
ನಗುವಿನ ಒಡೆಯ
ಕನ್ನಡಿಗರ ರಾಜರತ್ನಯುವಕರ ಯುವರತ್ನಅಭಿಮಾನಿಗಳ ಕರ್ನಾಟಕ ರತ್ನ….! ಮುತ್ತುರಾಜರ ಪ್ರೀತಿಯ ಮುತ್ತುಪಾರ್ವತಮ್ಮನ ಕೈತುತ್ತು ರಾಜಮನೆತನದ ನೀಯತ್ತುಜಗದೆಲ್ಲರ ಆಶೀರ್ವಾದ ನಿನಗಿತ್ತು….! ನಗುವಿನ ಒಡೆಯ ನಗು ನಗುತಾ ಬಾಡಿದೆಯಾನಗುವೇ ಹಲ ಮನಗಳಿಗೆ ಪ್ರೇಮ ಪ್ರಿಯಪ್ರತೀ ನಗುವಲ್ಲೇ ಉಳಿದಿರುವೆ ನೀ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕನ್ನಡಿಗರ ರಾಜರತ್ನಯುವಕರ ಯುವರತ್ನಅಭಿಮಾನಿಗಳ ಕರ್ನಾಟಕ ರತ್ನ….! ಮುತ್ತುರಾಜರ ಪ್ರೀತಿಯ ಮುತ್ತುಪಾರ್ವತಮ್ಮನ ಕೈತುತ್ತು ರಾಜಮನೆತನದ ನೀಯತ್ತುಜಗದೆಲ್ಲರ ಆಶೀರ್ವಾದ ನಿನಗಿತ್ತು….! ನಗುವಿನ ಒಡೆಯ ನಗು ನಗುತಾ ಬಾಡಿದೆಯಾನಗುವೇ ಹಲ ಮನಗಳಿಗೆ ಪ್ರೇಮ ಪ್ರಿಯಪ್ರತೀ ನಗುವಲ್ಲೇ ಉಳಿದಿರುವೆ ನೀ
ಮನಸ್ಸು ಎಲ್ಲೋ ಹೊರಟೈತಿಕನಸ್ಸು ಮಾತ್ರ ತುಂಬೈತಿಯಾಕೋ ಏನೋ ಗೊತ್ತಿಲ್ಲನನಗಂತೂ ತಿಳಿಯದಾಂಗಾಗೈತಿ ಕಣ್ಣುಗಳ ದೃಷ್ಟಿ ಎಲ್ಲೋ ಹೊರಟೈತಿಕಿವಿಗೆ ಸುದ್ದಿ ಏನೇನೋ ಬೀಳತೈತಿಯಾಕೋ ಏನೋ ಗೊತ್ತಿಲ್ಲನನಗಂತೂ ತಿಳಿಯದಾಂಗಾಗೈತಿ ನಾಲಿಗೆ ಏನೇನೋ ನುಡಿತೈತಿಚರ್ಮಕ್ಕೆನೋ ಸ್ಪರ್ಶವಾಗೈತಿಯಾಕೋ ಏನೋ ಗೊತ್ತಿಲ್ಲನನಗಂತೂ ತಿಳಿಯದಾಂಗಾಗೈತಿ

ಚಿಕ್ಕಬಳ್ಳಾಪುರ:ಬಾಗೇಪಲ್ಲಿ ಚೇಳೂರು ತಾಲೂಕಿನ ಚಾಕವೇಲು ಗ್ರಾಮ ಪಂಚಾಯಿತಿಗೆ ಪಿಎಸ್ಎಸ್ ಬೆಂಬಲಿತರು ಹಾಗೂ ಪಕ್ಷೇತರ ಅಭ್ಯರ್ಥಿಯಾಗಿರುವಂತಹ ಮಿಥುನ ರೆಡ್ಡಿ ಅವರು ಪಂಚಾಯಿತಿಯ ಎಲ್ಲಾ ಗ್ರಾಮಗಳಿಗೆ ಆಗಮಿಸಿ ಎಲ್ಲಾ ಕಾರ್ಯಕರ್ತರು ಮತ್ತು ಯುವ ಮುಖಂಡರ ಜೊತೆ ಮಾತುಕತೆ

