
ಪ್ರತೀ ಸಾಧನೆಗೆ ಅನುಭವವೇ ಕಾರಣ
ವಿಶಾಲ ಮತ್ತು ವಿಭಿನ್ನ ವೈವಿಧ್ಯತೆಯ ಜಗತ್ತು ವಿಶೇಷ ಹಾಗೂ ವಿವಿಧ ಜೀವರಾಶಿಗಳ ತಾಣವಾಗಿದೆ ಇಂತಹ ವೈವಿಧ್ಯವನ್ನು ಹೊಂದಿದ ಜಗದೊಳಗೆ ಹಲವಾರು ಜೀವರಾಶಿಗಳು ಜೀವಿಸುತ್ತಿದ್ದಂತೆ ಮಾನವನೂ ಕೂಡ ಒಂದು ಜೀವರಾಶಿಯ ಒಂದು ವಿಶೇಷ ತಳಿಯಾಗಿದ್ದಾನೆ ಮತ್ತು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಶಾಲ ಮತ್ತು ವಿಭಿನ್ನ ವೈವಿಧ್ಯತೆಯ ಜಗತ್ತು ವಿಶೇಷ ಹಾಗೂ ವಿವಿಧ ಜೀವರಾಶಿಗಳ ತಾಣವಾಗಿದೆ ಇಂತಹ ವೈವಿಧ್ಯವನ್ನು ಹೊಂದಿದ ಜಗದೊಳಗೆ ಹಲವಾರು ಜೀವರಾಶಿಗಳು ಜೀವಿಸುತ್ತಿದ್ದಂತೆ ಮಾನವನೂ ಕೂಡ ಒಂದು ಜೀವರಾಶಿಯ ಒಂದು ವಿಶೇಷ ತಳಿಯಾಗಿದ್ದಾನೆ ಮತ್ತು
ಕಾರಟಗಿ : ಪುರಸಭೆಯಲ್ಲಿ ಮರುಬಳಕೆ ವಸ್ತುಗಳ ಸಂಗ್ರಹಣ ಕೇಂದ್ರವನ್ನು ತೆರೆಲಾಗಿದ್ದು, ಮರುಬಳಕೆ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಆರ್.ಆರ್. ಆರ್ ಕೇಂದ್ರಕ್ಕೆ ನೀಡುವಂತೆ ಪುರಸಭೆಯ ಮುಖ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದಂತೆ

ಹನೂರು:ಕಾಂಚಳ್ಳಿ ಗ್ರಾಮದ ಬಸವರಾಜು ಬಿನ್ ಇರಸೆಗೌಡರಿಗೆ ಸೇರಿದ ಸರ್ವೆ ನಂ 439 ರಲ್ಲಿ ಭಾರಿ ಮಳೆ ಬಿರುಗಾಳಿ ಸಹಿತ ಬಿದ್ದ ಕಾರಣ ಕೈಗೆ ಬಂದ ತುತ್ತು ಬಾಗಿಗೆ ಬರಲಿಲ್ಲವೆಂದು ರೈತ ಮುಖಂಡ ಬಸವರಾಜು ಕಾಂಚಳ್ಳಿ

ಚಾಮರಾಜನಗರ/ಹನೂರು ಕ್ಷೇತ್ರದ ನೂತನ ಶಾಸಕ ಎಂ.ಆರ್.ಮಂಜುನಾಥ್ ಅವರು ಇಂದು ಕೊಳ್ಳೇಗಾಲ ತಾಲ್ಲೂಕಿನಲ್ಲಿ ಕ್ಷೇತ್ರಕ್ಕೆ ಸಂಬಂಧ ಪಟ್ಟ ಗ್ರಾಮಗಳಿಗೆ ಪ್ರವಾಸ ಮಾಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ತಾಲ್ಲೂಕಿನ ಸತ್ತೇಗಾಲ,ಜಾಗೇರಿ,ಧನಗೆರೆ ಸರಗೂರು, ನರೀಪುರ ಸೇರಿದಂತೆ ಇನ್ನೀತರೆ ಗ್ರಾಮಗಳಿಗೆ

