
ಕಾರ್ಮಿಕರ ಇಲಾಖೆಯಲ್ಲಿ ಗೋಲ್ ಮಾಲ್
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕಟ್ಟಡ ಕಾರ್ಮಿಕ ಇಲಾಖೆಯ ಕಚೇರಿಯಲ್ಲಿಕಾರ್ಮಿಕರಿಗೆ ಮತ್ತು ಕಾರ್ಮಿಕ ಮಕ್ಕಳಿಗೆ ಬಂದಂತ ಕಿಟ್ಟು ಗಳ ವಿತರಣೆಯಲ್ಲಿ ಭಾರಿ ಗೋಲ್ಮಾಲ್ ಅಧಿಕಾರಿಗಳು ಮಾಡಿದ್ದಾರೆ ಎಂದು ಕಟ್ಟಡ ಕಾರ್ಮಿಕರು ಇಂದು ರಸ್ತೆಗೆದು ಪ್ರತಿಭಟನೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕಟ್ಟಡ ಕಾರ್ಮಿಕ ಇಲಾಖೆಯ ಕಚೇರಿಯಲ್ಲಿಕಾರ್ಮಿಕರಿಗೆ ಮತ್ತು ಕಾರ್ಮಿಕ ಮಕ್ಕಳಿಗೆ ಬಂದಂತ ಕಿಟ್ಟು ಗಳ ವಿತರಣೆಯಲ್ಲಿ ಭಾರಿ ಗೋಲ್ಮಾಲ್ ಅಧಿಕಾರಿಗಳು ಮಾಡಿದ್ದಾರೆ ಎಂದು ಕಟ್ಟಡ ಕಾರ್ಮಿಕರು ಇಂದು ರಸ್ತೆಗೆದು ಪ್ರತಿಭಟನೆ

ಸಿಂಧನೂರು// ಮಾ.27.ಇಂದು ಸಿಂಧನೂರು ನಗರ ಮಂಡಲದ ವತಿಯಿಂದ ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮವನ್ನು ನಗರದ ಪುಟ್ಟರಾಜ ಗವಾಯಿಗಳ ಉದ್ಯಾನವನ ಹಾಗೂ ರಾಜ ವೀರಮದಕರಿ ನಾಯಕ ವೃತ್ತದ ವಾರ್ಡ ನಂಬರ್ 21 ಪ್ರಶಾಂತ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು

ಕಲಬುರ್ಗಿ: ಜೇವರ್ಗಿ ತಾಲೂಕಿನ ಬಿಳವರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬಿಳವರ ಗ್ರಾಮದಲ್ಲಿ ನಮ್ಮೂರು ನಮ್ಮ ಕೆರೆ ಅಡಿಯಲ್ಲಿ 498ನೇ ಬಸವೇಶ್ವರ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಸಮತಿ ಅಧ್ಯಕ್ಷರಾದ ಜಗದೇವರಡ್ಡಿ ಉದ್ಘಾಟಿಸಿ ಮಾತನಾಡಿ ನೀರು

ಯಾದಗಿರಿ ಹುಣಸಗಿ ತಾಲೂಕಿನ ಕೆಂಭಾವಿ ಪೋಲಿಸ್ ಅಧಿಕಾರಿ ಪಿ.ಎಸ್.ಐ ಆದ ಹಣಮಂತ ಬಂಕಲಗಿ ಇವರು ದಲಿತರ ಮೇಲೆ ನಿರಂತರವಾಗಿ ತನ್ನ ಅಧಿಕಾರ ದರ್ಪ ತೋರಿಸಿ ಅಹಂಕಾರದಿಂದ ಮೆರೆಯುತ್ತಾ ಅಧಿಕಾರಿ ಭಾರತ ರತ್ನ ಡಾ|| ಬಾಬಾ