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಬಿಲ್ಲೂರು ಗ್ರಾಮದಲ್ಲಿ ನಿಶಾನೆ ಗಾವ್ ಸೇಫಕ್ ಮತ್ತು ಹಜರತ್ ಭೂರಕ್ ಶಾವಲಿರವರ 9ನೇ ವರ್ಷ ಉರುಸ್ ಆಚರಣೆ ಷರೀಫ್ ಗಂಧ ಪೂಜೆಯಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಪಿಎಸ್ಎಸ್ ಅಭ್ಯರ್ಥಿ

ಹನೂರು ವಿಧಾನಸಭಾ ಕ್ಷೇತ್ರದ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನೂರು ಮತ್ತು ಅರಬಗೆರೆ ಗ್ರಾಮದಲ್ಲಿ ಈ ದಿನ ಡಾ. ಎಸ್. ದತ್ತೇಶ್ ಕುಮಾರ್ ಸಾರಥ್ಯದ ಮಾನಸ ಫೌಂಡೇಶನ್(ರಿ.) ಸೇವಾ ರಥವು ಸಂಚರಿಸಿ ಕೇಂದ್ರ

ಹನೂರು : ವಾತವರಣದಲ್ಲಿ ಏರಿಳಿತದಿಂದಾಗಿ ಸುರಿದ ಬಾರಿ ಮಳೆಗೆ ಕಟಾವಿಗೆ ಬಂದಿದ್ದ ಬಾಳೆ ಬೆಳೆಯು ನೆಲಕಚ್ಚಿರುವ ಘಟನೆ ಹೂಗ್ಯಂ ಗ್ರಾಮದಲ್ಲಿ ನಡೆದಿದೆ . ತಾಲ್ಲೂಕಿನ ಕ್ರಿಷ್ಣ ಬಿನ್ ಒಂಟಿಗೌಡ ರವರಿಗೆ ಸೇರಿದ ಸರ್ವೆ ನಂ217

ವಿಜಯಪು/ದೇವರಹಿಪ್ಪರಗಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ದೇವರಹಿಪ್ಪರಗಿ ಮತಕ್ಷೇತ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಬಶೀರ್ ಅಹ್ಮದ್ ಬೇಪಾರಿ ಮಾತನಾಡಿ ಬರುವ 2023 ವಿಧಾನಸಭಾ ಚುನಾವಣೆಯಲ್ಲಿ ದೇವರ ಹಿಪ್ಪರಗಿ ಮತಕ್ಷೇತ್ರದಿಂದ ಸುಮಾರು

ಸಿಂದಗಿ: ತಾಲೂಕಿನ ಗೋಲಗೇರಿಯಿಂದ ಗುಬ್ಬೇವಾಡ ರಸ್ತೆ ಹಾಗೂ ಗೋಲಗೇರಿ ಬಸ್ ನಿಲ್ದಾಣದಿಂದ ಡಂಬಳ ಬ್ರೀಜ್ ವರೆಗೆ ರಾಜ್ಶ ಹೆದ್ದಾರಿಯ ಸಿಸಿ ರಸ್ತೆ ಕಾಮಗಾರಿಯ ಎರಡು ರಸ್ತೆಯ 432 ಲಕ್ಷ ರೂ ವೆಚ್ಚದ ಕಾಮಗಾರಿಗೆ ಭೂಮಿ

ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ಇಂದು ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಹಾಗೂ ಸ್ಪೂರ್ತಿ ದಿನದ ಪ್ರಯುಕ್ತ ಇಂದು ಕೊಟ್ಟೂರಿನಲ್ಲಿ ಡಾಕ್ಟರ್ ಪುನೀತ್ ರಾಜಕುಮಾರ್ ರವರ ಅಭಿಮಾನಿಯಾದ ಪ್ರಕಾಶ್ ರಾಂಪುರದ

ಯಾದಗಿರಿ ಇಂದು ಶಹಾಪುರ ತಾಲೂಕಿನ ಹಳ್ಳಿಸಗರ ವಾರ್ಡ್ ನಂಬರ್ 29 ಡಾ|| ಬಿ ಆರ್ ಅಂಬೇಡ್ಕರ್ ನಗರ ಹಳಿಸಗರದಲ್ಲಿ “ಸಿರಿ ಗಂಗಾಮಿನರಲ್ ಮತ್ತು ಕೋಲ್ಡ್ ವಾಟರ್ “ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಕರಾದ ಜನಪ್ರಿಯ
Website Design and Development By ❤ Serverhug Web Solutions