
ಬಿಜೆಪಿ,ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಗೆ ಸೇರ್ಪಡೆ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೋಕ್ಕನಹಳ್ಳಿ ಜಿಲ್ಲಾ ಪಂಚಾಯತಿಯ ಕೌಳಿ ಹಳ್ಳ ಡ್ಯಾಮ್ ಹಾಗೂ ಬೂದಿ ಪಡ್ಗ ಗ್ರಾಮದ ಮುಖಂಡರು ಸದಸ್ಯರು ಎಂ.ಆರ್ ಮಂಜುನಾಥ್ ರವರ ಸುಮಾರು ಐದಾರು ವರ್ಷದ ಜನಪರ ಕಾರ್ಯ ಮೆಚ್ಚಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೋಕ್ಕನಹಳ್ಳಿ ಜಿಲ್ಲಾ ಪಂಚಾಯತಿಯ ಕೌಳಿ ಹಳ್ಳ ಡ್ಯಾಮ್ ಹಾಗೂ ಬೂದಿ ಪಡ್ಗ ಗ್ರಾಮದ ಮುಖಂಡರು ಸದಸ್ಯರು ಎಂ.ಆರ್ ಮಂಜುನಾಥ್ ರವರ ಸುಮಾರು ಐದಾರು ವರ್ಷದ ಜನಪರ ಕಾರ್ಯ ಮೆಚ್ಚಿ

ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮಾದಿಗ ಸಮಾಜ ವತಿಯಿಂದ ಪದಾಧಿಕಾರಿಗಳ ನೇಮಕವನ್ನು ಸರ್ಕಿಟ್ ಹೌಸಿನಲ್ಲಿ ಆಯೋಜಿಸಲಾಗಿತ್ತು ನಗರ ಘಟಕ ಮತ್ತು ಪದಾಧಿಕಾರಿಗಳ ತಾಲೂಕಿನ ಮಾದಿಗ ಸಮಾಜ ಅಧ್ಯಕ್ಷರಾದ ಶ್ರೀಮಾರುತಿ ಕೊಡಂಗಲ್ಕರ್ ಮತ್ತು ಗೌರವಾಧ್ಯಕ್ಷರಾದ ಶಂಭುಲಿಂಗ

ಸಿಂಧನೂರು:ಜ.05 ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಪ್ರಮುಖ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದು,ಈಗಾಗಲೇ ಪಕ್ಷದ ಟಿಕೇಟ್ ಗಾಗಿ ಆಕಾಂಕ್ಷಿಗಳು ಸಂಪರ್ಕ ಮಾಡುತ್ತಿದ್ದಾರೆ.ಜ.15ರ ನಂತರ ಪಕ್ಷ ಪ್ರಣಾಳಿಕೆ ಮ್ಯಾನಿಫೆಸ್ಟ್ ಬಿಡುಗಡೆ ಮಾಡುವುದಾಗಿ ಮಾಜಿ

ಸಿಂಧನೂರು:- ಜ.05. ತಾಲೂಕಿನ ಗಂಗಾವತಿ ರೋಡ್ ಗೋರೇಬಾಳ ಗ್ರಾಮದಲ್ಲಿ ಶ್ರಿ ಅಂಬಾದೇವಿ ಜಾತ್ರೆಯ ಪಾದಯಾತ್ರೆಗೆ ದಣಿದು ಬರುವ ಭಕ್ತರಿಗೆ ಅನ್ನದಾಸೋಹ ಮಾಡುವುದು ಪವಿತ್ರ ಕೆಲಸವೆಂದು ಗ್ರಾಮದ ಜನಗಳ ನಂಬಿಕೆ ಇಲ್ಲಿ ನಿತ್ಯ ಬೇರೆ ಬೇರೆ