ಭದ್ರಾವತಿ: ಕ್ಷೇತ್ರದ ಇತಿಹಾಸದಲ್ಲಿ ಇದುವರೆಗೂ ಯಾರಿಗೂ ಸಚಿವ ಸ್ಥಾನ ಲಭಿಸಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರುಕ್ಷೇತ್ರದ ಮತದಾರರಿಗೆ ಭರವಸೆ ನೀಡಿರುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ರವರಿಗೆ ಉನ್ನತ ಸಚಿವ ಸ್ಥಾನ ನೀಡಲೇಬೇಕೆಂದು ಸಂಗೊಳ್ಳಿ ರಾಯಣ್ಣ ಯುವಪಡೆ

ಕಲಬುರಗಿ/ಜೇವರ್ಗಿ:ಶ್ರೀ ಧರ್ಮರಾಯ ಬಸಣ್ಣ ಖೈನೂರವರ ವಿಜಯಪೂರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕೆರೂಟಗಿ ಗ್ರಾಮದಲ್ಲಿ1978 ರಲ್ಲಿ ಜನಿಸಿದ ಇವರುಪ್ರಾಥಮಿಕ ಶಾಲಾ ಶಿಕ್ಷಣವನ್ನು ಕೆರೂಟಗಿಯ ಗ್ರಾಮದಲ್ಲಿ,ಪ್ರೌಢ ಶಿಕ್ಷಣವನ್ನು ವಿಜಯಪುರ ಮತ್ತು ಪದವಿ ಶಿಕ್ಷಣವನ್ನು ಸಿಂದಗಿ ಹಾಗೂ ಬಿ.ಇಡಿ

ಕಲಬುರಗಿ/ಜೇವರ್ಗಿ:ಶ್ರೀ ಧರ್ಮರಾಯ ಬಸಣ್ಣ ಖೈನೂರವರ ವಿಜಯಪೂರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕೆರೂಟಗಿ ಗ್ರಾಮದಲ್ಲಿ1978 ರಲ್ಲಿ ಜನಿಸಿದ ಇವರುಪ್ರಾಥಮಿಕ ಶಾಲಾ ಶಿಕ್ಷಣವನ್ನು ಕೆರೂಟಗಿಯ ಗ್ರಾಮದಲ್ಲಿ,ಪ್ರೌಢ ಶಿಕ್ಷಣವನ್ನು ವಿಜಯಪುರ ಮತ್ತು ಪದವಿ ಶಿಕ್ಷಣವನ್ನು ಸಿಂದಗಿ ಹಾಗೂ ಬಿ.ಇಡಿ

ಕಲ್ಬುರ್ಗಿ: ಕಲ್ಯಾಣ ಕರ್ನಾಟಕ ಭಾಗದ ಏಳು ಶಾಸಕರಲ್ಲಿ ಯಾರಿಗೆ ಸಿಗಲಿದೆ ಸಚಿವ ಸ್ಥಾನ ಜಿಲ್ಲೆಗೆ ಕನಿಷ್ಠ ಅಂದ್ರು 2 ರಿಂದ 3 ಸ್ಥಾನಗಳು ಸಿಗಬಹುದು. ಸಿಕ್ಕರೂ ಯಾರಿಗೆ ಸಿಗಲಿದೆ ಎಂಬುವುದೇ ಯಕ್ಷಪ್ರಶ್ನೆ ಯಾಗಿದೆ.ಹಿಂದೆ ಮುಖ್ಯಮಂತ್ರಿ

ಕೊಪ್ಪಳ/ಕಾರಟಗಿ:ಭೋವಿ ಸಮುದಾಯದ ಶಿವರಾಜ್ ತಂಗಡಗಿಯವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಭೋವಿ ಸಮಾಜದ ಕಾರಟಗಿ ತಾಲೂಕಾ ಅಧ್ಯಕ್ಷ ರವಿಕುಮಾರ್ ಒತ್ತಾಯಿಸಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್

ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಮತ್ತು ತಂಬಾಕು ನಿಯಂತ್ರಣ ಘಟಕ ಯಾದಗಿರಿ ವತಿಯಿಂದ ಹಲ್ಲು,ಬಾಯಿ ಕ್ಯಾನ್ಸರ್ ಉಚಿತ ತಪಾಸಣೆ ಮಾಡಲಾಯಿತು.ಖ್ಯಾತ ವೈದ್ಯರಿಂದ ಇಂದು
Website Design and Development By ❤ Serverhug Web Solutions