
ಪ್ರಭುಗೌಡ ಸ್ನೇಹಿತ ಬಳಗ ಕಾಂಗ್ರೆಸ್ ಸೇರ್ಪಡೆ
ಇಂಡಿ: ಪಟ್ಟಣದ ದಾದಾಗೌಡ ಬಾಬಾಗೌಡ ಪಾಟೀಲ ಅವರ ಮೊಮ್ಮಗ ಪ್ರಭುಗೌಡ ಸಾತುಗೌಡ ಪಾಟೀಲ ತಮ್ಮ ಚಿಕ್ಕಪ್ಪ ಹಾಗೂ ಪುರಸಭೆ ಸದಸ್ಯ ಭೀಮನಗೌಡ ದಾದಾಗೌಡ ಸಮ್ಮುಖದಲ್ಲಿ ನೂರಾರು ಗೆಳೆಯರೊಂದಿಗೆ ಇಂಡಿ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಇಂಡಿ: ಪಟ್ಟಣದ ದಾದಾಗೌಡ ಬಾಬಾಗೌಡ ಪಾಟೀಲ ಅವರ ಮೊಮ್ಮಗ ಪ್ರಭುಗೌಡ ಸಾತುಗೌಡ ಪಾಟೀಲ ತಮ್ಮ ಚಿಕ್ಕಪ್ಪ ಹಾಗೂ ಪುರಸಭೆ ಸದಸ್ಯ ಭೀಮನಗೌಡ ದಾದಾಗೌಡ ಸಮ್ಮುಖದಲ್ಲಿ ನೂರಾರು ಗೆಳೆಯರೊಂದಿಗೆ ಇಂಡಿ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ

ರಾಯಚೂರು/ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2023ನೇ ಸಾಲಿನ ಮಾರ್ಚ್ 9 ರಿಂದ 29 ರವರೆಗೆ ನಡೆಸಲಾಗಿತ್ತು ಸುಮಾರು 7.28 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಏಪ್ರಿಲ್

ಇಂದು ಜೆಡಿಎಸ್ ಪಕ್ಷದ ಅಭ್ಯರ್ಥಿಯಾದಂತ ಶಿವಮೂರ್ತಿಗೌಡರುಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ತಮ್ಮ ಕಾರ್ಯಕರ್ತರು ಒಳಗೊಂಡ ನೂರಾರು ಸಂಖ್ಯೆಯಲ್ಲಿ ಬರುವ ಕಾರ್ಯಕರ್ತರು ಮತ್ತು ಅವರ ಪರಿವಾರದೊಂದಿಗೆ ಇಂದು ಜೆಡಿಎಸ್ ಪರ ನಾಮಪತ್ರವನ್ನು ಮುಖ್ಯ

ಕಲಬುರ್ಗಿ: ಕಲಬುರ್ಗಿ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಲ್ಲಮಪ್ರಭು ಪಾಟೀಲ್ ಇಂದು ಬೃಹತ್ ಮೆರವಣಿಗೆಯ ಮೂಲಕ ನಾಮಪತ್ರ ಸಲ್ಲಿಸಲು ಸಹಸ್ರಾರು ಸಂಖ್ಯೆಯಲ್ಲಿ ಎಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಜೊತೆಗೆ ಆಗಮಿಸಿ

ಗದಗ ಜಿಲ್ಲೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ ಚಂದ್ರು ಲಮಾಣಿಯವರು ಇಂದು ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಪರವಾಗಿ ಘೋಷಣೆಗಳನ್ನು

ವಿಜಯಪುರ ಸಿಂದಗಿ ಸಾರ್ವತ್ರಿಕ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ ಇದರ ಹಿನ್ನೆಲೆಯಲ್ಲಿಮುಸ್ಲಿಂ ಮುಖಂಡ ಸಿಂದಗಿ ಮತಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಯುವ ಮುಖಂಡ ಶ್ರೀ ಮೊಹಮ್ಮದ್ ಮುಸ್ತಾಕ್ ನಾಯ್ಕೋಡಿ,ಇವರು ತಮ್ಮ ಬೆಂಬಲಿಗರೊಂದಿಗೆ ಸಿಂದಗಿ ಪಟ್ಟಣದ

ವಿಜಯಪುರ:ದೇವರ ಹಿಪ್ಪರಗಿದೇವರಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ್ ತಮ್ಮ ಸಹಸ್ರಾರು ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತರ ಒಡಗೂಡಿ ನಾಮಪತ್ರ ಸಲ್ಲಿಸಿದರು ಬುಧವಾರ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಿಂದ ಮೋರೆ ಹನುಮಂತಯ್ಯ ವೃತ್ತದ ಮಾರ್ಗವಾಗಿ ವೈಭವಗಳು

ಹರಿಹರ:17-4-2023 ರಂದು ಕರವೇ ಸ್ವಾಭಿಮಾನಿ ಸೇನೆ ವತಿಯಿಂದ ಶ್ರೀ ಯುತ ರಾಜ್ಯದ್ಯಕ್ಷರಾದ ನಿಂಗರಾಜ್ ಗೌಡ್ರ ಆದೇಶದಂತೆ ಹಾಗೂ ರಾಜ್ಯ ಕಾರ್ಯದ್ಯಕ್ಷರಾದ ಶ್ರೀ ಮತಿ ಎನ್ ಎಸ್ ಸುವರ್ಣಮ್ಮರವರ ನೇತೃತ್ವದಲ್ಲಿ ಹಾಗೂ ಜಿಲ್ಲಾ ಅಧ್ಯಕ್ಷರಾದ ನೀತು

ಕಲಬುರ್ಗಿ:ನಿನ್ನೆ ಚಿತ್ತಾಪುರ ತಾಲೂಕಿನ ಬಿಜೆಪಿ ಪಕ್ಷದ ಅಭ್ಯರ್ಥಿ ಮಣಿಕಂಠ ರಾಠೋಡ ಅವರು ಚಿತ್ತಾಪುರ ತಾಲೂಕಿನ ತಹಶೀಲ್ದಾರ್ ಕಚೇರಿಗೆ ತೆರಳಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದರು ಚಿತ್ತಾಪುರ ತಾಲೂಕಿನ ಯುವಕರ ಕಣ್ಮಣಿ ಹಾಗೂ ಸಮಾಜ ಸೇವಕ

ಯಾದಗಿರಿ: ಶಹಾಪುರ ಮತ ಕ್ಷೇತ್ರದ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪತ್ತೆಪುರ ಗ್ರಾಮದ ಹಿರಿಯರು ಮುಖಂಡರು.ವಾರ್ಡ ನಂಬರ 20 ರ ಇಂದು ಬಿಜೆಪಿ ಕಾರ್ಯಕರ್ತರು ಅಧಿಕೃತವಾಗಿ 20 ಕ್ಕು ಹೆಚ್ಚು ಜನ ಕಾರ್ಯಕರ್ತರು.ಇಂದು ಕಾಂಗ್ರೆಸ್
Website Design and Development By ❤ Serverhug Web Solutions