
ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ
ಯಾದಗಿರಿ: ಶಹಾಪುರ ತಾಲೂಕಿನ ಹಳಿಸಗರದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ.ಅಂದಿನ ಶರಣರಲ್ಲೆ ನಿಜವಾದ ಶರಣ ಅಂದರೆ ಅಂಬಿಗರ ಚೌಡಯ್ಯನವರು. ವಚನ ಸಾಹಿತ್ಯದಲ್ಲಿ ತಮ್ಮದೇ ಆದ ಶೈಲಿಯಲ್ಲಿ ವಚನಗಳು ಬರೆಯುತ್ತಾ ಜನರ ಮನಸ್ಸಿನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾದಗಿರಿ: ಶಹಾಪುರ ತಾಲೂಕಿನ ಹಳಿಸಗರದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ.ಅಂದಿನ ಶರಣರಲ್ಲೆ ನಿಜವಾದ ಶರಣ ಅಂದರೆ ಅಂಬಿಗರ ಚೌಡಯ್ಯನವರು. ವಚನ ಸಾಹಿತ್ಯದಲ್ಲಿ ತಮ್ಮದೇ ಆದ ಶೈಲಿಯಲ್ಲಿ ವಚನಗಳು ಬರೆಯುತ್ತಾ ಜನರ ಮನಸ್ಸಿನ

ಚಾಮರಾಜನಗರ/ಹನೂರು:ರೈತರು ದಿನ ನಿತ್ಯವೂ ಸರ್ಕಾರಿ ಕಛೇರಿಗೆ ಅಲೆದಾಡುವ ಪರಿಸ್ಥಿತಿಯಿದ್ದು ಅಧಿಕಾರಿಗಳು ಕೂಡಲೆ ಬಗೆಹರಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆ ತಾಲ್ಲೂಕು ಅಧ್ಯಕ್ಷ ಗೌಡೆಗೌಡ ತಿಳಿಸಿದರು .ರಾಮಪುರದ ನಾಡ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದ

ಇಂದು ಪಾವಗಡ ತಾಲೂಕಿನ ಚಿಕ್ಕಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗಲಾಪುರ ಗ್ರಾಮದಲ್ಲಿ ಮನೆಮನೆಗೂ ಪಂಚರತ್ನ ಎಂಬ ಕಾರ್ಯಕ್ರಮದ ಜೊತೆಗೆ ಪಕ್ಷ ಸಂಘಟನೆ ಮಾಡಲಾಯಿತು ಈ ಸಂದರ್ಭದಲ್ಲಿ ಮಾಜಿ ಶಾಸಕರಾದಂತಹ ಕೆ.ಎಂ ತಿಮ್ಮರಾಯಪ್ಪನವರು ತಾಲೂಕು ಅಧ್ಯಕ್ಷರಾದಂತಹ

ತುಮಕೂರು/ಪಾವಗಡ:ಮಹಿಳೆ ಪ್ರತಿಯೊಬ್ಬರ ಜೀವನದ ದಾರಿದೀಪವಾಗಿದ್ದು,ಇಡೀ ಕುಟುಂಬದ ಏಳಿಗಾಗಿ ಶ್ರಮಿಸುವ ಶ್ರಮಜೀವಿ ಎಂದು ತಾಲ್ಲೂಕು ಹಿರಿಯ ಮಹಿಳಾ ಆರೋಗ್ಯ ಸುರಕ್ಷಾಧಿಕಾರಿಯಾದ ಕೆ.ಎಸ್.ಪ್ರಭಾಮಣಿ ತಿಳಿಸಿದರು. ಪಾವಗಡ ತಾಲ್ಲೂಕು ವೈ ಎನ್ ಹೊಸಕೋಟೆ ಹೋಬಳಿಯ ವದನಕಲ್ಲು ಗ್ರಾಮದ ಶ್ರೀ

ವಿಜಯನಗರ ಜಿಲ್ಲೆ ಕೊಟ್ಟೂರು:ವಿಶ್ವಜ್ಞಾನಿ ಭಾರತ ರತ್ನ ಸಂವಿಧಾನ ಶಿಲ್ಪಿ ಭಾರತ ದೇಶಕ್ಕೆ ವಿಶ್ವದ ಶ್ರೇಷ್ಠವಾದ ಸಂವಿಧಾನವನ್ನು ಕೊಡುಗೆ ನೀಡಿದವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಈ ದೇಶದಲ್ಲಿ ಅಸ್ಪೃಶ್ಯತೆ ಜೀವಂತವಾಗಿ ಇದ್ದಾಗ ಅಂಬೇಡ್ಕರ್ ಅವರಿಗೆ

