
ಪರಮಾನಂದದಿಂದ ಭಜ್ಜಿ ರೊಟ್ಟಿ ಸವಿದ ಭಕ್ತರು
ಔರಾದ : “ದಾಸೋಹವೆಂಬುದು ಅಂತರಂಗದ ಭಕ್ತಿಸಾಧ್ಯತೆ, ಅದು ತನು-ಮನ-ಧನದ ಸಮರ್ಪಣೆ. ತನ್ನನ್ನೇ ತಾನು ಸಮುದಾಯಕ್ಕೆ ಸಮಾಜಕ್ಕೆ ಅರ್ಪಿಸಿಕೊಳ್ಳುವುದೇ ನಿಜವಾದ ದಾಸೋಹವೆಂದು ಶರಣರು ಹೇಳಿದ್ದಾರೆ” ಅದರಂತೆ ಇಲ್ಲಿನ ಯುವ ತಂಡ ಅಮರೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಔರಾದ : “ದಾಸೋಹವೆಂಬುದು ಅಂತರಂಗದ ಭಕ್ತಿಸಾಧ್ಯತೆ, ಅದು ತನು-ಮನ-ಧನದ ಸಮರ್ಪಣೆ. ತನ್ನನ್ನೇ ತಾನು ಸಮುದಾಯಕ್ಕೆ ಸಮಾಜಕ್ಕೆ ಅರ್ಪಿಸಿಕೊಳ್ಳುವುದೇ ನಿಜವಾದ ದಾಸೋಹವೆಂದು ಶರಣರು ಹೇಳಿದ್ದಾರೆ” ಅದರಂತೆ ಇಲ್ಲಿನ ಯುವ ತಂಡ ಅಮರೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ

ಇಂದಿನ ಮುಷ್ಕರದಲ್ಲಿ ತಿಳಿಸಿದಂತೆ ನಮ್ಮ ಈ ಮುಷ್ಕರಕ್ಕೆ ನಾವು ಇಟ್ಟಿರುವ ಕಾಯಂಗೊಳಿಸಬೇಕು. ಎಂದು ನಮ್ಮ ಬೇಡಿಕೆಯನ್ನು ರಾಜ್ಯ ಸರ್ಕಾರ ಅಧಿಕಾರಿಗಳು ಇದುವರೆಗೂ ಸ್ಪಂದಿಸದೆ ಇದ್ದುದ್ದರಿಂದ. ಇಂದು ಗೌರವಾನ್ವಿತ ಮಾನ್ಯ ಶ್ರೀ ತಾವರ್ ಚೆಂದ್ ಗೆಹಲೋಟ್

ರಾಯಚೂರು/ಸಿಂಧನೂರು ತಾಲೂಕಿನ ಜಾಲಿಹಾಳ ಹೋಬಳಿಯ ವಿಶ್ವಕರ್ಮ ಸಮಾಜದ ವತಿಯಿಂದ ವಿಶ್ವಕರ್ಮರ ಕುಲದೇವತೆ ಶ್ರೀಕಾಳಿಕಾದೇವಿಯ ನೂತನ ದೇವಸ್ಥಾನ ನಿರ್ಮಾಣಕ್ಕಾಗಿ ಇಂದು ವಿಧಾನ ಪರಿಷತ್ ಸದಸ್ಯರು ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾದ್ಯಕ್ಷರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ

ಒಬ್ಬಾವ ಸತ್ತು ನರಕಕ್ಕ ಹೋದ.ಅಲ್ಲಿ ನೋಡ್ತಾನ ಭೂಮಿ ಮ್ಯಾಲಿರೊ ಪ್ರತಿಯೊಂದು ದೇಶದ ಹೆಸರಿನ ಮೇಲೆ ಒಂದೊಂದು ನರಕ ಇದ್ವು.ಸತ್ತು ನರಕಕ್ಕ ಹೋದವರು ಯಾವ ದೇಶದ ನರಕವನ್ನಾದ್ರೂ ಆರಿಸಿಕೊಂಡು ಅದರೊಳಗ ಹೋಗಬಹುದು ಅನ್ನುವ ನಿಯಮ ಇತ್ತು.

