
ಔರದನಲ್ಲಿ ಬಿಜೆಪಿಯಿಂದ ಮಾರ್ಚ 4 ರೋಡ ಶೋ
ಬೀದರ್ ಜಿಲ್ಲೆಯ ಔರಾದ ಪಟ್ಟಣದಲ್ಲಿ ಮಾ.4 ವಿಜಯ ಸಂಕಲ್ಪ ಯಾತ್ರೆ ನಿಮತ್ಯ ಪಟ್ಟಣದಲ್ಲಿ ರೋಡ್ ಶೋ ಹಮ್ಮಿಕೊಳ್ಳಲಾಗಿದೆ ತಾಲೂಕಿನ ಎಲ್ಲಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಔರಾದ ಬಿಜೆಪಿ ಮಂಡಲ ಅದ್ಯಕ್ಷರಾದ ರಾಮಶಟ್ಟಿ ಪನ್ನಾಳೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೀದರ್ ಜಿಲ್ಲೆಯ ಔರಾದ ಪಟ್ಟಣದಲ್ಲಿ ಮಾ.4 ವಿಜಯ ಸಂಕಲ್ಪ ಯಾತ್ರೆ ನಿಮತ್ಯ ಪಟ್ಟಣದಲ್ಲಿ ರೋಡ್ ಶೋ ಹಮ್ಮಿಕೊಳ್ಳಲಾಗಿದೆ ತಾಲೂಕಿನ ಎಲ್ಲಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಔರಾದ ಬಿಜೆಪಿ ಮಂಡಲ ಅದ್ಯಕ್ಷರಾದ ರಾಮಶಟ್ಟಿ ಪನ್ನಾಳೆ

ಕೊಡಿಯಾಲಬೈಲ್ , ಮಂಗಳೂರು ಫೆಬ್ರವರಿ 25 : ರಾಷ್ಟ್ರೀಯ ಅಭಿವೃದ್ಧಿ ಶಿಕ್ಷಣ ಯೋಜನೆ – 2023 , ಸ್ವರೂಪ ಜ್ಞಾನ ಭಾರತಿ ಸಮಿತಿ , ಮಂಗಳೂರು ಇದರ ಸಹಯೋಗದಲ್ಲಿ ಎರಡು ದಿನಗಳ ” ಪುಸ್ತಕ

ದಿನಾಂಕ 01/03/2023 ರಂದು ಹನೂರಿನಲ್ಲಿ ವಿಜಯ ಸಂಕಲ್ಪ ಅಭಿಯಾನದ ರಥಯಾತ್ರೆಯ ಸಮಾವೇಶ ನಡೆಯುತ್ತಿದ್ದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಡಾ. ಎಸ್. ದತ್ತೇಶ್ ಕುಮಾರ್ ರವರು ಈ ದಿನ ಲೋಕನಹಳ್ಳಿ ಮಹಾ ಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ

ಚಾಮರಾಜನಗರ ಜಿಲ್ಲೆಯಹನೂರು ವಿಧಾನಸಭಾ ಕ್ಷೇತ್ರದ ಬಂಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಕಾಲಿಕ ಮರಣದ ನಂತರ ನಡೆದ ಉಪಚುನಾವಣೆ ಹಿನ್ನಲೆ ಶಾಂತಿಯುತ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ .ಒಟ್ಟು ಮತದಾರರು1156 ಇದ್ದು ಅದರಲ್ಲಿ ,444 ಪುರುಷರು,433 ಮಹಿಳೆಯರು ಸೇರಿದಂತೆ
ಮಕ್ಕಳೊಂದಿಗೆ ಮಕ್ಕಳಾಗಿ ನಕ್ಕು ನಲಿಯುತ, ಪಾಠ -ಆಟದೊಂದಿಗೆ ಮೌಲ್ಯ ಶಿಕ್ಷಣ ನೀಡುತ, ಸೃಜನಾತ್ಮಕತೆಯಿಂದ ಚಟುವಕೆಗಳನ್ನು ಮಾಡಿಸುವ ಸರಳ ಸ್ವಭಾವದಸಹೃದಯಿಕರ್ತವ್ಯ ನಿಷ್ಠೆ, ಸಮಯಪಾಲನೆ, ಪ್ರಾಮಾಣಿಕ ವೃತ್ತಿ ನಿಷ್ಠೆ,ಎಲೆಮರಿ ಕಾಯಿಯಂತೆ ತಮ್ಮ ಶಾಲೆಯ ಮಕ್ಕಳಿಗೆ ಪಾಠ ಬೋಧನೆ

