
ಪ್ರಕೃತಿಯಲ್ಲಿ ನಾನಿರುವೆ: ಶ್ರೀ ಸಿದ್ದೇಶ್ವರ ಸ್ವಾಮೀಜಿ
‘ಪ್ರಕೃತಿಯಲ್ಲಿ ನಾನಿರುವೆ’ ಎಂದು ಹೇಳಿದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಮಾತಿನ ಹಿಂದಿರುವ ಅರ್ಥ ಯಾವಾಗ ಎಲ್ಲರಿಗೂ ತಿಳಿಯುವುದೋ ಅಂದು ಪ್ರಕೃತಿ ಉಳಿದು ಮಾನವ ಕುಲ ಉಳಿಯಲು ಸಾಧ್ಯ’. ಮುಂದಿನ 20-30 ವರ್ಷಗಳಲ್ಲಿ ಪ್ರಕೃತಿ ನಾಶವಾಗಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

‘ಪ್ರಕೃತಿಯಲ್ಲಿ ನಾನಿರುವೆ’ ಎಂದು ಹೇಳಿದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಮಾತಿನ ಹಿಂದಿರುವ ಅರ್ಥ ಯಾವಾಗ ಎಲ್ಲರಿಗೂ ತಿಳಿಯುವುದೋ ಅಂದು ಪ್ರಕೃತಿ ಉಳಿದು ಮಾನವ ಕುಲ ಉಳಿಯಲು ಸಾಧ್ಯ’. ಮುಂದಿನ 20-30 ವರ್ಷಗಳಲ್ಲಿ ಪ್ರಕೃತಿ ನಾಶವಾಗಿ

ಸಿಂಧನೂರಿನ ವನಸಿರಿ ಫೌಂಡೇಶನ್ ಕಾರ್ಯಾಲಯದಲ್ಲಿ ಇಂದು ಪರಿಸರ ಸ್ನೇಹಿ ಉಡುಗೊರೆಗಳ ಮಾರಾಟ ಕೇಂದ್ರದ ಮಳಿಗೆಯನ್ನು ವನಸಿರಿ ಫೌಂಡೇಶನ್ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ಉದ್ಘಾಟಿಸಿದರು. ಗಂಧದ ನಾಡು ಚಿನ್ನದ ಬೀಡು ಎಂದು ಖ್ಯಾತಿಯಾದ ಕರ್ನಾಟಕ

ನಿನ್ನೆ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದ ರಾಜ್ಯ ಬಜೆಟ್ ಅಗೋಚರ, ಅದೃಶ್ಯ, ಮರೀಚಿಕೆಯ ಬಜೆಟ್ ಆಗಿದೆ. ಎರಡೂಮುಕ್ಕಾಲುಗಂಟೆಗಳ ಕಾಲ ಮಂಡಿಸಿದ ಬಜೆಟ್ ಜನಪರವೂ ಅಲ್ಲ, ಜನಪ್ರಿಯವೂ ಅಲ್ಲ. ಇದೊಂದು ತುಟಿಗೆ ತುಪ್ಪ

ಧಾರವಾಡ: ಧಾರವಾಡ ನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಲಕ್ಷ್ಮೀಸಿಂಗನಕೇರಿಯ 27 ಪರಿಶಿಷ್ಟ ಜಾತಿಯ ಡೊಂಗ್ರಿ ಗರಾಸಿ ಸಮುದಾಯದ ಕುಟುಂಬಗಳಿಗೆ ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಘೋಷಣೆಯಂತೆ ಮನೆ

ಹನೂರು ವಿಧಾನ ಸಭಾ ಕ್ಷೇತ್ರದ ಸಮಸ್ತ ಹಳ್ಳಿ ಜನರಿಗೆ ಆಶಾಕಿರಣವಾದ ಬಿಜೆಪಿ ಹನೂರು ವಿಧಾನ ಸಭಾ ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಎಸ್ ದತ್ತೇಶ್ ಕುಮಾರ್ ರವರ ಮಾನಸ ಫೌಂಡೇಷನ್. ಹನೂರು ವಿಧಾನಸಭಾ

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ರಾಜ್ಯ ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಆಗಮಿಸಿದ ಹಿನ್ನೆಲೆ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಸಂಭ್ರಮದಿಂದ ಸ್ವಾಗತಿಸಿ ಅಭಿಮಾನ

ಬೆಳಗಾವಿ ಜಿಲ್ಲೆಯ ಹಿರೇಬಾಗೆವಾಡಿಯಲ್ಲಿ ಗೋಕಾಕ ಸಾಹುಕಾರನ ಅಭಿಮಾನಿಗಳ ಸಮಾವೇಶ ಇತ್ತಿಚೆಗೆ ಅದ್ದೂರಿಯಾಗಿ ನೇರವೇರಿಸಿದರು ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಶಂಕರಗೌಡ ಪಾಟೀಲ ಶ್ರೀಉಳವಪ್ಪ ನಂದಿ ಸುಳೇಬಾವಿಯ ಲಕ್ಷ್ಮೀ ಹಿಂಡಲಗಾದ ನಾಗೇಶ ಮನೋಳಕರ ಸಹೋದರರು

ವಿಜಯನಗರ:ಇತ್ತೀಚಿಗೆ ಮಂಡ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಕುರಿತು ಮಾತಿನ ಭರದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ರವರ ಹೇಳಿಕೆಯನ್ನು ವಿಜಯನಗರ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿಯಾದ ಗಂಗಜ್ಜಿ ನಾಗರಾಜ್ ಅವರು ಖಂಡಿಸಿದ್ದಾರೆ.ಕಳೆದ ಸೋಮವಾರ

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೇಟ್ ಆಕಾಂಕ್ಷೆಯಾದ ಎಂ.ಪಿ.ವೀಣಾ ಮಹಾಂತೇಶ್ ಅವರಿಗೆ ಟಿಕೇಟ್ ಸಿಗಬೇಕು ಹಾಗೂ ಹರಪನಹಳ್ಳಿ ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕಿಯಾಗಬೇಕು ಎಂದು ಜಿಲ್ಲಾ ಯುವ ಕಾಂಗ್ರೇಸ್ ನ ಕಾರ್ಯದರ್ಶಿಯಾದ ಗಂಗಜ್ಜಿ ನಾಗರಾಜ್ ಹಾಗೂ

ಚೇಳಾೖರು, ಮಂಗಳೂರು , ಫೆಬ್ರವರಿ ೧೬ : ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೂತನ ಕಂಪ್ಯೂಟರ್ ಲ್ಯಾಬ್ ನ ಉದ್ಘಾಟನೆಯನ್ನು ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ಶ್ರೀ ಪ್ರಕಾಶ್ ಕಾರಂತ್ ನೆರವೇರಿಸಿದರು. ತಮ್ಮ ಉದ್ಘಾಟನಾ
Website Design and Development By ❤ Serverhug Web Solutions