ಚಾಮರಾಜನಗರ ತಾಲೂಕಿನ ಹನೂರು.ಬಿ. ವಲಯ ವ್ಯಾಪ್ತಿಯ ಕುರಟ್ಟಿ ಹೊಸೂರು ಗ್ರಾಮದಲ್ಲಿ ಸ್ನೇಹ ಜ್ಞಾನ ವಿಕಾಸ ಕೇಂದ್ರ ದಲ್ಲಿ ಸೃಜನಶೀಲ ಕಾರ್ಯಕ್ರಮದ ಮೂಲಕ ಸಂಘದ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಮಾಡಿ ರಕ್ತಹೀನತೆ ಕೊರತೆಯನ್ನು ಹೊಂದಿರುವ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪುರ 2ನೇ ಅಂಗನವಾಡಿ ಕೇಂದ್ರದಲ್ಲಿ ಕೆ ಎಚ್ ಪಿ ಟಿ ಸಂಸ್ಥೆ ವತಿಯಿಂದ ಗರ್ಭಿಣಿ ಸ್ತ್ರೀಯರಿಗೆ ಶೀಮಂತ ಕಾರ್ಯಕ್ರಮ ಮತ್ತು ಶಕ್ತಿ ವಿಟಮಿನ್ ಫುಡ್ ವಿತರಣೆ ಮಾಡಲಾಯಿತು.ಗರ್ಭಿಣಿ ಮಹಿಳೆಯರಿಗೆ

ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಪ್ರವಾಸಿ ಮಂದಿರದಲ್ಲಿ ಇಂದು ಯೂತ್ ಕಾಂಗ್ರೆಸ್ಸಿನಿಂದ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದ್ದರು ಓರಿಸ್ಸಾದಿಂದ ಸತ್ಯ ಭಾರತ್ ರಾಜ್ ದಾಸ್ ಯೂತ್ ರಾಷ್ಟ್ರೀಯ ಕಾರ್ಯದರ್ಶಿ ಆಗಮಿಸಿದ್ದರು ಇವರು ಕಾಂಗ್ರೆಸ್ ಪಕ್ಷದಿಂದ ಹೊರಡಿಸಲಾದ ಗ್ಯಾರಂಟಿ ಕಾರ್ಡ್

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಕರ್ನಾಟಕ ಲಿಂಬ್ರಾ ಗಾಂಧಿ ಕಟ್ಟಡ ಕಾರ್ಮಿಕರ ಸಂಘದ ಉದ್ಘಾಟನೆ ಮತ್ತು ಗಣ್ಯಮಾನ್ಯರಿಗೆ ಸನ್ಮಾನ ಕಾರ್ಯಕ್ರಮಕರ್ನಾಟಕ ಲಿಂಬ್ರಾ ಗಾಂಧಿ ಕಟ್ಟಡ ಕಾರ್ಮಿಕರ ಸಂಘ ಮತ್ತುಭಾರತ್ ಜನ ಸೇವಾ ಚಾರೀಟೇಬಲ್ ಟ್ರಸ್ಟ್ ಹೊನ್ನಾಳಿ

ದಾವಣಗೆರೆ ನ್ಯಾಮತಿ ತಾಲ್ಲೂಕಿನ ಗೋವಿನಕೋವಿ ಸಮೀಪ ನಿನ್ನೆ ಇಬ್ಬರು ರೌಡಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಇತ್ತೀಚೆಗೆ ವಿಜಯಪುರ ಜೈಲಿನಿಂದ ಬಿಡುಗಡೆಯಾಗಿದ್ದ ಹಂದಿ ಅಣ್ಣಿ ಕೊಲೆಯ ಆರೋಪಿಗಳಾದ ಮಧು ಮತ್ತು ಆಂಜನೇಯನ ಮೇಲೆ ಚೀಲೂರು
Website Design and Development By ❤ Serverhug Web Solutions