿರ್ಮಿಸುವ ಅರವಟ್ಟಿಗೆಜೀವಿಗಳ ದಾಹ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಉತ್ತನೂರು ಗ್ರಾಮದ ಆದಿ ದೇವತೆಯರಾದ ದ್ಯಾವಮ್ಮ ದೇವಿ ಸುಂಕ್ಲಮ್ಮ ದೇವಿ ಕುಂಬೋತ್ಸವ 2012ರಲ್ಲಿ ನಡೆದಿತ್ತು. 11ವರ್ಷದ ನಂತರ ಊರಿನವರ ಅಭಿಪ್ರಾಯ ಮೇರೆಗೆ ನಡೆಯಿತು ಗುರುವಾರ ಹಾಗೂ ಶುಕ್ರವಾರ ಸಡಗರ

ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ವ್ಯಾಪ್ತಿಯಲ್ಲಿನ ಹಲವು ಪ್ರದೇಶದಲ್ಲಿ ನಾನು ಈಗಾಗಲೇ ಪಕ್ಷ ನೀಡಿರುವ ಭರವಸೆಯನ್ನು ನಿಮಗೆ ಪ್ರಚಾರ ಮಾಡುವ ಸಲುವಾಗಿ ನಾವು ಈಗಾಗಲೇ ಪ್ರಾರಂಭಿಸಿದ್ದೇವೆ ಎಂದು ಶಾಸಕ ಆರ್ ನರೇಂದ್ರ ತಿಳಿಸಿದರು.ಮಲೆ ಮಹದೇಶ್ವರ

ಸಿಂಧನೂರು//ಎ.01. ಸಿಂಧನೂರಿನ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ (ಡಿ ಎಡ್ ಕಾಲೇಜು PWD ಕ್ಯಾಂಪ್) ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಪಕ್ಷಿಗಳ ಅರವಟ್ಟಿಗೆ ಉದ್ಘಾಟನೆ ಹಾಗೂ ನಡೆದಾಡುವ ದೇವರು ಶ್ರೀ ಶಿವಕುಮಾರ ಮಹಾಸ್ವಾಮಿಗಳ 116

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಪ್ರಥಮ ಜಯದ ಹಿನ್ನೆಲೆಯಲ್ಲಿ ಇಂದು ( ಮಾರ್ಚ್ 30) ಸಿಎಂ ನಿವಾಸದಲ್ಲಿ ಹೋರಾಟದ ರುವಾರಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರುಗಳವರಿಗೆ ಸಿಎಂ ಬೊಮ್ಮಾಯಿಯವರು ಸರ್ಕಾರಿ ಆದೇಶ ಪತ್ರ ನೀಡಿ ಗೌರವ

ಕಲಬುರ್ಗಿ: ರಾಮನಗರ ಜಿಲ್ಲೆಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಯಡ್ರಾಮಿ ತಾಲೂಕಾ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ) ಬಣದ ವತಿಯಿಂದ ನಗರದ ಶರಣಗೌಡ ವೃತ್ತದಿಂದ ತಾಲೂಕ ದಂಡಾಧಿಕಾರಿಗಳ

ದಾವಣಗೆರೆ:ಹೊನ್ನಾಳಿಯಲ್ಲಿ ನಿನ್ನೆ ಮುಸ್ಲಿಂ ಬಾಂಧವರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಮುಸ್ಲಿಂ ಮೀಸಲಾತಿಯ ನಾಲ್ಕು ಪರ್ಸೆಂಟ್ ಈ ಡಬಲ್ ಎಸ್ ಗೆ ವರ್ಗಾಯಿಸಲು ತೀರ್ಮಾನಿಸುವ ಸರ್ಕಾರದ ವಿರುದ್ಧ ಮುಸ್ಲಿಂ ಬಾಂಧವರು ಇದು ಅಸಂವಿಧಾನಿಕವಾಗಿದೆ ಎಂದು ಪ್ರತಿಭಟನೆ

ಔರಾದ : ತಾಲೂಕಿನ ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಔರಾದ ತಾಲೂಕಿನ ಅಧ್ಯಕ್ಷರಾಗಿ ಸರ್ಕಾರಿ ಪ್ರೌಢ ಶಾಲೆ ಯನಗುಂದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ್ ಟಂಕಸಾಲೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
Website Design and Development By ❤ Serverhug Web Solutions