
ರಸಪ್ರಶ್ನೆ ಸ್ಪಧೆ೯: ಯಡ್ಡೋಣಿ ಶಾಲೆಯ ವಿಶ್ವನಾಥ ರಾಜ್ಯ ಮಟ್ಟಕ್ಕೆ ಆಯ್ಕೆ
ಕೊಪ್ಪಳ ಜಿಲ್ಲೆಯ ಯಲಬುರ್ಗಾ:ತಾಲೂಕಿನ ಯಡ್ಡೋಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾದ ವಿಶ್ವನಾಥ ತಂದೆ ಯಮನೂರಪ್ಪ ಹಡಪದ ವಿಭಾಗ ಮಟ್ಟದ ( 5 ರಿಂದ 7 ನೇ ತರಗತಿ) ರಸ ಪ್ರಶ್ನ ಸ್ಪಧೆ೯ಯಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ ಜಿಲ್ಲೆಯ ಯಲಬುರ್ಗಾ:ತಾಲೂಕಿನ ಯಡ್ಡೋಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾದ ವಿಶ್ವನಾಥ ತಂದೆ ಯಮನೂರಪ್ಪ ಹಡಪದ ವಿಭಾಗ ಮಟ್ಟದ ( 5 ರಿಂದ 7 ನೇ ತರಗತಿ) ರಸ ಪ್ರಶ್ನ ಸ್ಪಧೆ೯ಯಲ್ಲಿ

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಸಮಕಲ್ಲ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಬಾಗದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಶನಿವಾರ ಧೂಮಪಾನ ಮಾಡುವ ವ್ಯಕ್ತಿಗಳಿಂದ ಕಾಡ್ಗಿಚ್ಚಾಗಿ ಸುಮಾರು ಸಸಿಗಳು ಸುಟ್ಟು ಹೋಗಿದ್ದನ್ನು ತಿಳಿದ ವನಸಿರಿ

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಸೋಂಪೂರ ಗ್ರಾಮದಕವಿ,ಶಿಕ್ಷಕರಾದ ವೀರೇಶ ಬ ಕುರಿ ಸೋಂಪೂರ ರವರಿಂದ ರಚಿತವಾದ ನೆಲದ ಮೇಲಣ ನಕ್ಷತ್ರಗಳು ಎಂಬ ವ್ಯಕ್ತಿಚಿತ್ರಣ ಕವನ ಸಂಕಲನವನ್ನು ಸ್ವಗೃಹದಲ್ಲಿ ಲೇಖಕರ ತಂದೆ ತಾಯಿಯರಾದ ಶ್ರೀಮತಿ ಪಾರವ್ವ

ಮೈಸೂರು: ವಾಹನ ದಟ್ಟಣೆ ನಡುವೆ ಬೇಸಿಗೆಯ ಬಿಸಿಲಿನಲ್ಲಿ ಕೆಲಸ ನಿರ್ವಹಿಸುವ,ಮೈಸೂರಿನ ಟ್ರಾಫಿಕ್ ಪೊಲೀಸರಿಗೆ ವಿಶೇಷ ಸವಲತ್ತು ನೀಡಬೇಕೆಂದು “ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ” |ಶ್ರೀ ತೇಜಸ್ವಿ ನಾಗಲಿಂಗ ಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೇಸಿಗೆ ಕಾಲ ಶುರುವಾಗಿರುವುದರಿಂದ

ಸಿಂಧನೂರು//ಮಾ5. ಇಂದು ಕಲ್ಯಾಣರಾಜ್ಯ ಪ್ರಗತಿಪಕ್ಷ ಸಂಸ್ಥಾಪಕರಾದ ಗಾಲಿ ಜನಾರ್ದನ ರೆಡ್ಡಿ ಸಮ್ಮುಖದಲ್ಲಿ ಹಾಗೂ ಕಲ್ಯಾಣ ರಾಜ್ಯ ಪ್ರಗತಿಪಕ್ಷ ಸಿಂಧನೂರು ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿಯಾದ ಮಲ್ಲಿಕಾರ್ಜುನ ನೆಕ್ಕಂಟಿಯವರ ನೇತೃತ್ವದಲ್ಲಿ ಸಿಂಧನೂರು ವಿಧಾನಸಭಾ ಮತಕ್ಷೇತ್ರಕ್ಕೆ ಒಳಪಡುವ ಜಾಲಿಹಾಳ

