
ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪುರ 2ನೇ ಅಂಗನವಾಡಿ ಕೇಂದ್ರದಲ್ಲಿ ಕೆ ಎಚ್ ಪಿ ಟಿ ಸಂಸ್ಥೆ ವತಿಯಿಂದ ಗರ್ಭಿಣಿ ಸ್ತ್ರೀಯರಿಗೆ ಶೀಮಂತ ಕಾರ್ಯಕ್ರಮ ಮತ್ತು ಶಕ್ತಿ ವಿಟಮಿನ್ ಫುಡ್ ವಿತರಣೆ ಮಾಡಲಾಯಿತು.ಗರ್ಭಿಣಿ ಮಹಿಳೆಯರಿಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪುರ 2ನೇ ಅಂಗನವಾಡಿ ಕೇಂದ್ರದಲ್ಲಿ ಕೆ ಎಚ್ ಪಿ ಟಿ ಸಂಸ್ಥೆ ವತಿಯಿಂದ ಗರ್ಭಿಣಿ ಸ್ತ್ರೀಯರಿಗೆ ಶೀಮಂತ ಕಾರ್ಯಕ್ರಮ ಮತ್ತು ಶಕ್ತಿ ವಿಟಮಿನ್ ಫುಡ್ ವಿತರಣೆ ಮಾಡಲಾಯಿತು.ಗರ್ಭಿಣಿ ಮಹಿಳೆಯರಿಗೆ

ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಪ್ರವಾಸಿ ಮಂದಿರದಲ್ಲಿ ಇಂದು ಯೂತ್ ಕಾಂಗ್ರೆಸ್ಸಿನಿಂದ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದ್ದರು ಓರಿಸ್ಸಾದಿಂದ ಸತ್ಯ ಭಾರತ್ ರಾಜ್ ದಾಸ್ ಯೂತ್ ರಾಷ್ಟ್ರೀಯ ಕಾರ್ಯದರ್ಶಿ ಆಗಮಿಸಿದ್ದರು ಇವರು ಕಾಂಗ್ರೆಸ್ ಪಕ್ಷದಿಂದ ಹೊರಡಿಸಲಾದ ಗ್ಯಾರಂಟಿ ಕಾರ್ಡ್

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಕರ್ನಾಟಕ ಲಿಂಬ್ರಾ ಗಾಂಧಿ ಕಟ್ಟಡ ಕಾರ್ಮಿಕರ ಸಂಘದ ಉದ್ಘಾಟನೆ ಮತ್ತು ಗಣ್ಯಮಾನ್ಯರಿಗೆ ಸನ್ಮಾನ ಕಾರ್ಯಕ್ರಮಕರ್ನಾಟಕ ಲಿಂಬ್ರಾ ಗಾಂಧಿ ಕಟ್ಟಡ ಕಾರ್ಮಿಕರ ಸಂಘ ಮತ್ತುಭಾರತ್ ಜನ ಸೇವಾ ಚಾರೀಟೇಬಲ್ ಟ್ರಸ್ಟ್ ಹೊನ್ನಾಳಿ

ದಾವಣಗೆರೆ ನ್ಯಾಮತಿ ತಾಲ್ಲೂಕಿನ ಗೋವಿನಕೋವಿ ಸಮೀಪ ನಿನ್ನೆ ಇಬ್ಬರು ರೌಡಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಇತ್ತೀಚೆಗೆ ವಿಜಯಪುರ ಜೈಲಿನಿಂದ ಬಿಡುಗಡೆಯಾಗಿದ್ದ ಹಂದಿ ಅಣ್ಣಿ ಕೊಲೆಯ ಆರೋಪಿಗಳಾದ ಮಧು ಮತ್ತು ಆಂಜನೇಯನ ಮೇಲೆ ಚೀಲೂರು