ಹನೂರು :- ತಾಲೂಕಿನ ಎಲ್ಲೆಮಾಳ ಗ್ರಾಮ ಪಂಚಾಯಿತಿಯ ಚಿತ್ತಾಪುರ ಗ್ರಾಮದ ಹಲವಾರು ಕಾಲೋನಿಗಳಲ್ಲಿ ಕೇಂದ್ರ ಸರಕಾರದ ಜಲಜೀವನ್ ಯೋಜನೆ ಅಡಿಯಲ್ಲಿ ದೇಶದ ಪ್ರತಿ ಮನೆ ಮನೆಗೂ ಶುದ್ಧ ಗಂಗೆ ನೀರು ಕೊಡುವ ಸಲುವಾಗಿ ದೇಶದದ್ಯಾoತ

ಔರಾದ : ಮೊನ್ನೆ ನಾಗಮಾರಪಳ್ಳಿ ಗ್ರಾಮಕ್ಕೆ ಜೆಡಿಎಸ್ ಮುಖಂಡ ಜೈಸಿಂಗ ರಾಠೋಡ ಗ್ರಾಮ ಸಂಚಾರ ಮಾಡಲು ಬಂದಾಗ ನನ್ನನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಪ್ರಯುಕ್ತ ಅತಿಥಿಗೆ ಆತಿಥ್ಯ ನೀಡಿದೆ ಆದರೆ ಕೆಲ ವ್ಯಕ್ತಿಗಳು ನಾನು

ಯಾದಗಿರಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲಾ ಪಕ್ಷಗಳಲ್ಲಿ ಟಿಕೆಟ್ ಗಾಗಿ ಪೈಪೋಟಿ ಪ್ರಾರಂಭವಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಕುರುಬರು ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು, ಯಾದಗಿರಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಐದು ಜನ ಕುರುಬರು
ಸಿಂಧನೂರು.ಮಾ.26ನಾಳೆಯಿಂದ ಅಂದರೆ ಮಾರ್ಚ್-27ರಿಂದ 5 ಮತ್ತು 8ನೇ ತರಗತಿಗಳಿಗೆ ರಾಜ್ಯ ಮಟ್ಟದ ಮೌಲ್ಯಾಂಕನ ಪರೀಕ್ಷೆಗಳು ನಡೆಯಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್ ತಿಳಿಸಿದ್ದಾರೆ.ಅವರು ಈ ಕುರಿತು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ, ರಾಜ್ಯ ಪಠ್ಯಕ್ರಮವನ್ನು

ಬಾಗಲಕೋಟೆ :26:3:2023 ಇಂದು ಪ್ರಥಮ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತಿ ಜಿಲ್ಲಾ ಆಡಳಿ ಭವನದಿಂದ ಭವ್ಯ ಮೆರವಣಿಗೆ ಮೂಲಕ ಡೊಳ್ಳು ಬಾಜಾ ಭಜಂತ್ರಿ ಮೂಲಕ ಎಲ್ಐಸಿ ಮಾರ್ಗವಾಗಿ ಜಿಲ್ಲಾ ಕಲಾಭವನಕ್ಕೆ ಬಂದು ಸೇರಿ

ಮೈಸೂರು/ಪಿರಿಯಾಪಟ್ಟಣ:ಪಂಚರತ್ನ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಹೋಗುತ್ತಿರುವ ಕಾರ್ಯಕರ್ತರು ಇಂದು ಮೈಸೂರಿನಲ್ಲಿ ನಡೆಯುತ್ತಿರುವಂತ ಪಂಚರತ್ನ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಪಿರಿಯಾಪಟ್ಟಣ ತಾಲೂಕು ಹಂಡಿತವಳ್ಳಿ ಗ್ರಾಮದಿಂದ ಸುಮಾರು 150 ಜನ ಕಾರ್ಯಕರ್ತರು ಹೊರಟಿರುವುದು ಇದರ ನೇತೃತ್ವವನ್ನು ಗ್ರಾಮ
Website Design and Development By ❤ Serverhug Web Solutions