
ಮಂಗಳೂರಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಮಂತ್ರಿ ಶ್ರೀ ಅಮಿತ್ ಷಾ ರ ಭರ್ಜರಿ ರೋಡ್ ಷೋ
ಮಂಗಳೂರು ವಿಮಾನ ನಿಲ್ದಾಣ:ಫೆಬ್ರವರಿ ೧೧ : ಕೇಂದ್ರ ಗೃಹ ಮತ್ತು ಸಹಕಾರ ಮಂತ್ರಿ ಶ್ರೀ ಅಮಿತ್ ಷಾ ರವರು ತಮ್ಮ ಎಡೆಬಿಡದ ಪುತ್ತೂರು ಕಾರ್ಯಕ್ರಮಗಳನ್ನು ಮುಗಿಸಿ ಸಂಜೆ ೫:೪೫ ರ ಸುಮಾರು ಮಂಗಳೂರು ವಿಮಾನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮಂಗಳೂರು ವಿಮಾನ ನಿಲ್ದಾಣ:ಫೆಬ್ರವರಿ ೧೧ : ಕೇಂದ್ರ ಗೃಹ ಮತ್ತು ಸಹಕಾರ ಮಂತ್ರಿ ಶ್ರೀ ಅಮಿತ್ ಷಾ ರವರು ತಮ್ಮ ಎಡೆಬಿಡದ ಪುತ್ತೂರು ಕಾರ್ಯಕ್ರಮಗಳನ್ನು ಮುಗಿಸಿ ಸಂಜೆ ೫:೪೫ ರ ಸುಮಾರು ಮಂಗಳೂರು ವಿಮಾನ

ಕಿನ್ನಿಗೋಳಿ, ಮುಲ್ಕಿ , ಫೆಬ್ರವರಿ ೧೧ : ದಿನಾಂಕ ೦೬ ರಂದು ಆರಂಭ ಗೊಂಡಿದ್ದ ಶ್ರೀ ಸಹಸ್ರ ನೃಸಿಂಹ ಯಾಗವು ನಿತ್ಯ ಶ್ರದ್ದಾ ಭಕ್ತಿ ಯಿಂದ, ವೈಧಿಕ ವಿಧಿ ವಿಧಾನಗಳಿಂದ ನೆರವೇರಿಸಲ್ಪಟ್ಟು ಇವತ್ತು ಗಂಟೆ

ಹನೂರು ವಿಧಾನಸಭಾ ಕ್ಷೇತ್ರದ ಲೋಕನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಈ ದಿನ ಮಾನಸ ಫೌಂಡೇಶನ್ ಸೇವಾ ರಥವು ಸಂಚರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಾದ ಸಂಧ್ಯಾ ಸುರಕ್ಷಾ ಯೋಜನೆ, ಇಂದಿರಾಗಾಂಧಿ

ಏನ ಚೆಂದ ಗೆಳತಿ ನಿನ್ನಾ ಮೊಗವಂದಏನ ಅಂದ ನಿನ್ನಾ ಮಕರಂದಕಣ್ಣೇ ಕುಕ್ಕುವಂಗ ಮನಸ್ಸೇ ನಾಚುವಂಗಕನಸು ಕಾಡತೈತಿ ದಿನಘಳಿಗೆಯಲಿ ನೆನೆದಾಗ….!! ಬಂದಾಗ ಎದುರಿಗೆ ನೆದರ ಇರತೈತಿ ನಿನ ಮ್ಯಾಗತಿರುಗಿ ಸ್ಮೈಲ ನೀ ಕೊಟ್ಟಾಗ ಝಲ್ಲೆಂದಂಗ ಎದಿಯಾಗಕಣ್ಣ

ಬೆಳಗಾವಿ/ಮುಗಳಖೋಡ:ಪರಿಸರ ಮಲಿನವಾಗಿ ಅದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಹಾನಿ ಉಂಟಾಗದಂತೆ ಹಳ್ಳಿ ಪಟ್ಟಣ ನಗರಗಳೊಂದಿಗೆ ದೇಶವನ್ನು ಸ್ವಚ್ಛವಾಗಿಡಲು ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತದ ಕನಸು ಕಂಡಿದ್ದರು ಅದರಂತೆ ಕನಸನ್ನ ನನಸು ಮಾಡಲು ಹಲವಾರು

ರಾಯಚೂರು.ದಿನಾಂಕ 12/02/2023 ರವಿವಾರ ಸಿಂಧನೂರು ತಾಲೂಕಿನ ದಿ. ಚೆನ್ನಬಸಮ್ಮ ಸ್ಮಾರಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ) ಬೆಳಗುರ್ಕಿ, ಗ್ರಾಮ ಪಂಚಾಯಿತಿ ಅಲುಬನೂರು ಹಾಗೂ ಶ್ರೀ ಭೀಮಣ್ಣ ಹಡಪದ್ ಬೆಳಗುರ್ಕಿ, ಬೆಳಗುರ್ಕಿ ಗೆಳೆಯರ ಬಳಗ ವತಿಯಿಂದ

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ 2020-21ನೇ ಸಾಲಿನ ಕ್ರಿಯಾ ಯೋಜನೆಯ ಶಿಕ್ಷಣ ವಲಯದ ಅಭಿವೃದ್ಧಿ ಯೋಜನೆ ಕರ್ನಾಟಕ ವಿಭಾಗದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಬಿ.ಕಾಂ ಎಂ.ಕಾಂ ಪದವೀಧರ ವಿದ್ಯಾರ್ಥಿಗಳಿಗಾಗಿ ಚಾರ್ಟೆಡ್

ಹನೂರು ತಾಲೂಕಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಹೆಚ್ಚು ಮಾನವ ದಿನಗಳು ಸೃಜನೆಯಾಗಬೇಕು ವೈಯಕ್ತಿಕ ಕಾಮಗಾರಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪೂವಿತ ಎಸ್ ಅವರು ಅಧಿಕಾರಿಗಳಿಗೆ ಸೂಚನೆ

ಯಾದಗಿರಿ:ನಿನ್ನೆ ನಡೆದ ಯಾದಗಿರಿ ಜಿಲ್ಲೆ ಶಹಾಪುರ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರಜಾಧ್ವನಿ ಯಾತ್ರೆಯ ಕಾರ್ಯಕ್ರಮದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿದರು.ಬಿಜೆಪಿ ನಾಯಕರನ್ನು ನೊಡಿದರೆ ಕನಿಕರ ಬರುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.ಶಹಾಪುರ:- ಪ್ರಿಯಾಂಕ್

ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಬರ ದೊಡ್ಡಿ ಗ್ರಾಮದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ಜರಗಿತು.. ಒಟ್ಟು 20 ಅರ್ಜಿಗಳು ಸ್ವೀಕೃತಿಗೊಂಡವು… ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಲಾಯಿತು.ಗ್ರೇಡ್ 2 ತಹಸೀಲ್ದಾರ್ ಧನಂಜಯ, ಪ್ರೋಭೇಷನರಿ ತಹಸೀಲ್ದಾರ್
Website Design and Development By ❤ Serverhug Web Solutions