ನೀನಾದೆ ನನಗೆ ಬೆಂಬಲ
ನೀನಾದೆ ನನಗೆ ಬೆಂಬಲನನ್ನೇಲ್ಲಾ ಇಚ್ಚೆಗಳ ಈಡೇರಿಸುವಸಾಹುಕಾರ ನನ್ನ ಅಪ್ಪಾಜಿಬದುಕಿಗೇ ಅಸರೆ ನೀನನ್ನ ಪ್ರೀತಿಯ ಅಗಣ್ಯ ಸಂಪತ್ತುಒಸಿ ಮುನಿಸು ತುಸು ಕೋಪಕ್ಕೆನೀನಾದೆ ಪ್ರೀತಿಯಾ ಲಸಿಕೆಯಾವ ಜನ್ಮದ ಪುಣ್ಯವೋನಿನ್ನ ಮಗಳಾಗಿ ಹುಟ್ಟಿದೆಅಪ್ಪಾಜಿ ನೀನೇ ನನ್ನ ದೈರ್ಯನನ್ನ ಆಸೆಯಲ್ಲ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನೀನಾದೆ ನನಗೆ ಬೆಂಬಲನನ್ನೇಲ್ಲಾ ಇಚ್ಚೆಗಳ ಈಡೇರಿಸುವಸಾಹುಕಾರ ನನ್ನ ಅಪ್ಪಾಜಿಬದುಕಿಗೇ ಅಸರೆ ನೀನನ್ನ ಪ್ರೀತಿಯ ಅಗಣ್ಯ ಸಂಪತ್ತುಒಸಿ ಮುನಿಸು ತುಸು ಕೋಪಕ್ಕೆನೀನಾದೆ ಪ್ರೀತಿಯಾ ಲಸಿಕೆಯಾವ ಜನ್ಮದ ಪುಣ್ಯವೋನಿನ್ನ ಮಗಳಾಗಿ ಹುಟ್ಟಿದೆಅಪ್ಪಾಜಿ ನೀನೇ ನನ್ನ ದೈರ್ಯನನ್ನ ಆಸೆಯಲ್ಲ
ಮತವೆಂಬುದು ನಮ್ಮೆಲ್ಲರ ಸ್ವತ್ತು ಒಂದೊಂದು ಮತವೂ ಬಹು ಅಮೂಲ್ಯವಾದುದು ನಮ್ಮ-ನಮ್ಮ ಆಲೋಚನೆ ಮೇರೆಗೆ ಹಾಕಿದ ಪ್ರತಿ ಮತವು ನಮ್ಮ ದೇಶದ ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ.ಇಂತಹ ಅತೀ ಅಮೂಲ್ಯವಾದ ಮತವನ್ನು ಚುನಾವಣಾ ಹಿಂದಿನ ದಿನವೇ ಕ್ಷಣಿಕದ

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಮಿಟ್ಟೇಮರಿ ಪ್ರೌಢಶಾಲೆಯ ಪೂಜಿತ ಎಸ್. ಇವರಿಗೆ ಒರಿಸ್ಸಾದ ಭುವನೇಶ್ವರದಲ್ಲಿ NCERT ವತಿಯಿಂದ ನಡೆಯುವ 2022-23 ನೇ ಸಾಲಿನ ರಾಷ್ಟ್ರಮಟ್ಟದ ಕಲೋತ್ಸವದಲ್ಲಿ ಸರ್ಕಾರಿ ಪ್ರೌಢಶಾಲೆ ಮಿಟ್ಟೇಮರಿಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿರುವ

ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಇಂದು ತಾಲೂಕ ಪಂಚಾಯತಿ ವತಿಯಿಂದ ಪ್ರತಿ ಹಳ್ಳಿಯ ಜನರಿಗೆ ಅಕ್ಷರ ಜ್ಞಾನವನ್ನು ಕಲ್ಪಿಸಲು ಗುರಿ ಹೊಂದಿರುವ ತಾಲೂಕ ಪಂಚಾಯಿತಿ ವತಿ ಅನಕ್ಷರಸ್ಥರಿಗೆ ಜನರಿಗೆ ಅಕ್ಷರಸ್ಥರಾಗಿ ಆಗಬೇಕೆಂದು ಮೂರು ದಿನದ