ಬೀದರ್/ಔರಾದ: ಭಾನುವಾರ ರಾತ್ರಿ ಸಹಸ್ರಾರು ಭಕ್ತರ ಮದ್ಯೆ ಉದ್ಬವಲಿಂಗ ಅಮರೇಶ್ವರನ ರಥೋತ್ಸವ ನಡೆಯಿತು.ಈ ರಥೋತ್ಸವವದಲ್ಲಿ ಆಂದ್ರಪ್ರದೇಶ,ತೆಲಂಗಾಣ,ಮಹಾರಾಷ್ಟ್ರದಿಂದ ಅನೇಕ ಭಕ್ತರು ಭಾಗಿಯಾಗಿ ಅಮರೇಶ್ವರನ ದರುಶನ ಪಡೆದು ಹಾಗೂ ರಥವನ್ನ ಎಳೆದು ಕುಣಿದು ಕುಪ್ಪಳಿಸಿದರು.ವರದಿ:ಅಮರ ಮುಕ್ತೆದಾರ

ಇಂದು ಶಹಾಪುರ ತಾಲೂಕಿನ ದರಿಯಾಪೂರ ಕ್ರಾಸ್ ಬಳಿ ಸ್ವಾತಂತ್ರ್ಯ ಹೋರಾಟಗಾರ ಮಹಾನ್ ದೇಶಪ್ರೇಮಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಶಹಾಪುರ ನಗರಕ್ಕೆ ಆಗಮಿಸಿದ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಮಾಜಿ ಸಚಿವರು

ಹನೂರು: ಸಿದ್ದರಾಮಯ್ಯ ಹಿಂದೂ ವಿರೋಧಿಗಳಲ್ಲ, ಪಟ್ಟಣದಲ್ಲಿ ಚಾಮರಾಜನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್ ತಿಳಿಸಿದರು ಟಿಪ್ಪು ವಿಗೆ ಹೋಲಿಕೆ ಮಾಡಿಕೊಂಡು ಟಿಪ್ಪುವಿಗೆ ಹೊಡೆದಾಗೆ ಸಿದ್ದರಾಮಯ್ಯರವರಿಗೂ ಹೊಡೆಯಬೇಕು ಎಂದು ಹೇಳಿರುವ ಉನ್ನತ ಶಿಕ್ಷಣ

ಯಾದಗಿರಿ : ಶಹಾಪುರದಲ್ಲಿ ಇಂದು ಶಿವರಾತ್ರಿ ಪ್ರಯುಕ್ತವಾಗಿಪರಮಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರು ಕೃಪಾ ಆಶೀರ್ವಾದದಿಂದ ನಡೆದ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲಾ ವತಿಯಿಂದ 5 ರಿಂದ 18 ವರ್ಷದ ಮಕ್ಕಳಿಗಾಗಿ ಯೋಗ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅರೆಗೊಪ್ಪ ಗ್ರಾಮದಲ್ಲಿ ಜಗತ್ಪ್ರಸಿದ್ಧ ಮಹಾರಾಜ ಶ್ರೀ ಛತ್ರಪತಿ ಶಿವಾಜಿ ಜಯಂತಿ ಆಚರಿಸಲಾಯಿತು ಈ ಕಾರ್ಯಕ್ರಮದ ಅಂಗವಾಗಿ ಹಾವೇರಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಮತ್ತು ಹಾನಗಲ್ ತಾಲೂಕ ಬಿಜೆಪಿ

ಬಾಗಲಕೋಟೆ:ಶಿರೂರ ಯುವಕರು ಇತಿಹಾಸ ಕುರುಹು ಉಳಿಸಿ, ಬೆಳೆಸಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇಂದು ಊರಿನ ದೇವಸ್ಥಾನದ ಗುಡ್ಡದ ಮೇಲಿನ ಹುಡೆಯನ್ನು ಶ್ರೀ ಮರಿಮಹಾಂತ ಚನ್ನವೀರ ಸ್ವಾಮೀಜಿಗಳ ನೇತೃತ್ವದಲ್ಲಿ ಸ್ವಚ್ಛಗೊಳಿಸುವ ಕಾರ್ಯ ಮಾಡಿದರು.ಕಾರ್ಯಕ್ರಮದಲ್ಲಿ ಶ್ರೀ ಗಳು ಮಾತನಾಡಿ
Website Design and Development By ❤ Serverhug Web Solutions