
ಗಂಗಾ ಮಿನರಲ್ ವಾಟರ್ ಘಟಕ ಉದ್ಘಾಟನೆ:ಶ್ರೀ ಗುರುನಾಥರಡ್ಡಿ.ಪಿ. ಪೋಲಿಸ್ ಪಾಟೀಲ್ ಹಳ್ಳಿಸಗರ
ಯಾದಗಿರಿ ಇಂದು ಶಹಾಪುರ ತಾಲೂಕಿನ ಹಳ್ಳಿಸಗರ ವಾರ್ಡ್ ನಂಬರ್ 29 ಡಾ|| ಬಿ ಆರ್ ಅಂಬೇಡ್ಕರ್ ನಗರ ಹಳಿಸಗರದಲ್ಲಿ “ಸಿರಿ ಗಂಗಾಮಿನರಲ್ ಮತ್ತು ಕೋಲ್ಡ್ ವಾಟರ್ “ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಕರಾದ ಜನಪ್ರಿಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾದಗಿರಿ ಇಂದು ಶಹಾಪುರ ತಾಲೂಕಿನ ಹಳ್ಳಿಸಗರ ವಾರ್ಡ್ ನಂಬರ್ 29 ಡಾ|| ಬಿ ಆರ್ ಅಂಬೇಡ್ಕರ್ ನಗರ ಹಳಿಸಗರದಲ್ಲಿ “ಸಿರಿ ಗಂಗಾಮಿನರಲ್ ಮತ್ತು ಕೋಲ್ಡ್ ವಾಟರ್ “ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಕರಾದ ಜನಪ್ರಿಯ

ಭದ್ರಾವತಿ: ವಿ ಐ ಎಸ್ ಎಲ್ ಗುತ್ತಿಗೆ ಕಾರ್ಮಿಕರ ಸಂಘವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರನ್ನು ಶಿರಾಳಕೊಪ್ಪದಲ್ಲಿ ಭೇಟಿ ಮಾಡಿ ವಿ ಐ ಎಸ್ ಎಲ್ ಕಾರ್ಖಾನೆಯ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚಿಸಲಾಯಿತು.ಕಾರ್ಖಾನೆಯನ್ನು ಮುಚ್ಚುವ

ಭದ್ರಾವತಿ: ಅತ್ಯುತ್ತಮ ಜಿಲ್ಲಾಪಂಚಾಯತ್ ಪುರಸ್ಕಾರವನ್ನು ಶಿವಮೊಗ್ಗ ಜಿಲ್ಲಾ ಪಂಚಾಯತ್ ಮತ್ತು ಅತ್ಯುತ್ತಮ ತಾಲ್ಲೂಕು ಪಂಚಾಯತ್ ಪುರಸ್ಕಾರವನ್ನ ಭದ್ರಾವತಿ ತಾಲ್ಲೂಕು ಪಂಚಾಯಿತಿ ತನ್ನದಾಗಿಸಿಕೊಂಡಿದೆ.

ಯಾದಗಿರಿ: ಸುರಪುರ ತಾಲೂಕಿನ ಇಂದು ಕಲ್ಯಾಣ ಕರ್ನಾಟಕ ಭಾಗದ ಹಸನಾಪೂರ KBJNL ನೀರು ಹೊರಗಾಲುವೆ ಕಚೇರಿಯನ್ನು ಬಾಗಲಕೋಟೆಗೆ ಸ್ಥಳಾಂತರ ಹಿನ್ನೆಲೆಯಲ್ಲಿ ರೈತ ಮುಖಂಡರು ಪ್ರಗತಿಪರ ಚಿಂತಕರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿ

ಯಾದಗಿರಿ: ಶಹಾಪುರ ತಾಲೂಕಿನ ಹಳಿಸಗರದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ.ಅಂದಿನ ಶರಣರಲ್ಲೆ ನಿಜವಾದ ಶರಣ ಅಂದರೆ ಅಂಬಿಗರ ಚೌಡಯ್ಯನವರು. ವಚನ ಸಾಹಿತ್ಯದಲ್ಲಿ ತಮ್ಮದೇ ಆದ ಶೈಲಿಯಲ್ಲಿ ವಚನಗಳು ಬರೆಯುತ್ತಾ ಜನರ ಮನಸ್ಸಿನ