ತುಮಕೂರು:ಪಾವಗಡ ತಾಲ್ಲೂಕಿನ ಮರಿದಾಸಹಳ್ಳಿ ಗ್ರಾಮಪಂಚಾಯ್ತಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿದ್ದು ಈ ಪಂಚಾಯ್ತಿಯಲ್ಲಿ ಒಟ್ಟು 18 ಗ್ರಾಮಪಂಚಾಯ್ತಿ ಸದಸ್ಯರು ಇದ್ದು ಈ ಪೈಕಿ ಜೆಡಿಎಸ್ ಬೆಂಬಲಿತ ಸದಸ್ಯರು 13 ಜನ ಇದ್ದು ಮೊದಲು ಮಾತು

ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಶ್ರೀಬಸವೇಶ್ವರ ವೃತ್ತದ ಬಳಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ನಡೆದಾಡುವ ದೇವರು,ಜ್ಞಾನಯೋಗಿ, ಲಿಂ.ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಭಾವಪೂರ್ವಕ ನಮನಸಲ್ಲಿಸಿದರುಈ ಕಾರ್ಯಕ್ರದಲ್ಲಿ ಚನ್ನಪ್ಪಗೌಡ ಎಸ್.ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು,ನಿಂಗರಾಜ ಬಗಲಿ,

ವಡಗೇರಾ: ನೂತನ ತಾಲ್ಲೂಕು ವಡಗೇರಾ ಪಟ್ಟಣದ ಮಾರ್ಕೆಟ್ ಪ್ರದೇಶದಲ್ಲಿ ಟಿಪ್ಪು ಸುಲ್ತಾನ್ ಯುವಕರ ಬಳಗ ಹಮ್ಮಿಕೊಂಡಿದ್ದ ಪರಮಪೂಜ್ಯಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿ ಗಳ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಶ್ರೀ ಬಾಷುಮಿಯಾ ವಡಗೇರಾ ಮಾತನಾಡಿದರು.“ಕೈಲಾಸ ದೊಡ್ಡದಲ್ಲ

ಹನೂರು :ರಾಜಕಾರಣದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಮನೆ ಮಾತಾಗಿರುವ ಹಿರಿಯ ನಾಯಕ ಅಭಿವೃದ್ಧಿ ಹರಿಕಾರರಾದ ದಿವಂಗತ ಮಾಜಿ ಸಚಿವರಾದ ಲಿಂಗೈಕ್ಯ ಹೆಚ್ ನಾಗಪ್ಪ ನವರ ಪುಣ್ಯಸ್ಮರಣೆಯನ್ನು ಶ್ರೀ ಹೆಚ್ .ನಾಗಪ್ಪ ಪ್ರತಿಷ್ಠಾನ, ಕಾಮಗೆರೆ

ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಯುವಕರ ಮಿತ್ರ ಮಂಡಲ ಬೆನಕನಹಳ್ಳಿ ವತಿಯಿಂದ ಚಂದ್ರೇಶ್ವರ ದೇವಾಲಯದಲ್ಲಿ ಪುಷ್ಪ ಹೂಗಳ ಮುಖಾಂತರ ಪ್ರಾರ್ಥನೊಂದಿಗೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ನೆರವೇರಿಸಿದರು

ಸರಳತೆಯ ಸಾಕಾರ ಮೂರ್ತಿ ಸಿದ್ದೇಶ್ವರಸಂತ ಶ್ರೇಷ್ಠ ರಲ್ಲಿ ಶ್ವೇತ ವರ್ಣದ ಸುಂದರ ಬೇಕಾಗಲಿಲ್ಲ ನಿಮಗೆ ಯಾವದೇ ಆಡಂಬರತ್ರಿಕಾಲಗಳಲ್ಲಿ ಕೇಳಿಸುತ್ತಾ ಇರಲಿ ನಿಮ್ಮ ದಿವ್ಯ ವಾಣಿ ನಿರಂತರಭಕ್ತರ ಮನದಲ್ಲಿ ನೀವು ಯಾವತ್ತೂ ಅಜರಾಮರಮತ್ತೆ ಹುಟ್ಟಿ ಬನ್ನಿ
Website Design and Development By ❤ Serverhug Web Solutions