
ಹುಲಿ ಉಗುರು ಸಂಗ್ರಹ ಇಬ್ಬರ ಬಂಧನ
ಹನೂರು: ವ್ಯಾಪ್ತಿಯಲ್ಲಿನ ಪಿಜಿ ಪಾಳ್ಯ ಗ್ರಾಮ ಪಂಚಾಯತಿಯಲ್ಲಿನ ರಸ್ತೆಯ ಹತ್ತಿರ ಮಾರಲು ಆಕ್ರಮವಾಗಿ ಹುಲಿ ಉಗುರು ಹಾಗೂ ಹಲ್ಲುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಆರೋಪಿಗಳನ್ನು ಹನೂರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹನೂರು: ವ್ಯಾಪ್ತಿಯಲ್ಲಿನ ಪಿಜಿ ಪಾಳ್ಯ ಗ್ರಾಮ ಪಂಚಾಯತಿಯಲ್ಲಿನ ರಸ್ತೆಯ ಹತ್ತಿರ ಮಾರಲು ಆಕ್ರಮವಾಗಿ ಹುಲಿ ಉಗುರು ಹಾಗೂ ಹಲ್ಲುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಆರೋಪಿಗಳನ್ನು ಹನೂರು

ಹನೂರು: ಗ್ರಾಮ ಪಂಚಾಯತಿಯಲ್ಲಿ ಗೆಲುವು ಸಾದಿಸಿ ಒಂದು ವರ್ಷಗಳು ಕಳೆದರೂ ಸಹ ವಾರ್ಡಿನ ಸದಸ್ಯ ಸೆಲ್ವ ಅವರು ತಿರುಗಿಯೂ ನೋಡಿಲ್ಲ ನಮ್ಮ ವಾರ್ಡಿಗೆ ಬಂದರೆ ನಾವು ತಕ್ಕ ಪಾಠ ಕಲಿಸುತ್ತೇವೆ ಎಂದು ಸಂದನ ಪಾಳ್ಯ

ದಿನಾಂಕ-17/01/2023 ರಂದು ಸಾಯಂಕಾಲ 04.40 ಗಂಟೆಗೆ ಇಂಡಿ ವಲಯ ವ್ಯಾಪ್ತಿಯ ಚಡಚಣ ತಾಲೂಕಿನ ದಸೂರ ಗ್ರಾಮದ ಬೋಲೋಬಾ ನಾರಾಯಣ ಜಗತಾಪೆ ಇತನು ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ತಾಬಾ ಹೊಂದಿರುವ

ಜಗದಲಿ ಎಲ್ಲವೂ ಇರಲೂಮನಸು ಬರಿ ಬರಿದುಕಣ್ಣ ಬಿಂಬಕೂ ಎಟುಕದ ದೂರಉಸಿರನು ಮೀರಿದ ಸ್ನೇಹದಿ ಕಾಣೆಯಾಗಿದೆ ಮನಸು ಹುಡುಕುವ ಸ್ನೇಹಮನಸನೆ ಬಯಸಿ ಬಂದ ಸ್ನೇಹಮನದಿ ಮೂಡಿದ ಸ್ನೇಹಜನುಮಜನುಮಕೂ ಅಗಲದ ಬಂಧವಾಗಿದೆ ನನ್ನ ಕನಸಿನ ನಂದನದಿತನ್ನ ರಂಗವಲ್ಲಿಯನೇ