ಚಾಮರಾಜನಗರ/ಹನೂರು:ರೈತರು ದಿನ ನಿತ್ಯವೂ ಸರ್ಕಾರಿ ಕಛೇರಿಗೆ ಅಲೆದಾಡುವ ಪರಿಸ್ಥಿತಿಯಿದ್ದು ಅಧಿಕಾರಿಗಳು ಕೂಡಲೆ ಬಗೆಹರಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆ ತಾಲ್ಲೂಕು ಅಧ್ಯಕ್ಷ ಗೌಡೆಗೌಡ ತಿಳಿಸಿದರು .ರಾಮಪುರದ ನಾಡ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದ

ಇಂದು ಪಾವಗಡ ತಾಲೂಕಿನ ಚಿಕ್ಕಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗಲಾಪುರ ಗ್ರಾಮದಲ್ಲಿ ಮನೆಮನೆಗೂ ಪಂಚರತ್ನ ಎಂಬ ಕಾರ್ಯಕ್ರಮದ ಜೊತೆಗೆ ಪಕ್ಷ ಸಂಘಟನೆ ಮಾಡಲಾಯಿತು ಈ ಸಂದರ್ಭದಲ್ಲಿ ಮಾಜಿ ಶಾಸಕರಾದಂತಹ ಕೆ.ಎಂ ತಿಮ್ಮರಾಯಪ್ಪನವರು ತಾಲೂಕು ಅಧ್ಯಕ್ಷರಾದಂತಹ

ತುಮಕೂರು/ಪಾವಗಡ:ಮಹಿಳೆ ಪ್ರತಿಯೊಬ್ಬರ ಜೀವನದ ದಾರಿದೀಪವಾಗಿದ್ದು,ಇಡೀ ಕುಟುಂಬದ ಏಳಿಗಾಗಿ ಶ್ರಮಿಸುವ ಶ್ರಮಜೀವಿ ಎಂದು ತಾಲ್ಲೂಕು ಹಿರಿಯ ಮಹಿಳಾ ಆರೋಗ್ಯ ಸುರಕ್ಷಾಧಿಕಾರಿಯಾದ ಕೆ.ಎಸ್.ಪ್ರಭಾಮಣಿ ತಿಳಿಸಿದರು. ಪಾವಗಡ ತಾಲ್ಲೂಕು ವೈ ಎನ್ ಹೊಸಕೋಟೆ ಹೋಬಳಿಯ ವದನಕಲ್ಲು ಗ್ರಾಮದ ಶ್ರೀ

ವಿಜಯನಗರ ಜಿಲ್ಲೆ ಕೊಟ್ಟೂರು:ವಿಶ್ವಜ್ಞಾನಿ ಭಾರತ ರತ್ನ ಸಂವಿಧಾನ ಶಿಲ್ಪಿ ಭಾರತ ದೇಶಕ್ಕೆ ವಿಶ್ವದ ಶ್ರೇಷ್ಠವಾದ ಸಂವಿಧಾನವನ್ನು ಕೊಡುಗೆ ನೀಡಿದವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಈ ದೇಶದಲ್ಲಿ ಅಸ್ಪೃಶ್ಯತೆ ಜೀವಂತವಾಗಿ ಇದ್ದಾಗ ಅಂಬೇಡ್ಕರ್ ಅವರಿಗೆ

ಚಾಮರಾಜನಗರ ತಾಲೂಕಿನ ಹನೂರು.ಬಿ. ವಲಯ ವ್ಯಾಪ್ತಿಯ ಕುರಟ್ಟಿ ಹೊಸೂರು ಗ್ರಾಮದಲ್ಲಿ ಸ್ನೇಹ ಜ್ಞಾನ ವಿಕಾಸ ಕೇಂದ್ರ ದಲ್ಲಿ ಸೃಜನಶೀಲ ಕಾರ್ಯಕ್ರಮದ ಮೂಲಕ ಸಂಘದ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಮಾಡಿ ರಕ್ತಹೀನತೆ ಕೊರತೆಯನ್ನು ಹೊಂದಿರುವ
Website Design and Development By ❤ Serverhug Web Solutions