ಇಂಡಿ: ಸಿದ್ಧಾಂತ ಶಿಖಾಮಣಿಯಂತಹ ಮಹಾನ ಗ್ರಂಥವನ್ನು ಕೊಡುಗೆಯಾಗಿ ಅವರು ನೀಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ತಹಶೀಲ್ದಾರ ನಾಗಯ್ಯ ಹಿರೇಮಠ ಹೇಳಿದರು. ಪಟ್ಟಣದ ಮಿನಿವಿಧಾನ ಸೌಧ ಆವರಣದಲ್ಲಿ ಹಮ್ಮಿಕೊಂಡ

ಭಾರತದಲ್ಲಿ ಹೆಚ್ಚಿನ ಸಾವುಗಳು ಅಧಿಕ ಕೊಲೆಸ್ಟ್ರಾಲ್ ನ ಹೃದಯಾಘಾತದಿಂದ ಸಂಭವಿಸುತ್ತವೆ ಎಂಬುದನ್ನು ನೆನಪಿಡಿ ನಿಮ್ಮ ಸ್ವಂತ ಮನೆಯಲ್ಲಿ ತೂಕ ಮತ್ತು ಕೊಲೆಸ್ಟ್ರಾಲ್ ಹೊಂದಿರುವ ಅನೇಕ ಜನರನ್ನು ನೀವು ನೋಡಿರುತ್ತೀರಿ, ಆಗಿರುತ್ತೀರಿ ಆದರೆ ನೀವು ತಿಳಿದಿರಬೇಕು
ವಿಶ್ವಾಸ ಜೇವರ್ಗಿಯ ಜನ ಇಂದಿಗೂ ಅವರನ್ನು ನಮ್ಮ ಹೆಮ್ಮೆಯ ಪೋಲಿಸ್ ಇಲಾಖೆಯ ಅಧಿಕಾರಿಯಾಗಿಯೆ ಅತಿ ಪ್ರೀತಿಯಿಂದ ಕಾಣುತ್ತಾರೆ ಇವರು ದುಷ್ಟರಿಗೆ ಸಿಂಹ ಸ್ವಪ್ನವಾಗಿ, ಶಿಷ್ಟರಿಗೆ ಸರಳ ಸ್ನೇಹ ಜೀವಿಯಾಗಿ ದಕ್ಷ ಪ್ರಾಮಾಣಿಕ ಅಪರೂಪದ ತಾಲೂಕಿನ

ಸಿಂಧನೂರಿನ ಸತ್ಯ ಗಾರ್ಡನ್ ನಲ್ಲಿ ನೋಬಲ್ ಟೆಕ್ನೊ ಸ್ಕೂಲ್ ನ 6ನೇ ವರ್ಷದ ವಾರ್ಷಿಕೋತ್ಸವ ಹಾಗೂ ನೋಬೆಲ್ ಚಿಣ್ಣರ ಹಬ್ಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೋರ್ವ ರಾಜ್ಯದಲ್ಲೇ ಹೆಸರುವಾಸಿಯಾದ ಸಿಂಧನೂರಿನಲ್ಲಿ ಮರುಜೀವ ಪಡೆದ ಅಮರ ಶ್ರೀ ಆಲದ

ಹಾವೇರಿ ಜಿಲ್ಲೆಯ ಹಾನಗಲ್ ಬಂಕಾಪುರ ಮಾರ್ಗ ಮಧ್ಯ ಗುಂಡುರ ನವೋದಯ ಸ್ಕೂಲ್ ಹತ್ತಿರ ಬೃಹತಾಕಾರದ ಮರ ಒಂದು ನಡು ರಸ್ತೆಯಲ್ಲಿ ಬಿದ್ದಿರುವುದನ್ನು ಕಂಡು ಸಾರ್ವಜನಿಕರು ತಕ್ಷಣ ಅಧಿಕಾರಿಗಳಿಗೆ ಕರೆ ಮಾಡಿದರು ವಿಷಯ ತಿಳಿದ ತಕ್ಷಣ
Website Design and Development By ❤ Serverhug Web Solutions