
ಸೋಲಿಲ್ಲದ ಸರದಾರ ಯಶವಂತರಾಯಗೌಡ ಪಾಟೀಲ
ಇಂಡಿ : ಇಂಡಿ ಮತಕ್ಷೇತ್ರದಿಂದ ಕಾಂಗ್ರೆಸ್ನ ಯಶವಂತರಾಯಗೌಡ ಪಾಟೀಲ ಹ್ಯಾಟ್ರಿಕ್ ಗೆಲುವು ಸಾಧನೆ ಮಾಡಿದ್ದಾರೆ.ಅವರು ೨೦೧೩,೨೦೧೮ ಮತ್ತು ಈಗ ೨೦೨೩ ರಲ್ಲಿ ಮೂರು ಚುನಾವಣೆಯಲ್ಲಿ ಸತತ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.ಯಶವಂತರಾಯಗೌಡ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಇಂಡಿ : ಇಂಡಿ ಮತಕ್ಷೇತ್ರದಿಂದ ಕಾಂಗ್ರೆಸ್ನ ಯಶವಂತರಾಯಗೌಡ ಪಾಟೀಲ ಹ್ಯಾಟ್ರಿಕ್ ಗೆಲುವು ಸಾಧನೆ ಮಾಡಿದ್ದಾರೆ.ಅವರು ೨೦೧೩,೨೦೧೮ ಮತ್ತು ಈಗ ೨೦೨೩ ರಲ್ಲಿ ಮೂರು ಚುನಾವಣೆಯಲ್ಲಿ ಸತತ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.ಯಶವಂತರಾಯಗೌಡ

ಚಾಮರಾಜನಗರ/ಹನೂರು:ಜಿಲ್ಲೆಯ 4 ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳು ಕೈ ಪಾಲಾದರೆ ಹನೂರು ಕ್ಷೇತ್ರದಲ್ಲಿ ಮಾತ್ರ ತೆನೆ ಹೊತ್ತ ಮಹಿಳೆಯನ್ನು ಈ ಬಾರಿ ಮತದಾರ ಬೆಂಬಲಿಸಿದ್ದಾನೆ.ಅಲ್ಲದೆ ದಶಕಗಳಿಗೂ ಹೆಚ್ಚುಕಾಲ ಎರಡು ಕುಟುಂಬಗಳ ನಡುವೆ ಇದ್ದ ಅಧಿಕಾರಕ್ಕೆ ಮೊದಲ

ಬೆಳಗಾವಿ ಜಿಲ್ಲೆಯ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಚುನಾವಣೆಯಲ್ಲಿ ಕಳೆದ ಎರಡು ತಿಂಗಳಿಂದ ಹಾವು ಏಣಿ ಆಟ ನಡೆಸಿದ್ದ ಗೋಕಾಕ ಸಾಹುಕಾರನ ತಂತ್ರಗಳನ್ನು ನುಚ್ಚುನೂರು ಮಾಡಿ ಕೊನೆಗೂ ಸಫಲತೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗುವಲ್ಲಿ ಶಾಸಕಿ ಶ್ರೀಮತಿ ಲಕ್ಷ್ಮೀ

ದಾವಣಗೆರೆ ಜಿಲ್ಲೆ ಚನ್ನಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ಈ ಸಾರಿ ಹೊಸ ಮುಖ ಆಗಿರುವ ಕಾಂಗ್ರೆಸ್ ಅಭ್ಯರ್ಥಿ ಶಿವಾಗಂಗಾ ಬಸವರಾಜ್ ರವರು 77414 ಮತಪಡೆದು 13550 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಇವರ ಸಮೀಪದ

ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ “ನಾವು ಮತ್ತ ಬರ್ತೀವೀ,ಐತಿ ಒಬ್ಬಬ್ಬರದು ಮುಂದ ” ಎನ್ನುತ್ತಾ ಈ ಭಾರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕ್ಷೇತ್ರದ ಮತದಾರರು ಕಾಂಗ್ರೆಸ್ಸಿನ ” ಕೈ ” ಗುರುತಿಗೆ
ಮನುಷ್ಯನಿಗೆ ಕಷ್ಟಗಳು ಬರ್ತವೆ ಸಹಜ,ಆದರೆ ಆ ಕಷ್ಟವನ್ನು ಎದುರಿಸಿಶಕ್ತಿಶಾಲಿಯಾಗಿಸುವ ಗುಣನೆಮ್ಮದಿಯ ಜೀವನಕ್ಕೆ ಮಾತ್ರ ಸಾಧ್ಯ,ಮನುಷ್ಯನಿಗೆ ಜಯದ ದಾರಿತೋರಿಸುವ ಗುಣಕಷ್ಟಕೆ ಇದೆ// -ಮಹಾಂತೇಶ ಖೈನೂರ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ತಾಳಿಕೋಟೆ ಪಟ್ಟಣದ ಪೋಲಿಸ್ ಠಾಣೆಯಿಂದ ಚುನಾವಣಾ ಫಲಿತಾಂಶದ ಪ್ರಯುಕ್ತದಿನಾಂಕ 13 05 2023 ಬೆಳಿಗ್ಗೆ 6 :00 ರಿಂದ ಮದ್ಯರಾತ್ರಿ 12 : 00. ಗಂಟೆಯವರೆಗೆ ಜಿಲ್ಲೆಯಾದ್ಯಂತ 144

ರಾಯಚೂರು ಜಿಲ್ಲೆಯ ಸಿಂಧನೂರಿನ ಗಂಗಾವತಿ ರಸ್ತೆಯ ಹೊರಹೊಲಯದಲ್ಲಿ ಬರುವ ಹಳ್ಳದ ಹತ್ತಿರ ನಮ್ಮ ರಾಷ್ಟ್ರೀಯ ಪಕ್ಷಿ ನವಿಲು ಮೂರ್ಛೆ ಬಂದು ಬಿದ್ದಿತ್ತು.ಅದನ್ನು ಕಂಡ ವನಸಿರಿ ತಂಡ ಅದನ್ನು ನಾಯಿನರಿಗಳಂತಹ ಕೆಲವು ಪ್ರಾಣಿಗಳು ತಿಂದು ಹಾಕುತ್ತವೆ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೈ ಮಾದೇಶ್ವರ ಬೆಟ್ಟಕ್ಕೆ ತೆರಳುವ ಎಲ್ಲೇಮಾಳ ಮತ್ತು ಹನೂರು ಮಾರ್ಗ ಮದ್ಯೆ ಕಾಮಗಾರಿ ಪ್ರಗತಿಯಲ್ಲಿರುವ ಲೋಕೋಪಯೋಗಿ ಇಲಾಖೆ ಹಾಗೂ ರಾಜ್ಯ ಹೆದ್ದಾರಿ ಯೋಜನೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿಯು

ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದ ಜ್ಞಾನ ಭಾರತಿ ಪ್ರೌಢ ಶಾಲೆ ಪ್ರತಿ ಶತ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ಪಡೆದಿದ್ದು ಅದೇ ರೀತಿ ಇಡೀ ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿಗೆ ಶಾಲೆಯ ವಿದ್ಯಾರ್ಥಿನಿ ಕುಮಾರಿ ರಜಿಯಾ
Website Design and Development By ❤ Serverhug Web Solutions