ರಾಯಚೂರು:ಸಿಂಧನೂರಿಂದ ರಾಯಚೂರವರೆಗೆ ಹೋಗುವ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ಮತ್ತೆ ಯಾರೋ ಕಿಡಿಗೇಡಿಗಳು ಧೂಮಪಾನ ಮಾಡಿರುವುದರಿಂದ ಸುಮಾರು ಸಸಿಗಳು ಸುಟ್ಟ ಕರುಕಲಾಗಿವೆ.ಇದನ್ನು ತಿಳಿದ ವನಸಿರಿ ಫೌಂಡೇಶನ್ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ಧೂಮಪಾನ ಮಾಡಿ ಕಡ್ಡಿಯನ್ನು

ವಿಜಯಪುರ:ಬಬಲಾದ ಜಿನುಗು ಕೆರೆಯು ಸಂಪೂರ್ಣವಾಗಿ ಒಣಗಿ ಹೋಗಿದ್ದು ಪಶು, ಪಕ್ಷಿ, ದನ, ಕರುಗಳಿಗೆ, ಕುಡಿಯಲು ಒಂದು ಹನಿ ನೀರು ಸಿಗುತ್ತಿಲ್ಲ ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿಲು ಹೆಚ್ಚಾಗುತ್ತಾ ಹೊರಟಿದ್ದು ಕುಡಿಯಲು ಸಹ ನೀರು ಸಿಗುತ್ತಿಲ್ಲವೆಂದರೆ

ಹನೂರು: ಮೈಸೂರಿನಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ಹೋಗುವ ಮಾರ್ಗ ಮಧ್ಯೆ ಹನೂರು ಮತ್ತು ಎಲ್ಲೇ ಮಾಳ ಮಾರ್ಗದಲ್ಲಿ ಇರುವ ಆಂಜನೇಯ ಸ್ವಾಮಿಯ ದೇವಸ್ಥಾನದ ಹತ್ತಿರ ಬಸ್ ಮತ್ತು ಆಟೋಗೆ ಡಿಕ್ಕಿಯಾಗಿರುವ ಕಾರಣ ಆಟೋದಲ್ಲಿ ಇದ್ದಂತಹ

ಹನೂರು: ಸಂಘದ ಅಧ್ಯಕ್ಷ ಶಿಕ್ಷಕ ಗುರುಸ್ವಾಮಿ.ಹನೂರು :ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ದಿನಾಂಕ 01 -3 -2023 ರಿಂದ ಕರ್ತವ್ಯಕ್ಕೆ ಗೈರು

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಬಂಡಳ್ಳಿ ಗ್ರಾಮ ಪಂಚಾಯಿತಿ ಉಪಚುನಾವಣೆ ಹಿನ್ನಲೆ,ಮತದಾನ ಪ್ರಕ್ರಿಯೆ ಆರಂಭ ಬಂಡಳ್ಳಿ ಗ್ರಾಮ ಪಂಚಾಯಿತಿಯ 2ನೇ ವಾರ್ಡಿನ ಉಪ ಚುನಾವಣೆ ಈ ಹಿನ್ನಲೆ ಮತದಾನ ಪ್ರಕ್ರಿಯೆ ಇಂದು ಜರುಗಿದ್ದು ಕಣದಲ್ಲಿ
Website Design and Development By ❤ Serverhug Web Solutions