ಗಂಗಾವತಿ: ತಾಲೂಕು ವ್ಯಾಪ್ತಿಗೆ ಬರುವ ಕಾರಟಗಿ ಕನಕಗಿರಿ ತಾಲೂಕಿನ ಸುತ್ತಮುತ್ತಲಿನ ಆರಾಧ್ಯ ದೈವ ಕಾಯಕಯೋಗಿ ಶ್ರೀ ಚನ್ನಬಸವೇಶ್ವರ ತಾತನವರ 77 ನೇಯ ಪುಣ್ಯ ಸ್ಮರಣೋತ್ಸವ ಬೆಳಿಗ್ಗೆ ರುದ್ರಾಭಿಷೇಕ ಮಂಗಳಾರತಿಯೊಂದಿಗೆ ಪೂಜೆ ನೆರವೇರಿಸಲಾಯಿತು, ತಾಲೂಕಿನ ಸುತ್ತಮುತ್ತಲಿನ

ಶಹಾಪುರ: ಫೆಬ್ರವರಿ ೮ ಮತ್ತು ೯ ರಂದು ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ವಾಲ್ಮೀಕಿ ಸಂಘದ ನಾಯಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು.ವಾಲ್ಮೀಕಿ ಸಂಘದ ವತಿಯಿಂದ ಯಾವುದೇ ಜನಪರ ಹೋರಾಟ ಮಾಡುವಾಗ ಸಮುದಾಯದ ಮುಖಂಡರು ಹಾಗೂ

ವಿಜಯಪುರ ಜಿಲ್ಲೆಯ ಸಿಂದಗಿ:ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯಸದಸ್ಯೆಯಾಗಿವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಇರುವ ಜಿ.ಪಿ.ಪೋರವಾಲ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ||ಸುಮಾ ಎಸ್ ನಿರ್ಣಿ ಆಯ್ಕೆಯಾಗಿದ್ದಾರೆ.

ಹಾವೇರಿ: ಜ04. ಜಿಲ್ಲೆಯಲ್ಲಿರುವ ಬಡ ಮತ್ತುಮಕ್ಕಳ ಅನಾಥ ಮಕ್ಕಳ ಉಚಿತ ವಸತಿ ನಿಲಯದ ಕಟ್ಟಡದ ಸಹಾಯಾರ್ಥ ನಿಮಿತ್ತ ಇವರ ಆಶ್ರಯದಲ್ಲಿ ಸಾಹಿತ್ಯ, ಕಲೆ, ರಂಗಭೂಮಿ, ಚಿತ್ರಕಲೆ, ಚಿತ್ರರಂಗ, ಪತ್ರಿಕೆರಂಗ ಇನ್ನೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ

ಯಾದಗಿರಿ:ಹೊಸ ವರ್ಷದ ಆರಂಭದಲ್ಲೇ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಕರ್ನಾಟಕ ಪಂಚಾಯತ್ ರಾಜ್ ಇಲಾಖೆ ಆಯೋಗ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳನ್ನು ಮರು ವಿಂಗಡಣೆ ಮಾಡಿ ಆದೇಶ ಹೊರಡಿಸಿದ್ದುಯಾರಾದರೂ ಆಕ್ಷೇಪಣೆ ಮಾಡುವವರು ಇದ್ದರೆ

ಲಿಂಗಸುಗೂರು(ಹಟ್ಟಿ)ಬುರ್ರಕಥಾ, ಜನಪದ ಕಲಾ ಟ್ರಸ್ಟ್ (ರಿ),ಹಟ್ಟಿ ಪಟ್ಟಣ ವತಿಯಿಂದ ಇಂದು ಮಧ್ಯಾಹ್ನ ಬಹಳ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಧಾರವಾಡದ ಜಿಲ್ಲಾಸ್ಪತ್ರೆಯ ಪ್ಯಾರಾಮೆಡಿಕಲ್ ಕಾಲೇಜ್ ಆಫೀಸ್ನಲ್ಲಿ Smile Talk Paramedical ಚಾನೆಲ್ ನ Youtuber ಹಾಗೂ
Website Design and Development By ❤ Serverhug Web Solutions