ಶಹಾಪುರ:ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜು ನೌಕರರ ಸಂಘ ರಾಜ್ಯ ಘಟಕ ಬೆಂಗಳೂರು ವತಿಯಿಂದ ಹಳೆಯ ನಿಶ್ಚಿತ ಪಿಂಚಣಿ ಜಾರಿಗಾಗಿ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ೧೦೫ ನೇ ದಿನದ ಮುಷ್ಕರದಲ್ಲಿ ದಿನಾಂಕ
ಜೇವರ್ಗಿ: ತಾಲೂಕಿನಲ್ಲಿ ಸಂಘಟನೆಯ ಪದಾಧಿಕಾರಿಗಳು ಬಹಳ ಅರ್ಥಪೂರ್ಣವಾಗಿ ಮಾಯಾವತಿಯವರ ಹುಟ್ಟು ಹಬ್ಬ ಆಚಾರಣೆ ಮಾಡಿದರು ಈ ಕಾರ್ಯಕ್ರಮದಲ್ಲಿ ಬಿ ಎಸ್ ಪಿ ಪಕ್ಷದ ಹಲವಾರು ಪದಾಧಿಕಾರಿಗಳು ತಾಲ್ಲೂಕು ಅಧ್ಯಕ್ಷರು,ಜಿಲ್ಲಾ ಅಧ್ಯಕ್ಷರು,ರಾಜ್ಯಧ್ಯಕ್ಷರು ಅವರುಗಳಲ್ಲಿ ಪ್ರಮೂಖ ಕಾರ್ಯಕ್ರಮದ

ಪಾವಗಡ:ತಾಲ್ಲೂಕಿನ ಗ್ರಾಮದ ಪೋಲೀಸ್ ಠಾಣೆಯ ಮೇಲ್ಚಾವಣಿಯ ಸಿಮೆಂಟ್ ಕುಸಿದು ಕಂಪ್ಯೂಟರ್ ಜಖಂಗೊಂಡಿದೆ. ಬೆಳಿಗ್ಗೆ ಪೋಲೀಸ್ ಪೇದೆ ಚೌಡಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೇಲ್ಚಾವಣಿ ಸಿಮೆಂಟ್ ಚೂರು ಕುಸಿದು ಬಿದ್ದಿದೆ.ತಕ್ಷಣವೇ ಎಚ್ಚೆತ್ತುಕೊಂಡ ಮತ್ತೊಬ್ಬ ಪೇದೆ ಚೌಡಮ್ಮರನ್ನು

ಬಿ. ಮಟಕೆರೆ ಗ್ರಾಮ ಪಂಚಾಯತ್ ವತಿಯಿಂದ 13/01/2023ರಂದು ಬಿ. ಮಟಕೆರೆ ಗ್ರಾಮದ ವಿ.ಎಸ್. ಎಸ್. ಎನ್ ಸಭಾಂಗಣ ದಲ್ಲಿ ಗ್ರಾಮಸಭೆ ನಡೆಸಲಾಗಿತ್ತು ಈ ಸಭೆಗೆ ರೂಪಾ ಬಾಯಿ ಮಲ್ಲೇಶ್ ನಾಯಕ ಅಧ್ಯಕ್ಷತೆ ವಹಿಸಿದರು ಉಪಾಧ್ಯಕ್ಷರು
ಜೇವರ್ಗಿ : ದತ್ತ ನಗರ ಬಡಾವಣೆಯಲ್ಲಿರುವ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆ(ರಿ) ಯಲ್ಲಿ ಇಂದು ಜೇವರ್ಗಿ ತಾಲ್ಲೂಕು ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ಜಟ್ಟೆಪ್ಪ ಪೂಜಾರಿ ಅವರು ಹಾಗೂ ತಂಡದ ವತಿಯಿಂದ ಇಂದು ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ

ಮೈಸೂರು:- ಜ17. ನಗರದ ಮಾನಸ ಗಂಗೋತ್ರಿಯ ಜಯಚಾಮರಾಜೇಂದ್ರ ತಾಂತ್ರಿಕ ಕಾಲೇಜು ಮುಂಭಾಗ ಹಾಗೂ ಮೈಸೂರು-ಕೆ.ಆರ್.ಎಸ್. ರಸ್ತೆಯ ಇ.ಎಸ್.ಐ. ಆಸ್ಪತ್ರೆ ಎದುರಿಗೆ ಇರುವ ಬಸ್ ನಿಲ್ದಾಣಗಳಲ್ಲಿ ಜೆ.ಕೆ.ಟೈರ್ ಕಂಪೆನಿಯ ವತಿಯಿಂದ ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡ ಭಾಷೆ
Website Design and Development By ❤ Serverhug Web Solutions