ಕಲಬುರಗಿ ಜಿಲ್ಲೆಯ ಖಣದಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಹತ್ತನೇ ತರಗತಿ ವಿಧ್ಯಾರ್ಥಿಗಳಿಗೆ ಕಂಪಾಸ ಬಾಕ್ಸ್ ವಿತರಣಾ ಕಾರ್ಯಕ್ರಮ ಜರುಗಿತು ಕರ್ನಾಟಕ ಸಮಾಜ ಸೇವಾ ಟ್ರಸ್ಟ್ ರಾಜ್ಯ ಅಧ್ಯಕ್ಷರಾದ

ಎರಡು ಸಾವಿರ ವರ್ಷಗಳಲ್ಲಿ ಅನೇಕ ಏಳುಬೀಳುಗಳನ್ನು ಕಂಡು ಕೊಪ್ಪಳದ ಹೆಸರನ್ನು ಇನ್ನೂ ಹಸಿರಾಗಿ ಉಳಿಸಿದ ಕೀರ್ತಿ ಮಠಕ್ಕೆ ಸಲ್ಲಿಸುತ್ತದೆ.ಶ್ರೀ ಮಠಕ್ಕೂ ಒಂದು ಸಾವಿರ ವರ್ಷದ ಇತಿಹಾಸವಿದೆ ಭವ್ಯ ಪರಂಪರೆಯಿದೆ,ಅಪಾರ ಶಿಷ್ಯ ಸಂಪತ್ತಿದೆ.ಈ ನಾಡಿನ ಧಾರ್ಮಿಕ,

ಚಿಕ್ಕಬಳ್ಳಾಪುರ:ಪಿಎಸ್ಎಸ್ ಬೆಂಬಲಿತ ಮತ್ತು ಪಕ್ಷೇತರ ಅಭ್ಯರ್ಥಿಯಾದ ಮಿಥುನ್ ರೆಡ್ಡಿ ಅವರ ಸಹೋದರರಾದ ಭರತ್ ರೆಡ್ಡಿ ಅವರು ನಲ್ಲ ಗುಟ್ಲಪಲ್ಲಿ ಗ್ರಾಮ ಪಂಚಾಯತಿಗೆ ಆಗಮಿಸಿ ಎಲ್ಲ ಗ್ರಾಮಗಳು ಹಳ್ಳಿಗಳಿಗೆ ಭೇಟಿ ನೀಡಿ ಭರವಸೆಯ ಬಾಗೇಪಲ್ಲಿಗಾಗಿ ಮನೆ

ಯಾದಗಿರಿ:ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಫಲಾನುಭವಿಯ ಸಮ್ಮೇಳನವನ್ನು ಶ್ರೀಪ್ರಭು ಬಿ.ಚವ್ಹಾಣ್ ಸನ್ಮಾನ್ಯ ಪಶು ಸಂಗೋಪನೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಶ್ರೀ ಭಗವಂತ ಖೂಬಾ ಸನ್ಮಾನ್ಯ ನವಿಕರಿಸಬಹುದಾದ

ಹನೂರು:ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳ ಆರಾಧ್ಯ ದೇವಿ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವವು ಮಾ.13ರಿಂದ 16 ರವರೆಗೆ ನಡೆಯಿತು ಮಾರಮ್ಮನ ಭಕ್ತಾದಿಗಳು ಬಾಯಿ ಬೀಗ ಹಾಕಿಸಿಕೊಳ್ಳುವ ಮೂಲಕ ದೇವಿಯ ಹರಕೆ ತೀರಿಸಿದರು.ಗ್ರಾಮ ದೇವತೆಯ

ಹನೂರು : ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು ಹೃದಯ ಶ್ರೀಮಂತಿಕೆ ಇದ್ದವರು. ನಡೆದಾಡುವ ದೇವರನ್ನು ನಾವೆಲ್ಲರೂ ನೋಡಿದ್ದೇವೆ ಇಂತಹ ಕಾಲಘಟ್ಟದಲ್ಲಿ ಬದುಕಿರುವ ನಾವೆಲ್ಲರೂ ಪುಣ್ಯವಂತರು ಎಂದು ಮಲೆ ಮಹದೇಶ್ವರ ಬೆಟ್ಟದ ಸಾಲೂರು
Website Design and Development By ❤ Serverhug Web Solutions